ಖಾಸಗಿ ಡೈರಿ

ಬದುಕು ಗದ್ದಲದ ಸಂತಿ.

Sunday, May 8, 2011

ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್

›
Dp Satish Thanks God! Finally, Peepli live at Jantar Mantar is over!! Anna Hazare is an absolete man running a comic 'revolution' as...
Friday, October 1, 2010

ಡಿಸ್ನಿ ಲ್ಯಾಂಡ್, ವಂಡರ್ ಲ್ಯಾಂಡ್ ಎಲ್ಲಾ ಇಲ್ಲೇ ಐತಲ್ಲಾ..

›
ಶಂಕರಲಿಂಗೇಗೌಡರಿಗೆ ನಕಶಿಕಾಂತ ಕೋಪ ಬಂದಾಗ ಇಲ್ಲಾ ನಕಶಿಕಾಂತ ಮೂಡಿನಲ್ಲಿದ್ದಾಗ ಸಂಸ್ಕೃತ ಬಾಷೆ ಹೊರಡುತ್ತದೆ ಅಂತ ಶಂಕರಲಿಂಗೇಗೌಡರನ್ನು ಬಲ್ಲವರಿಗೆಲ್ಲಾ ಗೊತ್ತ...
2 comments:
Wednesday, June 9, 2010

ಆರ್ಥಿಕ ತಜ್ಞ ಆರ್.ವಿ.ದೇಶಪಾಂಡೆಗೆ ಪ್ರಧಾನಿ ಹುದ್ದೆ

›
ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರನ್ನ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಬದಲಿಗೆ ರಾಷ್ಠ್ರದ ಪ್ರಧಾನ ಮಂತ್ರಿಯಾಗ...
2 comments:
Sunday, April 11, 2010

ಸುಡಲಿ ಬಿಡು

›
ನೀನು ಹಚ್ಚಿದ ಕಿಚ್ಚು ಎದೆಯ ಒಡಲೊಳಗೆ ಸುಡುತಿರುವ ನೋವು . ನೀನು ಹುಟ್ಟಿಸಿದ ಮೋಹಕ್ಕೆ ಸಿಕ್ಕ ಒಡಲಿಗೆ ನಿಟ್ಟುಸಿರ ಭಾಗ್ಯ . ನೀನು ಕೊಟ್ಟ ಮುತ್ತು ಎದೆಯ ...
6 comments:
Saturday, January 23, 2010

ಮನೆಗಳೂ ಮುರಿದಿವೆ, ಮನಗಳೂ ಮುರಿದಿವೆ.

›
‘ ಲೇದನ್ನಾ ಮಾಕಿ ಚಾಲಾ ನಪ್ಪಿ ಉಂದಿ, ಮಮ್ಮಲನ್ನಿ ಈ ಆಂಧ್ರವಾಳ್ಳು ಚಾಲಾ ಚಾಂಡಲಂಗ ನಡಿಪಿಚ್ಚಿಕೊನ್ಯಾರು, ಸಿನಿಮಾಲೋ ಮಾ ತೆಲಂಗಾಣಾ ಭಾಷಾನ್ನಿ ವಿಲನ್ಸ್ ಕಿ ಇಸ್ತ...
5 comments:
Monday, December 14, 2009

ಮಿಸ್ ಯು, ರಾಜಶೇಖರ ರೆಡ್ಡಿ.

›
ಆಂದ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ವಿಮಾನ ಅಫಘಾತದಲ್ಲಿ ತೀರಿಕೊಂಡ ಅಡ್ಡ ಪರಿಣಾಮಗಳು ಈಗ ಕಾಣಿಸಿಕೊಳ್ಳುತ್ತಿವೆ. ರಾಜಶೇಖರ ರೆಡ್ಡಿ ಇದ...
4 comments:

ದೇವೇಗೌಡ ಮತ್ತು 'ಹಾರ್ಡ್ ಟಾಕ್'.

›
'ಇಲ್ಲಿ ಕೇಳ್ರಿ ಸ್ಪಲ್ಪ ನಾನೇಳೋದನ್ನ, ನೀವು ಕರ್ದಿದ್ದೀರಿ ನಾನು ಬಂದಿದ್ದೀನಿ, ಜನಕ್ಕೆ ಏನು ನಡೆದಿದೆ ಅನ್ನೋದನ್ನ ಜನಕ್ಕೆ ಹೇಳಬೇಕು ಬೇಡವೋ' ಅಂತ ದೇವೇಗೌಡರು...
4 comments:
Monday, November 9, 2009

ಗಣಿ ರೆಡ್ಡಿಗಳ ಮುಂದೆ ಹೈ ಕಮಾಂಡ್ 'ನಂಗಾ ನಾಚ್'

›
ಸದಾನಂದಗೌಡರು ಅವರ ಹೆಸರಿನಲ್ಲಿರುವಂತೆಯೆ ಸದಾ ನಗುತ್ತಲೇ ಇದ್ದರು, ಬಿಜೆಪಿ ಪಕ್ಷ ಇನ್ನಿಲ್ಲದ ಸಂಕಷ್ಠದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು. ದೆಹಲಿಯ ಮೀಡಿಯಾದವರಿಗೆ ಸ...
5 comments:
Wednesday, September 23, 2009

'ಅರ್ಧ ದೆಲ್ಲಿಯ ಮಾಲೀಕ'

›
ಖುಷ್ವಂತ್ ಸಿಂಗ್ ಗೊತ್ತಲ್ಲಾ ಅಂತ ನಾನೇನಾದರೂ ಕೇಳಿದರೇ ನೀವು, ಯಾಕಪ್ಪಾ, ಹೇಗಿದೆ ಮೈಗೆ ಅಂತ ಕೇಳುತ್ತೀರಿ. ಆದರೆ ಅವರಪ್ಪಾ ಯಾರೂ ಗೊತ್ತಾ ಅಂತ ಕೇಳಿದರೆ ಗೊತ್ತಿಲ್ಲ...
11 comments:
Sunday, September 6, 2009

ಉಳ್ಳವರು ಆಗುವರೇನಯ್ಯಾ....?

›
ಎಂ.ಪಿ. ಪ್ರಕಾಶರ ಒಡನಾಡಿಯಾಗಿರುವ ನನ್ನ ಗೆಳೆಯ ಅನಿಲ್ ಇವತ್ತು ಬೆಳಿಗ್ಗೆ ನನಗೆ ಪೋನ್ ಮಾಡಿ ಹೇಗಿದ್ದೀರಿ ಗೌಡ್ರೇ ಅಂತ ವಿಚಾರಿಸಿದ, ನೀವೇನಪ್ಪಾ ಪ...
9 comments:
Tuesday, September 1, 2009

ಕಡೇ ಗುಳಿಗಿ.

›
ಲೋಕಸಭಾ ಚುನಾವಣೆಗಳು ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಹಜವಾಗೇ ಡೆಲ್ಲಿ ಬಣಗುಡುತ್ತಿದೆ. ಮಾಹಾಚುನಾವಣೆಯ ರಂಗಿಗೆ ಅಡ್ಡಾಗಿದ್ದ ಊರು ದಿಡೀರ್ ಅಂತ ಕ್ಷೋಬೆಗೆ ...
3 comments:
Wednesday, August 19, 2009

ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ...?

›
ಉತ್ತರ ಪ್ರ ದೇಶ ಮಂತ್ರಿ ಮಾಯಾವತಿ ಯಾವಾಗಲೂ ಏನಾದರೊಂದು ವಿವಾದ, ರಾಜಕೀಯ ನಿರ್ಣಯ, ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಾನೆ ಬಾಷಣವೊಂದರಲ...
5 comments:
›
Home
View web version

ನನ್ ಬಗ್ಗೆ

My photo
ಶ್ರೀನಿವಾಸಗೌಡ
ಬೆಂಗಳೂರು, India
ಮತ್ತೆ ಬ್ಲಾಗಿಂಗ್ ಶುರುಮಾಡೋದು ಅಂತ ನಾನು ತೀರ್ಮಾನ ಕೈಗೊಳ್ಳುವ ಹೊತ್ತಿಗೆ ಕಳೆದು ಹೋದ ಸುಮಾರು 8 ತಿಂಗಳು ನೆನಪಾಗುತ್ತಿವೆ, ಪರಮ ಸೋಮಾರಿತನದ ದಿನಗಳನ್ನು ಅನುಭವಿಸಿ ಇದೀಗ ಕೊಡವಿಕೊಂಡು ಎದ್ದೇಳೋ ಮನಸು ಮಾಡಿದ್ದೇನೆ, ನಾನೇ ಹಾಕಿಕೊಂಡ ಲೆಕ್ಕಾಚಾರದಂತೆ ದೆಹಲಿಯ ಈ ಟಿವಿ ಕೆಲಸಕ್ಕೆ ಯಾವಾಗಲೋ ರಾಜೀನಾಮೆ ನೀಡಿದ್ದೇನೆ, ಈಗ ನಾನು ಏನು ಮಾಡುತ್ತಿದ್ದೇನೆ ಅಂತ ಕೇಳಿದರೆ, ತುಂಬಾ ಇಂಗ್ಲೀಷ್ ಸಿನೆಮಾ ನೋಡುತ್ತಿದ್ದೇನೆ,ಬೇಕಾದ ಕಡೆಯೆಲ್ಲ ಸುತ್ತಿದ್ದೇನೆ,ಚನ್ನಾಗಿ ನಿದ್ದೆ ಮಾಡುತ್ತೇನೆ, ಸ್ಪಷ್ಟವಾಗೇ ಹೇಳೋದಾದರೆ ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ಕನಸುತ್ತಿದ್ದೇನೆ, ಸದ್ಯಕ್ಕೆ ನನ್ನ ಊರು ಕೋಲಾರ ಜಿಲ್ಲೆ ಮಲ್ಲಸಂದ್ರ ಮತ್ತು ಬೆಂಗಳೂರಿನ ನಡುವೆ ಅಡ್ಡಾಡಿಕೊಂಡಿದ್ದೇನೆ.
View my complete profile
Powered by Blogger.