tag:blogger.com,1999:blog-42851429219919269892024-03-05T00:38:55.510-08:00ಖಾಸಗಿ ಡೈರಿಬದುಕು ಗದ್ದಲದ ಸಂತಿ.ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comBlogger53125tag:blogger.com,1999:blog-4285142921991926989.post-40692025249993877972011-05-08T21:13:00.000-07:002011-05-08T21:26:47.654-07:00ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEj5BeDecRxTGu68bEmJPQkiYzqajaohM72zQjkcI-VzfAnkmNjZH43gW3P-hYTTlH4Phyphenhyphen8baFLwuudnwLhe2roVOuIhBPc0-50EypdgLRpt8OuFQA5euqC4ui5d-1Yihkuo_-A3isBaU-A/s1600/ctrl-alt-shift-limited-edition-print-unmasking-corruption1.jpg"><img style="float: left; margin: 0pt 10px 10px 0pt; cursor: pointer; width: 243px; height: 320px;" src="https://blogger.googleusercontent.com/img/b/R29vZ2xl/AVvXsEj5BeDecRxTGu68bEmJPQkiYzqajaohM72zQjkcI-VzfAnkmNjZH43gW3P-hYTTlH4Phyphenhyphen8baFLwuudnwLhe2roVOuIhBPc0-50EypdgLRpt8OuFQA5euqC4ui5d-1Yihkuo_-A3isBaU-A/s320/ctrl-alt-shift-limited-edition-print-unmasking-corruption1.jpg" alt="" id="BLOGGER_PHOTO_ID_5604567725087174882" border="0" /></a><br /><br /><br />Dp Satish<br /><br />Thanks God! Finally, Peepli live at Jantar Mantar is over!! Anna Hazare is an absolete man running a comic 'revolution' assisted by many dubious characters.<br /><br /><br />Snv Sudhir, Brijesh Kalappa, Anil Das and 8 others like this.<br /><br />Rohan Gideon, hey DP, this is the first "comic" comment i have come across about AH. Enlighten us why you think so!<br /><br /><br /><br />Dp Satish these people want power without any responsibility. let them fight elections and change the system.<br /><br />.<br /><br />Dp Satish this sathyagraha is a blackmail by some self styled 'activists'.<br /><br />.<br /><br />Anil Das The TRUTH is during the elections not even half of the crowd, which gathered across the country in support of this campaign will turnout to cast vote and elect a suitable representative.<br /><br /><br />Srinivasa Gowda ಡಿ.ಪಿ. ಪೀಪ್ಲೀ ಲೈವೇ ಬಿಡಿ, ನಾವು ಹಿಂಗೆ ಮಾತಾಡಿದ್ರೆ ನಮ್ಮನ್ನ ಸಿನಿಕರು ಅಂತ ಕರೆದುಬಿಡುವ<br />ಅಪಾಯ ಕೂಡ ಇದೆಯಪ್ಪಾ...<br /><br />Raynuka Nidagundi I dont think whole issue was in greed of Power Dp, But sure Jan Lok pal Bill .. a bill that will make country free from Kalmadi, 2G scam, and all other corruptions hopefully..<br /><br /><br />Dp Satish What nonsense? Typical middle class thinking<br /><br />Rohan Gideon<br />DP, in a democracy bringing a change only through electoral process is not the only modus operandi. Even the elected powers can be checked at any stage in any form. Therefore, one just cannot rule out mass movements as secondary to election...s especially when the electoral process itself is corrupt. The support AH could mobilise proves it. Our leaders are representatives voicing a common sentiment and not an individualistic, self- centred motives. I do not negate that some of them present in this movement would have gained mileage for their vested interests. This movement gave time and space for common masses to voice out their protest. The fact that the govt gave in speaks for itself. I am also a lil surprised by you "Typical Middle Class Thinking" comment!See more<br /><br />Dp Satish Don't talk shit. Who are these people? All self styled 'activists'.<br /><br />Dp Satish Both father and son (Bhushans) are on the panel. Worse than dynastic rule<br /><br />Shehzad Poonawalla One simple question.. how do we demand accountability of those who claim to be our representatives at Jantar Mantar? They want the power without subjecting themselves to an election? I call it the Hazare Hazard!!! And now that they claim the entire country is with them they should contest an election and get all of us to vote for them!! Are they willing to? Or was this a publicity stunt?<br /><br /><br />Shehzad Poonawalla i agree with my best friend DP on this one completely. He has put the most stinging post on FB and has exposed the Bhushans and Kejrivals of the World. Satish I admire how you refuse to fall prey to this frenzy. Remind the<br /><br /><br />Shehzad Poonawalla, world that the Great Robespierre ended up on the same spike as King Louis XVI and Lenin and Mao were the organizers-in-chief of similar anarchist movements. We know what they ended up doing to their countries!!<br /><br />Dp Satish. It tremble with fear and contempt.<br /><br />Dp Satish Sorry. I tremble with fear and contempt.<br /><br />Shehzad Poonawalla i agree buddy<br /><br />Dp Satish Thank God! I don't belong to middle class and never had that middle class upbringing!!<br /><br />ಮೇಲಿನ ಸಾಲುಗಳನ್ನು ಗಮನವಿಟ್ಟು ಓದಿದ್ದೀರ ಅಂತ ನಾನು ಭಾವಿಸಿ ಮುಂದುವರೆಯುತ್ತೇನೆ, ಸಿಎನ್ಎನ್ ಚಾನಲ್ಲಿನ ದಕ್ಷಿಣ ಭಾರತ ಬ್ಯೂರೋ ಮುಖ್ಯಸ್ಥ ಡಿ.ಪಿ ಸತೀಶ್ ತನ್ನ ಫೇಸ್ ಬುಕ್ ಅಕೌಂಟಿನಲ್ಲಿ ಹಾಕಿದ್ದ ಸ್ಟೇಟಸ್ ಮತ್ತು ಅದಕ್ಕೆ ಬಂದ ಕಾಮೆಂಟುಗಳನ್ನು ಡಿ.ಪಿ. ಸತೀಶ್ ನ ಅಪ್ಪಣೆ ಪಡೆಯದೇ ಎತ್ತಿಕೊಂಡಿದ್ದೇನೆ. ಅವತ್ತು ಅಣ್ಣಾ ಹಜಾರೆ ಅವರ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮುಗಿದಿತ್ತು, ಕೇಂದ್ರ ಸರ್ಕಾರ ಲೋಕಪಾಲ್ ಬಿಲ್ ರಚಿಸಲು ಕಮಿಟಿ ರಚನೆಗೂ ಒಪ್ಪಿಗೆ ಕೊಟ್ಟಿತ್ತು. ದೇಶದ ಪ್ರತಿ ಚಾನಲ್ಲು, ಪ್ರತಿ ಪತ್ರಿಕೆಯಲ್ಲೂ ಅಣ್ಣಾ ಹಜಾರೆಯದೇ ದ್ಯಾನ, ಮತ್ತೊಂದು ಸ್ವತಂತ್ರ ಹೋರಾಟ ಎನ್ನುವಂತ ಮಾತುಗಳು ಕೇಳಿಬರುತ್ತಿದ್ದವು, ಭಾರತದಲ್ಲಿ ಕ್ರಾಂತಿ ಸಂಭವಿಸುವ ಸೂಚನೆಗಳು ಕಾಣಿತ್ತಿವೆಯೇನೋ ಎಂಬಂತೆ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ, ವಿಡಿಯೋಗಳು, ಪ್ರತಿಕ್ರಿಯೆಗಳು, ಹೋರಾಟಕ್ಕೆ ಬೆಂಬಲ ಸಿಗುತ್ತಿತ್ತು. ಆಗತಾನೆ ಸಂಭವಿಸಿದ್ದ ಈಜಿಪ್ಟ್ ಕ್ರಾಂತಿಯ ಗುಂಗು ಹಜಾರೆ ಹೋರಾಟಕ್ಕೂ ಅಂಟಿಕೊಂಡತೆ ಭಾಸವಾಗುತ್ತಿತ್ತು.<br /><br />ಅದೇ ಹೊತ್ತಿಗೆ ಡಿ.ಪಿ. ಸತೀಶ್ ನಿಟ್ಟುಸಿರು ಬಿಟ್ಟವರಂತೆ Thanks God! Finally, Peepli live at Jantar Mantar is over!! Anna Hazare is an absolete man running a comic 'revolution' assisted by many dubious characters. ಅಂತ ಬರೆದುಬಿಡೋದೆ, ಆ ಕ್ಷಣ ನಾನು ದಂಗಾದೆ. ಇದೇನಪ್ಪಾ ಇಡೀ ದೇಶ ಉಘೇ ಉಘೇ ಅಂತ ಊಳಿಡುತ್ತಿದ್ದರೆ ಸತೀಶ್ ಹೀಗೆ ಬರೆದನಲ್ಲಾ ಅಂತ. ಯಾಕಂದರೆ ಮೂರುದಿನಗಳಲ್ಲಿ ಜಂತರ್ ಮಂತರ್ ನಲ್ಲಿ ನಡೆದಿದ್ದೆಲ್ಲ ಒಂದು ಪ್ರಹಸನ ಅದು ರಿಯಲ್ ಅಲ್ಲ ಅಂತ ಸತೀಶ್ ಗೆ ಅನ್ನಿಸಿದೆ, ಹಾಗಂತ ನನ್ನಂತ ಕೆಲವರಿಗೂ ಅನ್ನಿಸಿದ್ದರು ಅದನ್ನ ಹೇಳಲಿಕ್ಕೆ ಆಗದೆ ನಾವು ಬಾಯಿಮುಚ್ಚಿಕೊಂಡೇ ಇದ್ದೆವು. ಆದರೆ ಸತೀಶ್ ಯಾವಾಗ ಇಡೀ ಪ್ರಕರಣವನ್ನು ಪೀಪ್ಲಿ ಲೈವ್ ಅಂತ ಕರೆದರೋ ಅಹಾ ಎಂತಾ ದೈರ್ಯ ಈ ಮನುಷ್ಯನಿಗೆ ಅಂತ ಅನ್ನಿಸಿತು.<br /><br />ಅಣ್ಣಾ ಹಜಾರೆಯವರಿಗೆ ಸಿಕ್ಕಪ್ರೋತ್ಸಾಹ ಹೇಗಿತ್ತು ಅಂದರೆ ಉಪವಾಸ ಮುಗಿಸಿ ಎದ್ದ ಕೂಡಲೆ ಭಾರತದಿಂದ ಭ್ರಷ್ಟಾಚಾರ ಪರಾರಿಯಾಗುತ್ತದೆ ಅನ್ನುವ ಸ್ವರೂಪದಲ್ಲಿತ್ತು, ಅಣ್ಣಾಹಜಾರೆ ಯಾರು ಅಂತ ತಿಳಿದುಕೊಳ್ಳದ ಮಂದಿಯೆಲ್ಲ ಹಾಜಾರೆ ಹಜಾರೆ ಅನ್ನತೊಡಗಿದರು, ಯುವಕರಂತೂ ಬಾರಿಸಂಖ್ಯೆಯಲ್ಲಿ ಮನೆಯಲ್ಲೇ ಕುಳಿತು 'I Support anna hazare' ಎಂಬ ಕಡೆ like ಬಟನ್ ಒತ್ತುತ್ತಿದ್ದರು. <br /><br />ಅಣ್ಣಾ ಹಜಾರೆ ಅವರು ಉಪವಾಸ ಕುಳಿತಿದ್ದ ಜಂತರ್ ಮಂತರ್ ನಲ್ಲಿ ಇಂತ ಎಷ್ಠು ಚಳುವಳಿಗಳು ನಡೆದಿವೆಯೋ ಗೊತ್ತಿಲ್ಲ, ದೆಹಲಿಯನ್ನು ಬಲ್ಲ ಮಂದಿಗೆ ಮಾತ್ರ ಗೊತ್ತು ಅಂದೊಂದು ಸ್ಟ್ರೈಕ್ ಮಾಡಲಿಕ್ಕೆ ಇರುವ ಜಾಗ ಅಂತ. ದಿನವೊಂದಕ್ಕೆ ನೂರಾರು ಪ್ರತಿಭಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ಎಷ್ಠಕ್ಕೆ ಫಲ ಸಿಕ್ಕಿದೆಯೋ ಗೊತ್ತಿಲ್ಲ. ಕೇವಲ ಲೋಕಪಾಲ್ ಬಿಲ್ ಬಂದ ಮಾತ್ರಕ್ಕೆ ದೇಶದಲ್ಲಿ ಭ್ರಷ್ಟಾಚಾರ ತೊಲಗುತ್ತದೆ ಎಂಬುದನ್ನು ನಂಬಲಿಕ್ಕೆ ಸಾದ್ಯವಿಲ್ಲ. ಭ್ರಷ್ಟವಾಗಿರುವುದು ನಮ್ಮ ಮನಸುಗಳು ಎಂಬ ಸತ್ಯ ಯಾಕೆ ನಮಗೆ ಅರ್ಥವಾಗೋಲ್ಲ ಅಂತ.<br />ಹಾಗೆ ನೋಡಿದರೆ ಲೋಕಪಾಲ್ ಬಿಲ್ ಸಿದ್ದವಾದರೂ ಅದು ಪಾರ್ಲಿಮೆಂಟಿನಲ್ಲಿ ಪಾಸಾಗುತ್ತದೆ ಎಂಬ ಬಗ್ಗೆ ನನಗೆ ನಂಬಿಕೆ ಬರುತ್ತಿಲ್ಲ ಯಾಕಂದರೆ ತಮ್ಮ ಮೇಲೆಯೇ ಭ್ರಹ್ಮಾಸ್ತ್ರ ಬಿಟ್ಟುಕೊಳ್ಳುವುದಕ್ಕೆ ನಮ್ಮ ರಾಜಕಾರಣಿಗಳಿಗೆ ಹುಚ್ಚುಹಿಡಿದಿಲ್ಲ. ನೀವೇ ಆಯ್ಕೆ ಮಾಡಿದ ಮಂದಿ ಅಲ್ಲವಾ ಎಂಪಿಗಳು. ಹಾಗಾದರೆ ಅವರನ್ನು ಆಯ್ಕೆಮಾಡಿದ ನೀಮ್ಮದೂ ತಪ್ಪಿದೆ ಅಲ್ಲವೇ.<br /><br />ಡೆಮಾಕ್ರಸಿಯಲ್ಲಿ ಎಲ್ಲ ಸಾದ್ಯತೆಗಳೂ ಸಾದ್ಯ ಎಲ್ಲಿವರೆಗೆ ಜನರ ಮದ್ಯದಿಂದ ಅಭಿಪ್ರಾಯ ಹೊರಡುವುದಿಲ್ಲವೋ ಅಲ್ಲಿವರೆಗೆ ಯಾವುದಪ ಸಾದ್ಯವೇ ಇಲ್ಲ, ಇದೇ ಸತ್ಯಾಗ್ರಹಿಗಳು ಯಾಕೆ ಭಾರತದಲ್ಲಿ ಅಣ್ಣಾ ಹಜಾರೆ ಪಾರ್ಟಿ ಕಟ್ಟಬಾರದು. ಇಡೀ ದೇಶವೆ ಅವರಿಗೆ ಬೆಂಬಲಿಸುವುದಾದರೆ ಬೆಂಬಲಿಸಲಿ ಬಿಡಿ. ಬಾಬಾ ರಾಮದೇವ್ ದೇ ಒಂದು ಪಾರ್ಟಿ ಇದೆಯಲ್ಲ ದೇಶಪೂರ್ತಿ ಚುನಾವಣೆಗೆ ನಿಲ್ಲಲಿ ಬಿಡಿ.<br /><br />ಭ್ರಷ್ಟಾಚಾರದ ವಿರುದ್ದ ಮಾತಾಡುವುದು ಯಾವರೀತಿ ಸಿನಿಕತನವೂ ಅದರ ಪರವಾಗಿ ಮಾತಾಡುವುದು ಸಿನಿಕತನವೇ, ಬಾರತಲ್ಲಿ ಯಾವ ಗಳಿಗೆಯಲ್ಲಿ ಗ್ಲೋಬಲೈಸೇಶನ್ನಿಗೆ ಒಪ್ಪಿಗೆಕೊಟ್ಟೆವೋ ಅವತ್ತಿಂದಲೇ ಶುರುವಾದ ಮಟೀರಿಯಲಿಸಂ ಇದಕ್ಕೆಲ್ಲ ಕಾರಣ, ಎಲ್ಲಿವರೆಗೆ ಸಾಮಾನ್ಯ ಜನರ ಆಸೆಗಳಿಗೆ ಕಡಿವಾಣ ಇಲ್ಲವೋ ಅಲ್ಲಿವರೆಗೆ ಭ್ರಷ್ಟತೆ ಇದ್ದೇ ಇರುತ್ತೆ.<br />ಈಗ ಹೇಳಿ ಅಣ್ಣಾ ಹಜಾರೆ ಪ್ರತಿಭಟನೆಯನ್ನು ಎಷ್ಟು ಮಂದಿ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸರ್ಕಾರಗಳ ಉನ್ನತ ಅಧಿಕಾರಿಗಳು ಬೆಂಬಲಿಸಿದರು. ಟಿವಿ ಚಾನಲ್ಲುಗಳು ಪೀಪ್ಲಿ ಲೈವ್ ಮಾಡಿದ ಮಾತ್ರಕ್ಕೆ ಬದಲಾವಣೆ ಸದ್ಯವಾಗುತ್ತದೆ ಅನ್ನೊದು ಖಂಡಿತಾ ಸುಳ್ಳು. ಕೇವಲ ಕಾನೂನು ಭ್ರಷ್ಟಾಚಾರ ನಿಯಂತ್ರಸುತ್ತದೆ ಅನ್ನೊದಾರದೆ ನಮ್ಮಲ್ಲಿ ಕೊಲೆಗಳು, ಅತ್ಯಾಚಾರಗಳು ನಿಂತುಹೊಗಬೇಕಿತ್ತಲ್ಲವೇ..<br /><br />ಅದೆಲ್ಲ ಇರಲಿ ಅಣ್ಣಾ ಹಜಾರೆಯನ್ನು ಟೀಕಿಸುವುದು ನನ್ನ ಗುರಿಯಲ್ಲ ಅವರ ಉದ್ದೇಶ ಸರಿಯಾಗಿದೆ ಆದೇ ಉದ್ದೇಶ ಸರ್ಕಾರಗಳಿಗೂ ಮನವರಿಗೆ ಮಾಡಿಸುವ ಜನಾಂದೋಲನ ರೂಪಿಸಬೇಕೆ ಹೊರತು ಬ್ಲಾಕ್ ಮೇಲ್ ಮಾಡುವುದು ನನಗಂತೂ ಸರಿಕಾಣಲಲಿಲ್ಲ.<br /><br />ಡಿ.ಪಿ. ಸತೀಶ್ ಅಂತವರಿಂತ ನನ್ನಂತವರು ಕಲಿಯಬೇಕಾದ್ದು ಬಹಳಷ್ಟು ಇದೆ, ಪತ್ರಕರ್ತರಾದವರು ಜನಾಭಿಪ್ರಾಯದ ಅಲೆಯಲ್ಲಿ ಕೊಚ್ಚಿಹೋಗಬಾರದು ಪ್ರತಿಯೊಂದು ಘಟನೆಗೂ ಬಿನ್ನನೆಲೆಯಲ್ಲಿ ಸತ್ವಗಳಿರುತ್ತವೆ ಅವುಗಳನ್ನು ಅರಿಯುವ ಕೆಲಸ ನಮ್ಮದು, ನನ್ನಂತೆ ಹಲವು ಪತ್ರಕರ್ತರು ಹೇಳಲಾಗದ್ದನ್ನು ಡಿ.ಪಿ.ಸತೀಶ್ ಹೇಳಿದ್ದ ಹರಿಯುವ ನೀರಿಗೆ ಎದುರಾಗಿ ಈಜೀದಷ್ಟು ಕಷ್ಟ. ಆದರೆ ತನ್ನ ಅಭಿಪ್ರಾಯ ಹೇಳಲು ಯಾರ ಹಂಗೇಕೆ ಎಂಬುದು ಸತೀಶ್ ನಿಲುವು.<br /><br />ಅಂದಹಾಗೆ ಡಿ.ಪಿ.ಸತೀಶ್ ನಮ್ಮವರೇ ಶಿವಮೊಗ್ಗದವರು, ಸಿಎನ್ಎನ್ ಐಬಿಎನ್ ಚಾನಲ್ಲಿಗೆ ಇಡೀ ದಕ್ಷಿಣ ಭಾರತದ ಪ್ರತಿಯೊಂದು ಘಟನೆಯನ್ನು ರಾಷ್ಟ್ರಕ್ಕೆಲ್ಲ ಹೇಳಬೇಕಾದ ಕಾಯಕ ಅವರದು, ರಾಜದೀಪ್ ಸರ್ದೇಸಾಯಿಗೆ ಗೆ ಆತ್ಮಿಯ, ಕಬ್ಬಿಣದ ಕಂಠದ ಸತೀಶ್ ಜೊತೆ ಮಾತಾಡೋದೆ ಚೆಂದ.ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com0tag:blogger.com,1999:blog-4285142921991926989.post-85216480927918167562010-10-01T03:24:00.000-07:002010-10-03T04:15:41.340-07:00ಡಿಸ್ನಿ ಲ್ಯಾಂಡ್, ವಂಡರ್ ಲ್ಯಾಂಡ್ ಎಲ್ಲಾ ಇಲ್ಲೇ ಐತಲ್ಲಾ..<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhXHDRjY5rQ36Mi1A00kGd1_1Swd5_YyHYALpxACyh5opQ7uxhFtvA6drFS4YsmWO4AYnY7SMd-AGU2Xd0_WckLPIN_TrkL7kcjJ0_JFBqnSd9tzcc1upgVJzXUcsY1qxFQAyiAbAJIxjU/s1600/51a4wUXNxKL.jpg"><img style="float:left; margin:0 10px 10px 0;cursor:pointer; cursor:hand;width: 320px; height: 315px;" src="https://blogger.googleusercontent.com/img/b/R29vZ2xl/AVvXsEhXHDRjY5rQ36Mi1A00kGd1_1Swd5_YyHYALpxACyh5opQ7uxhFtvA6drFS4YsmWO4AYnY7SMd-AGU2Xd0_WckLPIN_TrkL7kcjJ0_JFBqnSd9tzcc1upgVJzXUcsY1qxFQAyiAbAJIxjU/s320/51a4wUXNxKL.jpg" border="0" alt="" id="BLOGGER_PHOTO_ID_5523021971351975090" /></a><br /><div><br /></div><div><br /></div><div> ಶಂಕರಲಿಂಗೇಗೌಡರಿಗೆ ನಕಶಿಕಾಂತ ಕೋಪ ಬಂದಾಗ ಇಲ್ಲಾ ನಕಶಿಕಾಂತ ಮೂಡಿನಲ್ಲಿದ್ದಾಗ ಸಂಸ್ಕೃತ ಬಾಷೆ ಹೊರಡುತ್ತದೆ ಅಂತ ಶಂಕರಲಿಂಗೇಗೌಡರನ್ನು ಬಲ್ಲವರಿಗೆಲ್ಲಾ ಗೊತ್ತು, ಮೊನ್ನೆ ತಮಗೆ ಸಚಿವ ಸ್ಥಾನ ಸಿಕ್ಕದೇ ಹೋದಾಗ ಮಾತನಾಡಿದರಲ್ಲ ಅದು ಆದುನಿಕ ಸಂಸ್ಕೃತ.</div><div>ಕಳ್ಳರು, ಸುಳ್ಳರು ಲೋಪರ್ ಗಳಿಗೆ ಇದು ಕಾಲ ನನ್ನ ಬಳಿ ಸೂಟ್ ಕೇಸ್ ಇಲ್ಲ, ಅದಕ್ಕೆ ನನಗೆ ಮಂತ್ರಿಗಿರಿ ಸಿಕ್ಕಿಲ್ಲ. ಅಂತ ಒಳ್ಳೇ ಸಂಸ್ಕೃತ ಶ್ಲೋಕದ ಧಾಟಿಯಲ್ಲಿ ಶಂಕರಲಿಂಗೇಗೌಡರು ತಮ್ಮ ಆಕ್ರೋಶ ಹೊರಹಾಕಿದ್ದು ಟಿವಿಯಲ್ಲಿ ಕಂಡೊಡನೆ ಎಲ್ಲರಿಗೂ ಅಹುದಹುದು ಅಂತ ಅನ್ನಿಸಿರಲಿಕ್ಕೆ ಸಾಕು.</div><div><br /></div><div>ಹಾಗೆ ನೋಡಿದರೆ ಎಲ್ಲಾ ಕಾಲದಲ್ಲೂ ಕರ್ನಾಟಕದ ರಾಜಕಾರಣಿಗಳು ಭ್ರಷ್ಠಾಚಾರವನ್ನು ಅವರವರ ಯೋಗ್ಯತೆಗೆ ತಕ್ಕಂತೆ ಮಾಡಿಕೊಂಡು ಬಂದವರೇ ಇಲ್ಲಿ.. ಯಾರೂ ಸಾಚಾಗಳಲ್ಲ ಅಥವಾ ಅಂತ ಶೀಲವಂತ ರಾಜಕಾರಣ ಜಗತ್ತಿನಲ್ಲಿ ಎಲ್ಲಿಯಾದರೂ ಇದೆ ಅಂತಲೂ ಅನಿಸುವುದಿಲ್ಲ,</div><div><br /></div><div>ಆದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಈಗಿನ ಸರ್ಕಾರ ಅದ್ಯಾವ ರೀತಿಯಲ್ಲಿ ಜನರ ಮದ್ಯೆ ನಗ್ನವಾಗುತ್ತಿದೆ ಅನ್ನೊದು ಕುತೂಹಲ ಹುಟ್ಟಿಸುತ್ತಿರುವ ಸಂಗತಿ.</div><div><br /></div><div>ಮೊನ್ನೆ ಶಾಸಕರ ಭವನದಲ್ಲಿ ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತನೊಬ್ಬ ತೀರಾ ತಮಾಶಿ ದನಿಯಲ್ಲಿ ಹೇಳುತ್ತಿದ್ದ ಸಾರ್ ದೇವರಾಣೆಗೂ ಮುಂದೆ ಬರೋ ಇನ್ನು ಮೂರು ಸರ್ಕಾರಗಳಿಗೂ ಒಂದೇ ಒಂದು ಕೆಲಸ ಅಂತ ಉಳಿಸ್ತಾ ಇಲ್ಲಾ ಸಾರ್ ಎಲ್ಲಾ ಬಳಿದು ಬಾಯ್ಗೆ ಹಾಕ್ಕೊಂತಾವರೆ, ಯಾವ ಸರ್ಕಾರಿ ಕಚೇರಿಯನ್ನು ರಿನೋವೇಟ್ ಮಾಡದೆ ಬಿಡ್ತಾ ಇಲ್ಲಾ ಸಾರ್, ಕಾಸು ಕಸದಲ್ಲಿ ಇದೆ ಅಂದ್ರೂ ಬಿಡದೇ ಬಾಯಿ ಹಾಕ್ತಾ ಇದಾರೆ. ಕಾಸು ಕೊಟ್ರೆ ಸಿಎಂ ಮನೇಲಿ ನಡೀದಿರೋ ಕೆಲಸನೇ ಇಲ್ಲ.</div><div>ನಿಮ್ಗೆ ಯಾವ ಜಾಗ ಬೇಕು ಹೇಳಿ ಡೀ ನೋಟಿಪೈ ಮಾಡಿಸಿಕೊಡ್ತಾರೇ ಅಂದ, ನಾನು ಹೌದಾ ಹಾಗಾದ್ರೆ ವಿಧಾನಸೌದ ಡೀ ನೋಟಿಪೈ ಮಾಡಿಕೊಡಪ್ಪಾ ರಾಜ್ಯಕ್ಕಾದರೂ ಒಳ್ಳೇದಾಗುತ್ತೆ ಅಂದೆ ಆತ ಸುಮ್ಮನಾದ.</div><div><br /></div><div>ಸಾಮಾನ್ಯ ಜನರಿಗೆ ಯಾವ ಸರ್ಕಾರದ ಬಗ್ಗೆ ಆದರೂ ಸಣ್ಣ ಕೋಪ, ಅಕ್ರೋಶ ಯಾವಾಗಲೂ ಚಾಲ್ತಿಯಲ್ಲಿರುವುದು ಸಹಜ ಆದರೆ ಈಗಿನ ಸರ್ಕಾರದ ಬಗ್ಗೆ ಸಣ್ಣ ಅಕ್ರೋಶಕ್ಕಿಂತಲೂ ಅಸಹನೆ ಮೂಡುತ್ತ್ರಿದೆ, ಮುಖ್ಯಮಂತ್ರಿಯಾದಿಯಾಗಿ ಕ್ಯಾಬಿನೆಟ್ ನಲ್ಲಿ ಕಳಂಕ ಇಲ್ಲದವರೇ ಇಲ್ಲ ಅನ್ನಬೇಕು ಕಳಂಕ ಹೊತ್ತುಕೊಳ್ಳದೇ ಹೋದವರು ಯೂಸ್ ಲೆಸ್ ಎಂಬ ಪಟ್ಟವನ್ನು ಭದ್ರವಾಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಅವರ ಸಹೋದ್ಯೋಗಿಗಳ ಬಗ್ಗೆ ಇರುವ ಸಹನೆ ಕಂಡರೆ ಮುಖ್ಯಮಂತ್ರಿಗಳೂ ಎಲ್ಲದರಲ್ಲೂ ಪಾಲುದಾರರೇ ಇದ್ದಾರೆ ಅಂತ ಡಾಳಾಗಿ ಕಾಣುತ್ತಿದೆ, ಮುಖ್ಯಮಂತ್ರಿಗಳ ಇಬ್ಬರು ಗಂಡು ಮಕ್ಕಳು ಗಾಂಧಿನಗರ, ಕುಮಾರಪಾರ್ಕ್ ನ ಕೆಲವು ಹೋಟೆಲ್ ಗಳಲ್ಲಿ ಟಿಕಾಣಿ ಹೂಡಿ ಸಂಪೂರ್ಣ ಡೀಲಿಂಗ್ ಗಳಲ್ಲಿ ಬಾಗಿಯಾಗಿದ್ದಾರೆ ಎಂಬುದು ರಾಜಕಾರಣಿಗಳ ವಲಯದಲ್ಲಿ ಬಾಯಿಮಾತಿನ ವಸ್ತುವಾಗಿದೆ, ಪಕ್ಷಾತೀತವಾಗಿ ಯಾವ ಪಕ್ಷದವರ ಕೆಲಸಗಳಾದರು ದುಡ್ಡುಕೊಟ್ಟರೆ ಸರಾಗ ಎಂಬುದು ರಾಜಕೀಯದಲ್ಲಿರುವರಿಗೆ ನಿರಾಳ ತರಿಸುತ್ತಿರುವ ವಿಶಯ.</div><div><br /></div><div>ರಾಜಕಾರಣಿಗೆ ಎಮ್ಮೆ ಚರ್ಮ ಇರುತ್ತೆ ನಿಜ ಆದರೆ ಲೋಕಾಯುಕ್ತರ ಕೈಗೆ ಸಿಕ್ಕಿಕೊಂಡರೂ ನೈತಿಕ ಹೊಣೆ ಅಂತ ಒಂದು ಇದೆ ಎಂಬುದು ಬಿಜೆಪಿಯ ಜನಕ್ಕೆ ಅರ್ಥ ಆಗುವುದಿಲ್ಲ ಅಂದರೆ ಅಚ್ಚರಿಯ ಸಂಗತಿ, ಬಹುಷ ಆರಂಭದಿದಲೂ ಗಣಿ ರೆಡ್ಡಿಗಳಿಂದ ಪ್ರಭಾವಿತರಾಗಿರುವ ಯಡಿಯೂರಪ್ಪ ಸರ್ಕಾರದ ಶಾಸಕರು ಹಣವಿದ್ದರೆ ನಮ್ಮನ್ನು ಯಾರೂ ಏನೂ ಮಾಡುವುದಕ್ಕೆ ಸಾದ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದ್ದಾರೆ, ಅಧಿಕಾರ ಇರುವಷ್ಠು ದಿನ ಆದಷ್ಟು ಲಪಟಾಯಿಸಿ ನಂತರ ಅದೇ ಹಣದಲ್ಲಿ ಚುನಾವಣೆ ಗೆದ್ದರೆ ಆಯಿತಲ್ಲ ಎಂಬ ನಿರ್ದಾರಕ್ಕೆ ಬಂದಂತೆ ಕಾಣುತ್ತೇ, ಯಾಕಂದರೆ ಮಾರ್ಗದರ್ಶನ ಮಾಡಬೇಕಾದವರೇ ಮಾರ್ಗ ಬಿಟ್ಟರೆ ಆಗುವ ಅಪಾಯ ಇಂದು ನಮ್ಮ ಕಣ್ಣ ಮುಂದೇ ಇದೆ. ಕಟ್ಟಾಸುಬ್ರಮಣ್ಯ ನಾಯ್ಡು ಮತ್ತು ಅವರ ಮಗ ನೇರಾ ನೇರಾ ಸಿಕ್ಕಿಕೊಂಡರೂ ಮರ್ಯಾದೆ ಬಿಟ್ಟಂತೆ ಓಡಾಡುತ್ತಿದ್ದಾರೆ.</div><div><br /></div><div>ಮುಖ್ಯಮಂತ್ರಿಗಳ ಮಗ ಬಿ.ವೈ.ರಾಘವೇಂದ್ರ ಡಿನೋಟಿಪಿಕೇಷನ್ ಹಗರಣದಲ್ಲಿ ಸಿಕ್ಕಿಕೊಂಡರೇ ಅದು ಮುಖ್ಯಮಂತ್ರಿಗಳಿಗೆ ಒಡ್ಡಿರುವ ಅಗ್ನಿ ಪರೀಕ್ಷೆಯಂತೆ, ಇಂತಾ ಅಗ್ನಿ ಪರೀಕ್ಷೆಗಳನ್ನು ಎದುರಿಸೋದು ಅವರಿಗೆ ವಾಡಿಕೆ ಆಗಿರೋದರಿಂದ ಈ ಪರೀಕ್ಷೆಯಿಂದ ಜಯಬೇರಿ ಬಾರಿಸಿಕೊಂಡೇ ಬರತ್ತಾರಂತೆ.ಅಬ್ಬಾಬ್ಬಾ ಕಳೆದ ಮೂರು ವರ್ಷಗಳಿಂದ ನಡೆದ ಸರ್ಕಾರದ ಡ್ರಾಮಾಗಳನ್ನೆಲ್ಲಾ ಯಥಾವತ್ತಾಗಿ ದಾಖಲು ಮಾಡಿದರೆ. ಕೆಲ ವರ್ಷಗಳನಂತರ ಕಾರ್ಟೂನ್ ನೆಟ್ ವರ್ಕ್ಗ್ ಗಳಿಗೆ ಸಕ್ಕತ್ ವಸ್ತುಗಳು,</div><div><br /></div><div>ಸರ್ಕಾರದಲ್ಲಿ ಯಾರಿಲ್ಲ ಹೇಳಿ, ಮುತ್ತು ಕೊಟ್ಟರೂ ಮಂತ್ರಿಗಳಾದವರು, ರೇಪು ಮಾಡಿದರೂ ಆಸ್ಪತ್ರ್ಯೆಲ್ಲಿ ಇರುವವರು, ಕೈ ಕತ್ತರಿಸುವವರು, ರೌಡಿಗಳು, ಡಾನ್ ಗಳು, ಡೋಂಗಿಗಳು, ಸುಳ್ಳರು, ಸಂಸ್ಕೃತ ಪಂಡಿತರು,ಸಾದ್ವಿಗಳು, ಪುತ್ರ ವ್ಯಾಮೋಹಿಗಳು, ಪರಸ್ತ್ರಿ ಪೀಡಕರು, ಕಳ್ಳರು, ಲೂಟಿಕೋರರು ಎಲ್ಲಾ ಕಲೆಗಳಲ್ಲಿ ಪಾರಂಗತ ರಾದ ಮಂದಿಯ ಒಟ್ಟು ಮೊತ್ತವೇ ಬಿಜೆಪಿ ಸರ್ಕಾರ.</div><div><br /></div><div>ಆಳುವ ಮಂದಿಯಲ್ಲಿ ಇದ್ದವರೆಲ್ಲ ಬಂಢರಾದರೆ ಪರಿಸ್ಥಿತಿ ಹೇಗಿರುತ್ತೆ ಅನ್ನೊದಕ್ಕೆ ಈ ಸರ್ಕಾರವೇ ಹಸಿ ಹಸಿ ಉದಾಹರಣೆ ವಂಡರ್ ಲ್ಯಾಂಡ್ ಡಿಸ್ನಿಲ್ಯಾಂಡ್ ಎಲ್ಲಾ ಲ್ಯಾಂಡ್ ಇಲ್ಲೇ ಇದೆಯಲ್ಲಾ.</div><div><br /></div><div> </div>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com2tag:blogger.com,1999:blog-4285142921991926989.post-13704313938784793322010-06-09T04:40:00.000-07:002010-06-09T04:48:32.941-07:00ಆರ್ಥಿಕ ತಜ್ಞ ಆರ್.ವಿ.ದೇಶಪಾಂಡೆಗೆ ಪ್ರಧಾನಿ ಹುದ್ದೆ<a onblur="try {parent.deselectBloggerImageGracefully();} catch(e) {}" href="http://nimg.sulekha.com/others/original700/sonia-gandhi-r-v-deshpande-ghulam-nabi-azad-2009-3-23-9-2-34.jpg"><img style="float:left; margin:0 10px 10px 0;cursor:pointer; cursor:hand;width: 640px; height: 443px;" src="http://nimg.sulekha.com/others/original700/sonia-gandhi-r-v-deshpande-ghulam-nabi-azad-2009-3-23-9-2-34.jpg" border="0" alt="" /></a><br /><div><span class="Apple-style-span" style="color:#FF0000;"><span class="Apple-style-span" style="color:#000000;"><br /></span></span></div><div><br /></div><div><span class="Apple-style-span" style="font-family:'courier new';"> <span class="Apple-style-span" style="font-size: large;">ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರನ್ನ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಬದಲಿಗೆ ರಾಷ್ಠ್ರದ ಪ್ರಧಾನ ಮಂತ್ರಿಯಾಗಿ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ನೇಮಿಸಬೇಕೆಂದು ನಾನು ಈ ಮೂಲಕ ಒತ್ತಾಯ ಪಡಿಸುತ್ತೇನೆ. ಯಾಕೆಂದರೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಲ್ಲಬೇಕಾಗಿದ್ದ ಸುಮಾರು ಎಪ್ಪತ್ತೈದು ಲಕ್ಷ ರೂ ಹಣವನ್ನು </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಕೆನರಾ ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಸಂಪಾದಿಸುತ್ತಿದ್ದಾರೆ. ಆ ಮೂಲಕ ನೆರೆ ಸಂತ್ರಸ್ತರ ಪಾಲಿನ ಆರಾದ್ಯ ದೈವವಾಗಿ ಹೊರ ಹೊಮ್ಮಿದ್ದಾರೆ. </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಇದೇ ಆದ ವಿಚಾರವನ್ನು ಮುಂದಿಕ್ಕಿಕೊಂಡು, ದೇಶದ ಆರ್ಥಿಕ ಪ್ರಗತಿ ಮತ್ತು ಜನತೆಯ ಭವಿಷ್ಯದ ಭದ್ರತೆ ಹಿತ-ದೃಷ್ಠಿಯಿಂದ ಆರ್ .ವಿ. ದೇಶಪಾಂಡೆ ಅವರನ್ನು ಪ್ರಧಾನಿ ಮಾಡಿ ಪ್ರತಿವರ್ಷ ಬಜೆಟ್ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಮಾಡುವ ಬದಲು ಸರ್ಕಾರದ ಸಾವಿರಾರು ಕೋಟಿ ಹಣವನ್ನು ಬಡ್ಡಿಗೆ ಬಿಟ್ಟು ದೇಶದ ಭವಿಷ್ಯ ರೂಪಿಸುವ ಕನಸುಗಾರ ನಾಯಕ ಅವರಾಗಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಆದೂ ಅಲ್ಲದೆ ತಿನ್ನಲು, ಉಡಲು ಬಟ್ಟೆ ಬರೆ ಇಲ್ಲದ ಕಾಂಗ್ರೆಸ್ ಕಾರ್ಯಕರ್ತರಿಗೆ ಅತ್ಯಂತ ಮುತುವರ್ಜಿಯಿಂದ ನೆರೆ ಪರಿಹಾರ ನಿಧಿಯಿಂದ ಹಣ ತೆಗೆದು ಟೀಶರ್ಟ್ ಗಳನ್ನು ನೀಡಿ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"> ಬಡ ಕಾಂಗ್ರೇಸ್ ಸಂಸ್ತ್ರಸ್ತರಿಗೆ ನೆರವಾಗಿದ್ದಾರೆ ಆ ಮೂಲಕ ಕಾಂಗ್ರೇಸ್ ಕಾರ್ಯಕರ್ತರ ಪಾಲಿನ ಆಶಾಕಿರಣ ಆಗಿದ್ದಾರೆ. </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಅಲ್ಲದೆ ದೇಶದಲ್ಲೇ ಅತ್ಯಂತ ಹಳೆಯ ಮತ್ತು ಬಡ ಪಾರ್ಟಿಯಾದರೂ ಸ್ವಾಬಿಮಾನ ಬಿಡದೇ ಪಾರ್ಟಿ ಕಚೇರಿಯ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"> ನೌಕರರ ತಿಂಗಳ ಸಂಬಳ ಮತ್ತು ಇತರ ಬಾಬ್ತುಗಳನ್ನು ಪರಿಹಾರ ಸಂಗ್ರಹಿಸಿ ನಿಭಾಯಿಸಿ ಸ್ವಾಭಿಮಾನ ಮೆರೆದಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಇನ್ನೂ ಒಂದು ಹೆಜ್ಜೆ ಮುಂದೆ ನಡೆದು ಪಾರ್ಟಿ ಚೆನ್ನಾಗಿದ್ದರೆ ತಾನೆ ನಾವು ಚೆಂದ, ಪಾರ್ಟಿ ಕಚೇರಿ ಚಂದ್ದಾಗಿದ್ದರೆ ತಾನೆ ಅಂದ, ಅನ್ನುವ ನಿಷ್ಕಲ್ಮಶ ಭಾವನೆಯಿಂದ ಪಾರ್ಟಿ ಕಚೇರಿಗೆ ಟೈಲ್ಸಗಳನ್ನು ಪರಿಹಾರ ನಿಧಿಯಿಂದ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಹಾಕಿಸಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಕಾಂಗ್ರೇಸ ಲೀಡರುಗಳು ಉತ್ತರ ಕರ್ನಾಟಕದ ನೆರೆ ಪೀಡಿತರನ್ನು,ಹಸಿದವರನ್ನು ಖುದ್ದು ಭೇಟಿ ಮಾಡಿ ಅವರನ್ನು ತಮ್ಮ ಅಮೃತ ಹಸ್ತದಿಂದ ನೇವರಿಸಿ ಸಾಂತ್ವನ ಹೇಳಲಿಕ್ಕಾಗಿ ದಶ ದಿಕ್ಕುಗಳಲ್ಲಿ ಪ್ರಯಾಣ ಮಾಡಿದ್ದಾರೆ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"> ವಿಮಾನ, ಕಾರು ಇತ್ಯಾದಿಗಳಲ್ಲಿ ಸಂಚರಿಸಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ದೆಹಲಿಗೆ ಕರೆದೊಯ್ದು ಹಸಿದವರ ಪರವಾಗಿ ಲಾಭಿ ಮಾಡಿಸಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಖರ್ಚಿಗೆ ಕಾಸಿಲ್ಲದ ಕಾಂಗ್ರೆಸ್ ನಾಯಕರ ಕಿಸೆಗೆ ಭಾರ ಬೀಳಲೇ ಬಾರದು ಅಂಬೋ ಕಾರಣಕ್ಕಾಗಿ ತಾವು ಹಾಗು ತಮ್ಮ ಬಡ ಕಾರ್ಯಕರ್ತರು ಬೀದಿ ಬೀದಿಗಳಲ್ಲಿ ತೆರಳಿ ಸಂಗ್ರಹಿಸಿದ್ದ ಹಣವನ್ನು ಉತ್ತಮ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಮನಸಿನಿಂದ ಬಳಸಿದ್ದಾರೆ. </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಬಿಜೆಪಿ ಸರ್ಕಾರದ ವೈಪಲ್ಯಗಳು ಏನು ಎಂಬುದನ್ನು ಯಡಿಯೂರಪ್ಪ ಅವರಿಗೆ ಹೇಳಲು ಭಯ ಪಡುವ ಸಂಸ್ತಸ್ತರಿಗೆ ವಾಕ್ ಸ್ವಾತಂತ್ರ ಇಲ್ಲವೇ ಇಲ್ಲಾ ಎಂಬುದನ್ನು ಅರಿತು ಅವರ ಧನಿಯಾಗಿ ನಿಲ್ಲಲು ತೀರ್ಮಾನಿಸಿ ರಾಜ್ಯದ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಿ ಧನಿ ಇಲ್ಲದ ಸಂಸ್ತ್ರಸ್ತರ ಧನಿಯಾಗಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಇನ್ನೂ ಒಂದು ಹೆಜ್ಜೆ ಮುಂದುವರೆದು ಪರಿಹಾರ ನಿಧಿಯಿಂದ ತಾವೂ ಪರಿಹಾರ ಪಡೆದುಕೊಂಡಾಗ ಮಾತ್ರ ಪರಿಹಾರದ ಬೆಲೆ ಏನೆಂಬುದು ಅರಿವಾಗುತ್ತದೆ ಎಂಬುದನ್ನು ಮನಗಂಡು ಪರಿಹಾರದ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"> ಹಣವನ್ನು ತಾವೂ ಕೊಂಚ ಬಳಸಿಕೊಂಡು ತಮಗಿರುವ ಶ್ರೀಮಂತಿಕೆಯನ್ನು ಶಿಕ್ಷಿಸಿಕೊಂಡಿದ್ದಾರೆ. ಶ್ರೀಮಂತರಾಗಿದ್ದೂ ಬಡವರ ಹಣ ಬಳಸಿ ಗಾಂಧಿ ಮಾರ್ಗ ಅನುಸುರಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಈ ಮೇಲಿನ ಎಲ್ಲಾ ಸಾಧನೆಗಳನ್ನು ಮಾಡಿರುವ ಆರ್,ವಿ.ದೇಶಪಾಂಡೆ ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೇ ರಾಷ್ಠ್ರ ರಾಜಕಾರಣದಲ್ಲೂ ತಮ್ಮ ಚಾಪನ್ನು ಮೂಡಿಸಬೇಕುಆ ಮೂಲಕ ದೇಶವನ್ನು ಅಭಿವೃದ್ದಿಯತ್ತ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಕೊಂಡೌಯ್ಯಬೇಕು ಎಂಬುದು ನನ್ನ ಸ್ಪಷ್ಠವಾದ ಅಭಿಪ್ರಾಯ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಪಾಪ ಅವರನ್ನು ಕಂಡರಾಗದ ಕಿಡಿಗೇಡಿಗಳು ದೇಶಪಾಂಡೆ ಕಾಂಗ್ರೇಸ್ ಪಾರ್ಟಿಗೆ ಸಲ್ಲಿಸಿರುವ ಸೇವೆಯನ್ನು ಬಹಿರಂಗ ಗೊಳಿಸಿ ರಾಷ್ಠ್ರದ್ರೋಹ ಮಾಡಿದ್ದಾರೆ, ಯಾಕಂದರೆ ಆರ್.ವಿ, ದೇಶಪಾಂಡೆ ತಾವು ನಿಸ್ವಾರ್ಥವಾಗಿ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"> ಮಾಡಿರುವ ಸೇವೆಯನ್ನು ಸಮಾಜಕ್ಕೆ ತಿಳಿಯಬಾರದು, ಎಡಗೈಯಲಿ ಮಾಡಿದ ಪುಣ್ಯ ಬಲಗೈಗೆ ಗೊತ್ತಾಗಬಾರದು ಅಂತ ಯಾರಿಗೂ ತಿಳಿಯದಂತೆ ಸೇವೆ ಮಾಡಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಈ ಮದ್ಯೆ ತಮ್ಮ ಸೇವೆಯನ್ನೆಲ್ಲಾ ಹೊಗಳಿ ಕೊಂಡಾಡಿದ ಮಾದ್ಯಮಗಳ ಮೇಲೂ ಮುನಿಸಿಕೊಂಡಿದ್ದೂ ಅಲ್ಲದೆ, ನಾವು 10 ಸಾವಿರ. 15 ಸಾವಿರದಂತಹ ಕಾಂಜಿ, ಪೀಂಜಿ ಸೇವೆ ಮಾಡಿದ್ದಕ್ಕೆ ಹಿಂಗೆ ಆಡ್ತಾ ಇದ್ದೀರಿ ಮಾಡಿದರೆ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">2 ಲಕ್ಷ 3 ಲಕ್ಷ ಸೇವೆ ಮಾಡಬೇಕೆಂದು ನನ್ನ ಮನದಾಳದ ಆಸೆ ಎಂದು ತಮಗಾದ ನೋವನ್ನು ತೋಡಿಕೊಂಡಿದ್ದಾರೆ. </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಅದೂ ಅಲ್ಲದೆ ತಮ್ಮ ಇಂತಹ ಸಣ್ಣ ಸಮಾಜ ಸೇವೆಯನ್ನು ಲೀಕ್ ಮಾಡಿದ್ದು ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಭೇದಿಸಲು ಸದ್ಯಕ್ಕೆ ಬಳ್ಳಾರಿಯಿಂದ ಸೋತು ಕೆಲಸವಿಲ್ಲದೆ ಖಾಲಿ ಇರುವ ಇನ್ನೊಬ್ಬ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಕಾರ್ಯಕರ್ತ ಎನ್, ವೈ, ಹನುಮಂತಪ್ಪ ಅವರನ್ನು ನೇಮಿಸಿದ್ದು ಉತ್ತರ ಕರ್ನಾಟಕದವರಾದ ಅವರಿಗೂ ನೆರವಾಗಿದ್ದಾರೆ. ಅಲ್ಲದೆ ನೆರೆಪರಿಹಾರ ಅಕೌಂಟಿನಲ್ಲಿ ಇನ್ನೂ ನಾಲ್ಕು ಲಕ್ಷ ಹಣ ಬಾಕಿ ಉಳಿದಿದೆ ಆದರಿಂದ ಎನ್,ವೈ, ಹನುಮಂತಪ್ಪ ಅವರು ತಮ್ಮ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ತನಿಕೆಯ ವೆಚ್ಚಕ್ಕಾಗಲೀ,ಓಡಾಟದ ವೆಚ್ಚಕ್ಕಾಗಲಿ ಚಿಂತಿಸಬೇಕಿಲ್ಲ ಎಂದು ದೇಶಪಾಂಡೆ ಅವರು ಭರವಸೆ ನೀಡಿದ್ದಾರೆ. ಅದೂ ಅಲ್ಲದೆ ತಾವೆ ಮಾಡಿದ ಸಮಾಜಸೇವೆಯನ್ನು ತಮ್ಮದೇ ಪಾರ್ಟಿಯ ಕಾರ್ಯಕರ್ತರಿಂದ ತನಿಗೆ </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಮಾಡಿಸುವ ನಿಷ್ಪಕ್ಷಪಾತ ನಿಲುವನ್ನು ತಳೆದ ಸತ್ಯಸಂದರ ಪಾಲಿಗೆ ಸೇರಿಹೊಗಿದ್ದಾರೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಆರ್, ವಿ, ದೇಶಪಾಂಡೆ ಅವರಿಗಿರುವ ಆರ್ಥಿಕ ಚಿಂತನೆ, ಪ್ರಾಮಾಣಿಕತೆ, ದೇಶದ ಭವಿಷ್ಯತ್ತಿನ ಕುರಿತ ದೂರದೃಷ್ಠಿ, ಮತ್ತು ವಿಕೋಪ ಪರಿಸ್ಥಿತಿಗಳನ್ನು ನಿಭಾಯಿಸುವ ನೈಪುಣ್ಯತೆ ಇತ್ಯಾದಿಗಳ ಆದಾರದ ಮೇಲೆ ಅವರನ್ನು</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಪ್ರಧಾನಿಯನ್ನಾಗೆ ಮಾಡಬೇಕು ಎಂಬುದು ಕನ್ನಡಿಗರ ಒಕ್ಕೊರಲಿನ ದ್ವನಿಯಾಗಿದೆ</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"><br /></span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ದೇಶ ಸಂಕಷ್ಠದಲ್ಲಿರು ಸಂದರ್ಭದಲ್ಲೂ ದೇಶಪಾಂಡೆ ಅವರ ಕುಟುಂಬ ಪ್ರತಿ ವರ್ಷ ಶೇಕಡಾ 100 ಜಿಡಿಪಿ ಕಾಯ್ದುಕೊಂಡಿದೆ ಎಂಬ ಮತ್ತೊಂದು ಸಾಧನೆಯನ್ನು ಗಮನಿಸಿ, </span></span></div><div><span class="Apple-style-span" style="font-family:'courier new';"><span class="Apple-style-span" style="font-size: large;">ಅವರು ದೇಶವನ್ನು ಅಷ್ಟೇ ಪ್ರಗತಿಯಲ್ಲಿ ಮುಂದುವರೆಸಲಿದ್ದಾರೆ ಎಂಬುದು ಗಾಂಧಿ ಕುಟುಂಬದ ಗಮನ ಸೆಳೆದಿದೆ.</span></span></div><div><span class="Apple-style-span" style="font-family:'courier new';"><span class="Apple-style-span" style="font-size: large;"> ಮುಂದೆ ಕೂಡ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿ ನಂತರ ಪ್ರಧಾನಿ ಹುದ್ದೆ ಅಲಂಕರಿಸಿ ಎಂಬ ಮನವಿ ನೀಡಬೇಕು ಎಂಬುದು ಕನ್ನಡಿಗರ ಹಕ್ಕೊತ್ತಾಯವಾಗಿದೆ.</span></span></div><div> </div><div><span class="Apple-style-span" style="font-family:'courier new';"><span class="Apple-style-span" style="font-size: large;">ತಮ್ಮ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಹೈಕಮಾಂಡ್ ಕೂಡ ಶುಭಕಾಮನೆಗಳನ್ನು ರವಾನಿಸಿರುವುದರಿಂದ ದೇಶಪಾಂಡೆ ರೋಮಾಂಚನಕ್ಕೆ ಒಳಗಾಗಿದ್ದಾರೆ</span></span><span class="Apple-style-span" style="font-size: large;">.</span></div><div><br /></div>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com2tag:blogger.com,1999:blog-4285142921991926989.post-4813032682415660062010-04-11T05:56:00.000-07:002010-04-11T07:00:43.298-07:00ಸುಡಲಿ ಬಿಡು<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhl2bRu_Gsxb3XCUaVsVvY9dw9_US7Pvq5vWoOjMYiVLvjc1gNL751x4KjWOupgxv7NT5wuy2M7IoLz4YYmlWxIljcYtH2jfRw5pri3F95tCe7pyqFwCHFWsrjmq8h-ORmbVj05BoAnvA0/s1600/poem.JPG"><img style="margin: 0pt 10px 10px 0pt; float: left; cursor: pointer; width: 258px; height: 320px;" src="https://blogger.googleusercontent.com/img/b/R29vZ2xl/AVvXsEhl2bRu_Gsxb3XCUaVsVvY9dw9_US7Pvq5vWoOjMYiVLvjc1gNL751x4KjWOupgxv7NT5wuy2M7IoLz4YYmlWxIljcYtH2jfRw5pri3F95tCe7pyqFwCHFWsrjmq8h-ORmbVj05BoAnvA0/s320/poem.JPG" alt="" id="BLOGGER_PHOTO_ID_5458876693621632770" border="0" /></a><br /><div style="font-weight: bold;"><span style="color: rgb(255, 102, 0);">ನೀನು</span><span style="color: rgb(255, 102, 0);"> </span><span style="color: rgb(255, 102, 0);">ಹಚ್ಚಿದ</span><span style="color: rgb(255, 102, 0);"> </span><span style="color: rgb(255, 102, 0);">ಕಿಚ್ಚು</span><br /><span style="color: rgb(255, 102, 0);">ಎದೆಯ</span><span style="color: rgb(255, 102, 0);"> </span><span style="color: rgb(255, 102, 0);">ಒಡಲೊಳಗೆ</span><span style="color: rgb(255, 102, 0);"> </span><span style="color: rgb(255, 102, 0);">ಸುಡುತಿರುವ</span><br /><span style="color: rgb(255, 102, 0);">ನೋವು</span><span style="color: rgb(255, 102, 0);">.</span><br /><br /><span style="color: rgb(255, 102, 0);">ನೀನು</span><span style="color: rgb(255, 102, 0);"> </span><span style="color: rgb(255, 102, 0);">ಹುಟ್ಟಿಸಿದ</span><span style="color: rgb(255, 102, 0);"> </span><span style="color: rgb(255, 102, 0);">ಮೋಹಕ್ಕೆ</span><span style="color: rgb(255, 102, 0);"> </span><span style="color: rgb(255, 102, 0);">ಸಿಕ್ಕ</span><br /><span style="color: rgb(255, 102, 0);">ಒಡಲಿಗೆ </span><span style="color: rgb(255, 102, 0);">ನಿಟ್ಟುಸಿರ<br /></span><span style="color: rgb(255, 102, 0);">ಭಾಗ್ಯ</span><span style="color: rgb(255, 102, 0);">.</span><br /><br /><span style="color: rgb(255, 102, 0);">ನೀನು</span><span style="color: rgb(255, 102, 0);"> </span><span style="color: rgb(255, 102, 0);">ಕೊಟ್ಟ</span><span style="color: rgb(255, 102, 0);"> </span><span style="color: rgb(255, 102, 0);">ಮುತ್ತು</span><br /><span style="color: rgb(255, 102, 0);">ಎದೆಯ</span><span style="color: rgb(255, 102, 0);"> </span><span style="color: rgb(255, 102, 0);">ಕಾವಲಿ</span><span style="color: rgb(255, 102, 0);"> </span><span style="color: rgb(255, 102, 0);">ಒಳಗೆ<br /></span><span style="color: rgb(255, 102, 0);">ಹೂತಿಟ್ಟ</span><span style="color: rgb(255, 102, 0);"> </span><span style="color: rgb(255, 102, 0);">ರಕ್ತದ</span><br /><span style="color: rgb(255, 102, 0);">ಬೀಜ</span><span style="color: rgb(255, 102, 0);">.</span><br /> <br /><span style="color: rgb(255, 102, 0);">ನಿನ್ನ</span><span style="color: rgb(255, 102, 0);"> </span><span style="color: rgb(255, 102, 0);">ನೆನಪುಗಳೆಲ್ಲ</span> <br /><span style="color: rgb(255, 102, 0);">ಬರದ</span><span style="color: rgb(255, 102, 0);"> </span><span style="color: rgb(255, 102, 0);">ಭಾಗ್ಯವ</span><span style="color: rgb(255, 102, 0);"> </span><span style="color: rgb(255, 102, 0);">ನೆನೆದು</span><br /><span style="color: rgb(255, 102, 0);">ಮರುಗುವ</span><br /><span style="color: rgb(255, 102, 0);">ಮುಳ್ಳು</span><span style="color: rgb(255, 102, 0);">.</span><br /><br /><span style="color: rgb(255, 102, 0);">ನಿನ್ನ</span><span style="color: rgb(255, 102, 0);"> </span><span style="color: rgb(255, 102, 0);">ಮಾಯದ</span><span style="color: rgb(255, 102, 0);"> </span><span style="color: rgb(255, 102, 0);">ಮೋಡಿಗೆ</span><br /><span style="color: rgb(255, 102, 0);">ಸಿಕ್ಕ</span><span style="color: rgb(255, 102, 0);"> </span><span style="color: rgb(255, 102, 0);">ಜೀವಕ್ಕೆ,</span><span style="color: rgb(255, 102, 0);"> </span><span style="color: rgb(255, 102, 0);">ನದಿಯ</span><span style="color: rgb(255, 102, 0);"> </span><span style="color: rgb(255, 102, 0);">ಸುಳಿಗೆ </span><br /><span style="color: rgb(255, 102, 0);">ಸಿಕ್ಕು </span><span style="color: rgb(255, 102, 0);">ನಾಶವಾದ<br /></span> <span style="color: rgb(255, 102, 0);">ಭಾವ</span><span style="color: rgb(255, 102, 0);">.</span><br /><br /><span style="color: rgb(255, 102, 0);">ನಿನ್ನ</span><span style="color: rgb(255, 102, 0);"> </span><span style="color: rgb(255, 102, 0);">ನೆನಪುಗಳೆಲ್ಲ</span><br /><span style="color: rgb(255, 102, 0);">ಎದೆಯೊಳಗೆ</span><br /><span style="color: rgb(255, 102, 0);">ಕೆಂಪು</span><span style="color: rgb(255, 102, 0);"> </span><span style="color: rgb(255, 102, 0);">ಕೆಂಪಾಗಿ<br /></span><span style="color: rgb(255, 102, 0);">ರಕ್ತ</span><span style="color: rgb(255, 102, 0);"> </span><span style="color: rgb(255, 102, 0);">ಸ್ತ್ರಾವ</span><span style="color: rgb(255, 102, 0);">.</span><br /><br /><span style="color: rgb(255, 102, 0);">ನೀನೆ</span><span style="color: rgb(255, 102, 0);"> </span><span style="color: rgb(255, 102, 0);">ಕಳಿಸಿದ್ದ</span><span style="color: rgb(255, 102, 0);"> </span><span style="color: rgb(255, 102, 0);">ಪ್ರೀತಿಯ</span><span style="color: rgb(255, 102, 0);"> </span><span style="color: rgb(255, 102, 0);">ಹಾಡಿಗೆ </span><br /> </div><span><span style="font-weight: bold; color: rgb(255, 102, 0);">ಯಾಕೆ ಬರಲಿಲ್ಲ<br /></span><span style="font-weight: bold; color: rgb(255, 102, 0);">ಹೂ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಬಿಡುವ</span><br /><span style="font-weight: bold; color: rgb(255, 102, 0);">ಕಾಲ</span><span style="font-weight: bold; color: rgb(255, 102, 0);">.</span><br /><br /><span style="font-weight: bold; color: rgb(255, 102, 0);">ನಾವು</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ನಿಲ್ಲುತ್ತಿದ್ದ</span><br /><span style="font-weight: bold; color: rgb(255, 102, 0);">ಕಾನನದ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಮರ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಕೂಡ</span><br /><span style="font-weight: bold; color: rgb(255, 102, 0);">ಸತ್ತು</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಹೋದ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಸುದ್ದಿ</span><br /><span style="font-weight: bold; color: rgb(255, 102, 0);">ನಿನ್ನವರೆಗೂ</span><br /><span style="font-weight: bold; color: rgb(255, 102, 0);">ಬಂತಾ</span><span style="font-weight: bold; color: rgb(255, 102, 0);">. </span><br /><br /><span style="font-weight: bold; color: rgb(255, 102, 0);">ಇರಲಿ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಇರಲಿ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಬಿಡು</span><br /><span style="font-weight: bold; color: rgb(255, 102, 0);">ಸುಡಲಿ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಸುಡಲಿ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಬಿಡು</span><br /><span style="font-weight: bold; color: rgb(255, 102, 0);">ನನ್ನ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಬದುಕ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ದಾರಿಯ</span><span style="font-weight: bold; color: rgb(255, 102, 0);"> </span><span style="font-weight: bold; color: rgb(255, 102, 0);">ಗುಂಟಾ</span> <br /><span style="font-weight: bold; color: rgb(255, 102, 0);">ಕೆಂಡ</span><span style="font-weight: bold; color: rgb(255, 102, 0);">. </span><br /><br /><br /><br /></span><div><div><br /></div></div>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com6tag:blogger.com,1999:blog-4285142921991926989.post-4392710360202730092010-01-23T00:46:00.000-08:002010-01-23T01:01:08.874-08:00ಮನೆಗಳೂ ಮುರಿದಿವೆ, ಮನಗಳೂ ಮುರಿದಿವೆ.<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjc67nRjfrcOoK73t5CFeblPiUroWN2hG8vpyfe17it4JGI6F5BjmbF-heuLI4a7xmBnO8bupVkyh_GxcRDUvbeoxL-DcsCLUBI7f5VdASYKEBpNktvEQ3DUio76Ru2EQh6qO5vKjawCUM/s1600-h/broken2.jpg"><img style="margin: 0pt 10px 10px 0pt; float: left; cursor: pointer; width: 320px; height: 238px;" src="https://blogger.googleusercontent.com/img/b/R29vZ2xl/AVvXsEjc67nRjfrcOoK73t5CFeblPiUroWN2hG8vpyfe17it4JGI6F5BjmbF-heuLI4a7xmBnO8bupVkyh_GxcRDUvbeoxL-DcsCLUBI7f5VdASYKEBpNktvEQ3DUio76Ru2EQh6qO5vKjawCUM/s320/broken2.jpg" alt="" id="BLOGGER_PHOTO_ID_5429857291084329762" border="0" /></a><p class="MsoNormal" style="margin-left: 0in;"><o:p> </o:p></p> <p class="MsoNormal" style="margin-left: 0in;"><o:p> </o:p></p> <p class="MsoNormal" style="margin-left: 0in;">‘<span lang="KN" style="font-family:Tunga;">ಲೇದನ್ನಾ ಮಾಕಿ ಚಾಲಾ ನಪ್ಪಿ ಉಂದಿ, ಮಮ್ಮಲನ್ನಿ ಈ ಆಂಧ್ರವಾಳ್ಳು ಚಾಲಾ ಚಾಂಡಲಂಗ ನಡಿಪಿಚ್ಚಿಕೊನ್ಯಾರು, ಸಿನಿಮಾಲೋ ಮಾ <span style=""> </span>ತೆಲಂಗಾಣಾ ಭಾಷಾನ್ನಿ ವಿಲನ್ಸ್ ಕಿ ಇಸ್ತಾರು, ತೆಲಂಗಾಣ ಏಮನ್ನಾ ಇಸ್ತೆ ಇಪ್ಪಡೇ ಇವ್ವಾಲಿ <span style=""> </span>ಲೇಕ ಪೋತೆ ಎಪ್ಪಡು ಇವ್ವರು, ಇದಿ ಪೈನಲ್ ಬ್ಯಾಟಲ್ ಅನ್ನ. ಆಂಧ್ರ <span style=""> </span>ಪ್ರದೇಶದ <span style=""> </span>ಎನ್.ಟಿ.ವಿ ತೆಲುಗು ಚಾನಲ್ಲಿನ ವರದಿಗಾರ ಸುರೇಶ್ ಬಾಬು ನನಗೆ ಹೇಳುತ್ತಿದ್ದ ಅವನು ಭಾವೋದ್ವೇಗಕ್ಕೆ ಒಳಗಾಗಿದ್ದನ್ನು <span style=""> </span>ನಾನು ಗವನಿಸಿದೆ. ಅವನ ಮಾತಿನ ಅರ್ಥ ಏನಪ್ಪಾ ಅಂದರೆ </span>‘<span lang="KN" style="font-family:Tunga;">ಇಲ್ಲಾಣ್ಣಾ ನಮಗೆ ಬಾಳಾ ನೋವಿದೆ, ನಮ್ಮನ್ನಾ ಈ ಆಂಧ್ರದವರು ಬಾಳಾ ಕೆಟ್ಟದಾಗಿ ನಡೆಸಿಕೊಂಡಿದಾರೆ, ನಾವು ತೆಲಂಗಾಣದವರು ಮಾತಾಡೋ ಭಾಷೆಯನ್ನ ಸಿನಿಮಾದಲ್ಲಿ ವಿಲನ್ ಗಳ ಬಾಯಲ್ಲಿ<span style=""> </span>ಹೇಳಿಸಿ ಅವಮಾನ ಮಾಡ್ತಾರೆ, ತೆಲಂಗಾಣಾ ಏನಾದ್ರೂ ಕೊಟ್ರೇ ಈಗಲೇ<span style=""> </span>ಆಗಬೇಕು, ಇಲ್ಲಾಂದ್ರೆ ಮತ್ತೆ ಯಾವತ್ತೂ ಕೊಡಲ್ಲಾ. ಅಂತ.<span style=""> </span></span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span></span></p> <p class="MsoNormal" style="margin-left: 0in;"><span lang="KN" style="font-family:Tunga;">ಇನ್ನೊಬ್ಬ ಇದಾನೆ </span>“<span lang="KN" style="font-family:Tunga;">ಸಾಕ್ಷಿ</span>”<span lang="KN" style="font-family:Tunga;"> ತೆಲುಗು ಚಾನಲ್ಲಿನ <span style=""> </span>ದೆಹಲಿ ವರದಿಗಾರ ಸುಧೀರ್</span>,<span lang="KN" style="font-family:Tunga;"> <span style=""> </span>ಆತ ಹೇಳುತ್ತಿದ್ದ <span style=""> </span></span>‘<span lang="KN" style="font-family:Tunga;">ಡೇ ಗೌಡ ಈ ಕಾಂಗ್ರೆಸ್ ಗೌರ್ನಮೆಂಟ್ ವಾಳ್ಳನ್ನಿ ಚಪ್ಪುತೋ ಕೊಟ್ಟಾಲ್ರಾ, ತೆಲಂಗಾಣ ಇಚ್ಚೇಸ್ತಾರಂಟ</span>.<span lang="KN" style="font-family:Tunga;"> ಮಾ ರಾಜಶೇಖರ ರೆಡ್ಡಿ ಉಂಡಿ ಉಂಟೆ ವೀಳ್ಳಿನಂತಾ ದೆಂಗೇಸೇ ವಾಡು</span>’<span lang="KN" style="font-family:Tunga;"> ಅಂದ</span>. <span lang="KN" style="font-family:Tunga;"><span style=""> </span>ಹಾಗಂದರೆ </span>‘<span lang="KN" style="font-family:Tunga;">ಲೋ ಗೌಡ,ಈ ಕಾಂಗ್ರೆಸ್ ಗೌರ್ನಮೆಂಟ್ ನ್ನ ಚಪ್ಪಲೀಲಿ ಹೊಡಿಬೇಕು</span>,<span lang="KN" style="font-family:Tunga;"> ತೆಲಂಗಾಣ ಕೊಡ್ತಾರಂತೆ ಅದೇ ರಾಜಶೇಖರ ರೆಡ್ಡಿ ಇದ್ದಿದ್ದರೆ ಎಲ್ಲಾರ ಬಾಯಿ ಮುಚ್ಚಿಸಿಬಿಡ್ತಾ ಇದ್ದ.</span><span style=""> </span><span lang="KN" style="font-family:Tunga;">ಅಂತ.</span><span lang="KN"> </span><span lang="KN" style="font-family:Tunga;"><span style=""> </span>ಈ ಸುರೇಶ ಮತ್ತು ಸುಧೀರ್ ಇಬ್ಬರೂ ನನಗೆ ದೆಹಲಿಯಲ್ಲಿ ನನಗೆ ತೀರಾ ತಿಳಿದ ಸ್ನೇಹಿತರು ಮತ್ತು ಆ ಇಬ್ಬರೂ <span style=""> </span>ಪರಸ್ಪರ ಗೆಳಯರು. ಸಾಮಾನ್ಯವಾಗಿ ನಾನು ಅವರನ್ನು ಒಟ್ಟೊಟ್ಟಿಗೆ ಇರುತ್ತಿದ್ದನ್ನು ನೋಡುತ್ತಿದ್ದೆ. ಆದರೆ ಯಾವಾಗ ಆಂಧ್ರಪ್ರದೇಶದಲ್ಲಿ ತೆಂಲಗಾಣ ವಿಷಯ ಭುಗಿಲೆದ್ದಿತೋ ಆವಾಗಲಿಂದ ಈ ಇಬ್ಬರು ಗೆಳಯರು ಪರಸ್ಪರ ಮುಖ ತಿರುಗಿಸಿಬಿಟ್ಟಿದ್ದಾರೆ. ಮಾತನಾಡುತ್ತಾರಾದರೂ ಮೊದಲಿನ ಆತ್ಮೀಯತೇ ಇಲ್ಲ ಸಹಜತೆ ಇಲ್ಲ. ಈ ಇಬ್ಬರನ್ನು ಬಲ್ಲ ನನಗೆ ತೆಲಂಗಾಣ </span><span style="line-height: 115%;font-family:Tunga;font-size:10;" lang="KN">ವಿಷಯಕ್ಕಾಗಿ</span><span lang="KN" style="font-family:Tunga;"> ಇಬ್ಬರು ಗೆಳೆಯರಲ್ಲಿ ಉಂಟಾಗಿದ್ದ ಬಿರುಕು ನನ್ನಲ್ಲಿ ಕಳವಳಕ್ಕೆ ಕಾರಣವಾಗಿತ್ತು. </span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span></span></p> <p class="MsoNormal" style="margin-left: 0in;"><span lang="KN" style="font-family:Tunga;">ಇದೇನಪ್ಪಾ ಆಗಿದೆ ಅಂತ ನಾನು ನನಗೆ ತಿಳಿದ ಇತರ ಸ್ನೇಹಿತರಲ್ಲಿ <span style=""> </span>ವಿಚಾರಿಸಿದೆ ಆಗ ಗೊತ್ತಾಗಿದ್ದೇ ಬೇರೆ. ತೆಲಂಗಾಣ ಮತ್ತು ಸಮೈಕ್ಯ ಆಂಧ್ರಪ್ರದೇಶ ಎಂಬ ಎರಡು ಪತ್ರಕರ್ತರ ಬಣಗಳೇ ದೆಹಲಿಯಲ್ಲಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಕರ್ನಾಟಕದ ಪತ್ರಕರ್ತರ ಸಂಖ್ಯೆ <span style=""> </span>ತೀರಾ ಕಡಿಮೆ. ಆದರೆ ತಮಿಳು ಮತ್ತು ತೆಲುಗಿನವರದು ತೀರಾ ದೊಡ್ಡ ಸಂಖ್ಯೆ, ಕಡಿಮೆ ಅಂದರೂ ನೂರು ಮಂದಿ ಇದ್ದಾರೆ. ಪ್ರತಿ ತೆಲುಗು ಚಾನಲ್ಲಿಗೂ ಇಬ್ಬರಿಂದ ಮೂರು ಮಂದಿ ವರದಿಗಾರರಿದ್ದಾರೆ. ಬಹುತೇಕ<span style=""> </span>ತೆಲುಗು ಪತ್ರಿಕೆಗಳ ಎಡಿಷನ್ ಗಳು<span style=""> </span>ದೆಹಲಿಯಿಂದ ಪ್ರಕಟ ಆಗುತ್ತವೆ. </span></p> <p class="MsoNormal" style="margin-left: 0in;"><o:p> </o:p></p> <p class="MsoNormal" style="margin-left: 0in;"><span lang="KN" style="font-family:Tunga;">ಈ ಎರಡೂ ಬಣಗಳು ತಮ್ಮ ತಮ್ಮ ಆಸಕ್ತಿಗಳ ಪರವಾಗಿ ಕೆಲಸ ಮಾಡುತ್ತವೆ. ತೆಲಂಗಾಣದ ಪರ ಇದ್ದವರು ಅದರ ಪರವಾದ ರಾಜಕಾರಣಿಗಳನ್ನು ವೈಭವೀಕರಿಸುತ್ತಾರೆ ಅದು ಇನ್ನೊಂದು ಬಣವನ್ನು ಚುಚ್ಟುತ್ತದೆ. ಇನ್ನೊಂದು ಬಣದವರು ಮಾತೆತ್ತಿದರೆ ಸಮೈಕ್ಯ ಆಂಧ್ರಪ್ರದೇಶ ಅಂತ ಬೊಬ್ಬೆಹಾಕುತ್ತಾರೆ. ಒಟ್ಟಿನಲ್ಲಿ ಎರಡೂ ಒತ್ತಡ ಗುಂಪುಗಳು ಅವುಗಳಿಗೆ ಬೇಕಾದಂತೆ ಕೆಲಸ ಮಾಡುತ್ತವೆ.<span style=""> </span>ಸಾಮಾನ್ಯವಾಗಿ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕಗಳಾದ ರೆಡ್ಡಿ, ಚೌದುರಿ, ರಾವ್, ಇತ್ಯಾದಿಗಳು ಅವರಿಗೆ ಹಿಂದಿನಷ್ಠು ಈಗ ಬೇಕಾಗಿಲ್ಲ.<span style=""> </span>ಈಗ ನೀವು ಆಂಧ್ರದವರ ಜೊತೆ ಮಾತಾಡುವಾಗ ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂಬುದನ್ನು ತಿಳಿದುಕೊಂಡೇ ಮಾತಾಡಿದರೆ ತುಂಬಾ ಒಳ್ಳೆಯದು, ಇಲ್ಲಾ ಅಂದರೆ ಅಪಾಯ ಇದೆ. <span style=""> </span>ನೀವೇನಾದರೂ ಅವರ ಬಾವನೆಗಳನ್ನು ನೋಯಿಸುವಂತೆ ಅವರ ವಿರುದ್ಧವಾಗಿ ಮಾತಾಡಿದರೆ ಕಷ್ಠ. ಅದೂ ಅಲ್ಲದೇ ಈ ಆಂಧ್ರ ದ ರಾಜಕಾರಣಿಗಳು ಎಷ್ಟು ಖದೀಮರಿದ್ದಾರೆ ಅಂದರೆ ತಮ್ಮ ಪರ ಮತ್ತು ವಿರುದ್ಧ ಯಾರಿದ್ದಾರೆ ಅಂತ ಗುರುತು ಮಾಡಿಕೊಂಡು ಅವರನ್ನೇ ಕರೆದು ಬೈಟ್ ಗಳು, ಸಂದರ್ಶನಗಳನ್ನು ಕೊಡುತ್ತಿದ್ದಾರೆ.<span style=""> </span>ಡಿವೈಡ್ ಮಾಡಿದರೆ ತಾನೆ ಅವರಿಗೆ ಲಾಭ. </span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span><span style=""> </span></span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span>ನ್ಯೂಸ್ ರೂಂಗಳವರೆಗೆ ಹಬ್ಬಿಹೋಗಿರುವ ಈ ಜಾಡ್ಯ <span style=""> </span>ಅಲ್ಲಿನ ಮನಸುಗಳನ್ನು ಮುರಿದು ಹಾಕಿರೋದಂತೂ ಸತ್ಯ. </span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span></span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span>ಆದರೆ ಬೇಸರದ ಸಂಗತಿ ಏನಪ್ಪಾ ಅಂದರೆ ವಸ್ತುನಿಷ್ಠವಾಗಿ<span style=""> </span>ವಿಚಾರಗಳನ್ನು<span style=""> </span>ಜನರ ಮುಂದೆ ಇಡಬೇಕಾದವರೇ ಹೀಗೆ ಕಚ್ಚಾಡಿ ಬಣಗಳಲ್ಲಿ ಕೆಲಸ ಮಾಡಿದರೆ ಆಗುವ ಗತಿ ಏನಪ್ಪಾ ಅಂತ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಅವನ ವಿಚಾರವೇ ಸರಿಯಿಲ್ಲ ಅಂತ ಯೋಚಿಸೋದು ತಪ್ಪಾಲ್ಲವಾ…</span>?<span lang="KN" style="font-family:Tunga;"> </span></p> <p class="MsoNormal" style="margin-left: 0in;"><span style=""> </span><span lang="KN" style="font-family:Tunga;">ಇವತ್ತು ಕೇಂದ್ರದ ಸರ್ಕಾರಕ್ಕೂ ತೆಲಂಗಾಣ ಒಂದು ಬಿಡಿಸಲಾರದ ಕಗ್ಗಂಟಾಗಿದೆ. ಸೋನಿಯಾಗಾಂಧಿ ಕೊಟ್ಟ ಮಾತನ್ನು ತಪ್ಪೊಲ್ಲ, ಈವರಗೂ ಕೊಟ್ಟ ಮಾತುಗಳನ್ನು ನಡೆಸಿಕೊಂಡಿದ್ದಾರೆ ಅಂತ ತೆಲಂಗಾಣ ವಾಧಿಗಳು ಹೇಳುತ್ತಾರೆ</span>.<span lang="KN" style="font-family:Tunga;"> ಅದೇ ಸಮೈಖ್ಯ ಆಂಧ್ರದವರು ಅದು ಇನ್ನು ಮುಗಿದ ಕತೆ. ಮುಗಿದ ಅದ್ಯಾಯ, ಹಂಗೇನಾದರೂ ಕೊಟ್ಟರೆ ಏನಾಗುತ್ತೋ ನೋಡ್ತಾ ಇರಿ ಅಂತ ಹೆದರಿಸುತ್ತಾ ಇದ್ಧಾರೆ.</span></p> <p class="MsoNormal" style="margin-left: 0in;"><span lang="KN" style="font-family:Tunga;">. </span></p> <p class="MsoNormal" style="margin-left: 0in;"><span lang="KN" style="font-family:Tunga;">ಹಾಗೆ ನೋಡಿದರೆ ಒಂದೇ ಭಾಷೆ ಮಾತಾಡೋ ಮಂದಿ ಯಾಕೆ ದೂರಾಗಬೇಕು ಅನ್ನೊದನ್ನು<span style=""> </span>ಅರ್ಥಮಾಡಿಕೊಳ್ಳೊದೇ ಕಷ್ಠದ ವಿಚಾರ. ನಿನ್ನೆ ಮೊನ್ನೆವರೆಗೆ ಒಟ್ಟಿಗಿದ್ದವರು ಬೇರೆ ಆಗೋ ಕಾಲ ಬಂದಂತೆ ಕಾಣ್ತಾ ಇದೆ. ಅಲ್ಲಿ ಮನೆಗಳೂ ಮುರಿದಿವಂ ಮನಗಳೂ ಮುರಿದಿವೆ. <span style=""> </span><span style=""> </span></span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span><span style=""> </span><span style=""> </span><span style=""> </span><span style=""> </span><span style=""> </span></span></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span><span style=""> </span><span style=""> </span><span style=""> </span></span></p> <p class="MsoNormal" style="margin-left: 0in;"><o:p> </o:p></p> <p class="MsoNormal" style="margin-left: 0in;"><span lang="KN" style="font-family:Tunga;"><span style=""> </span><span style=""> </span><span style=""> </span><o:p></o:p></span></p>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com5tag:blogger.com,1999:blog-4285142921991926989.post-71723280632586794772009-12-14T01:19:00.000-08:002009-12-14T01:27:02.130-08:00ಮಿಸ್ ಯು, ರಾಜಶೇಖರ ರೆಡ್ಡಿ.<a href="https://blogger.googleusercontent.com/img/b/R29vZ2xl/AVvXsEhVOPt1zgEbdHaMOoHhxOtCtRg-r8wvjGen-rEiWdb1rCbLEhL30NjfJDEkG3p0cawD5AW20bhdVER37p_Mt_RmrLRLIxsBIKw_JIM0gMyTbDtoDedmsY2XZGVgof2IW0462pN62rA3eFs/s1600-h/rajashekra+reddy.bmp"><img id="BLOGGER_PHOTO_ID_5415020810536996578" style="FLOAT: left; MARGIN: 0px 10px 10px 0px; WIDTH: 270px; CURSOR: hand; HEIGHT: 320px" alt="" src="https://blogger.googleusercontent.com/img/b/R29vZ2xl/AVvXsEhVOPt1zgEbdHaMOoHhxOtCtRg-r8wvjGen-rEiWdb1rCbLEhL30NjfJDEkG3p0cawD5AW20bhdVER37p_Mt_RmrLRLIxsBIKw_JIM0gMyTbDtoDedmsY2XZGVgof2IW0462pN62rA3eFs/s320/rajashekra+reddy.bmp" border="0" /></a> <span class=""> ಆಂದ್ರಪ್ರದೇಶದ</span> ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ವಿಮಾನ ಅಫಘಾತದಲ್ಲಿ ತೀರಿಕೊಂಡ ಅಡ್ಡ ಪರಿಣಾಮಗಳು ಈಗ ಕಾಣಿಸಿಕೊಳ್ಳುತ್ತಿವೆ. ರಾಜಶೇಖರ ರೆಡ್ಡಿ ಇದ್ದ ಕಾಲಕ್ಕೆ ತಣ್ಣಗಿದ್ದ ತೆಲಂಗಾಣ ರಾಜ್ಯದ ವಿಭಜನೆ ವಿಚಾರ ಈಗ ಧಿಡೀರನೆ ಎದ್ದು ಕೂತಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ತಾನು ನಾಯಕರನ್ನು ಸೃಷ್ಟಿಸಬಲ್ಲೇ ಎಂಬ ಅಹಮ್ಮು ಈಗಿನ ತೆಲಂಗಾಣ ವಿಭಜನೆ ಆದ ನಂತರ ಬುಗಿಲೆದ್ದ ಪ್ರತಿಭಟನೆಗಳು, ಹಿಂಸಾಚಾರದ ನಂತರ ಕಡಿಮೆ ಆಗಿದೆ ಎನ್ನಬೇಕು. ವಿಭಜನೆ ವಿರೋಧಿಸಿ ಕಾಂಗ್ರೆಸ್ , ಮತ್ತು ಟಿಡಿಪಿಯ ಸಾಲು ಸಾಲು ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೃಷ್ಠಿಸಿದ ನಾಯಕ ರೋಸಯ್ಯ ತಮ್ಮ ಅಗಾಧ ಅನುಭವದ ಮದ್ಯೆಯೂ ದಿಕ್ಕುತೋಚದಂತೆ ಕಂಗಾಲಾಗಿದ್ದಾರೆ.<br /><div><br />ಈ ಪ್ರಕರಣ ನಂತರವಾದರೂ ತಿಳಿಯುವ ಸಂಗತಿ ಎಂದರೆ ನಾಯಕರನ್ನು ಕ್ರಿಯೇಟ್ ಮಾಡಲು ಸಾದ್ಯವಿಲ್ಲ ಅವರು ಹುಟ್ಟುತ್ತಾರೆ ಅಂತ. ನನ್ನ ಗ್ರಹಿಕೆಯಲ್ಲಿ ರಾಜಕಾರಣದಲ್ಲಿ ನಾಲ್ಕು ವರ್ಗದ ಜನ ಇರುತ್ತಾರೆ, ಅವರಲ್ಲಿ ಮೊದಲ ವರ್ಗ ರಾಜಕಾರಣಿಗಳು, ಎರಡನೇ ವರ್ಗ ಲೀಡರ್ ಗಳು ಮೂರನೆ ವರ್ಗ ಸ್ಟೇಟ್ಸ್ ಮನ್ ಗಳು ನಾಲ್ಕನೇ ವರ್ಗ ವಿಶನರಿಗಳು. ಇಂಡಿಯಾದ ರಾಜಕಾರಣದಲ್ಲಿ ಮುಕ್ಕಾಲು ಭಾಗ ರಾಜಕಾರಣಿಗಳೇ ಇದ್ದಾರೆ. ಅಲ್ಲಲ್ಲಿ ಮಾಯಾವತಿ,ರಾಜಶೇಖರರೆಡ್ಡಿ, ಅಂತ ನಾಯಕರು ಇದ್ದಾರೆ ಅವರನ್ನು ಸುಲಭವಾಗಿ ರೀಪ್ಲೇಸ್ ಮಾಡೋದಕ್ಕೆ ಸಾದ್ಯವಾಗೋಲ್ಲ, ರಾಜಕಾರಣದಿಂದ ಆಚೆಗೆ ಹೋಗಿ ರಾಷ್ಠ್ರದ ಆಸ್ತಿ ಯಂತೆ ಕಾಣಿಸಿಕೊಳ್ಳುವ ಕೆಲವರಿದ್ದಾರೆ ಮಾಜಿ ಪ್ರಧಾನಿ ವಾಜಪೇಯಿ,ನರಸಿಂಹ ರಾವ್ ಪ್ರಣಬ್ ಮುಖರ್ಜಿ,ಇಂತಹವರಿರಬಹುದು, ಇನ್ನು ವಿಶನರಿಗಳು ನಮ್ಮ ಮನಮೊಹನ್ ಸಿಂಗ್ ಅಂತಹವರಿಬಹುದು, ವಾಸ್ತವ ಅಂದರೆ ವಿಶನರಿಗಳು ಲೀಡರ್ ಆಗೋದಿಕ್ಕೆ ಸಾದ್ಯ ಇಲ್ಲ ಅದಕ್ಕೆ ಮನಮೋಹನ್ ಸಿಂಗ್ ಉದಾಹರಣೆ, ಅವರು ಈವರೆಗೆ ಯಾವ ಚುನಾವಣೆಯನ್ನೂ ಎದುರಿಸಲಿಕ್ಕೆ ಹೋಗಿಲ್ಲ. ಈ ನಾಲ್ಕು ವರ್ಗಗಳು ಒಂದಕ್ಕೊಂದು ಬಿನ್ನ ಎಲ್ಲರೂ ಎಲ್ಲರಿಗೂ ಪೂರಕವಾಗಿರುತ್ತಾರೆ, ಒಬ್ಬರಿಂದ ಸಾದ್ಯವಾದದ್ದು ಮತ್ತೊಬ್ಬರಿಂದ ಸಾದ್ಯವಾಗುವುದಿಲ್ಲ.</div><br /><div><br />ಒಬ್ಬ ನಾಯಕನ ಅಗಲಿಕೆ ಏನೆಲ್ಲ ಆಗುತ್ತೆನ್ನೊದಕ್ಕೆ ಇದನ್ನ ಹೇಳಬೇಕಾಯಿತು ಒಬ್ಬ ರಾಜಶೇಕರ ರೆಡ್ಡಿ ಇದ್ದಿದ್ದರೆ ಆಂದ್ರಪ್ರದೇಶದಲ್ಲಿ ತೆಲಂಗಾಣ ಹೋರಾಟ ತೀರ್ವವಾಗುತ್ತಿರಲಿಲ್ಲ ಅದೇ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗಣಿ ರೆಡ್ಡಿಗಳು ಈಗಿನ ಸ್ಥಿತಿಗೆ ತರುತ್ತಿರಲಿಲ್ಲ ರಾಜಕಾರಣದಲ್ಲಿ ಯಾವ್ಯಾವುದಕ್ಕೊ ಯಾವುದೋ ಲಿಂಕ್ ಆಗಿರುತ್ತವೆ. ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣ ಸೃಷ್ಠಿಸುತ್ತೇವೆ ಎಂಬ ಹೇಳಿಕೆ ನಂತರ ಆಂದ್ರದಲ್ಲಿ ಉಂಟಾದ ಸಮಸ್ಯೆಗಳಿಂದ ಗಲಿಬಿಲಿಗೊಂಡ ಸೋನಿಯಾಗಾಂದಿ ತೆಲಂಗಾಣ ಬಾಗದ 11 ಮಂದಿ ಎಂಪಿಗಳನ್ನು ಕರೆದು ಹೇಳಿದರಂತೆ ನೀವು ನನ್ನ ಮಿಸ್ ಗೈಡ್ ಮಾಡಿದ್ದೀರಿ, ರಾಜಶೇಖರ ರೆಡ್ಡಿ ನನಗೆ ಒಮ್ಮೆ ಹೇಳಿದ್ದರು ನನಗೆ ಆಂದ್ರದ ಜನತೆಯ ನಾಡಿ ಮಿಡಿತ ಗೊತ್ತು, ಸದ್ಯಕ್ಕೆ ತೆಲಂಗಾಣದ ಚರ್ಚೆ ಬೇಡ ಚುನಾವಣೆಯಲ್ಲಿ ಗೆಲ್ಲೋದು ನಾವೆ ಅಂತ.</div><br /><div>ನಾವು ಈಗ ರಾಜಶೇಖರ ರೆಡ್ಡಿ ಅವರನ್ನು ಮಿಸ್ ಮಾಡಿಕೊಳ್ತಾ ಇದ್ದೀವಿ ಅಂತ.<br /></div><br /><div>ರಾಜಶೇಖರ ರೆಡ್ಡಿ ಸತ್ತ ಮೇಲೆ ಅವರು ಒಳ್ಳೆಯವರಾ, ಕೆಟ್ಟವರಾ, ಬ್ರಷ್ಟರಾ ಅನ್ನೋ ನೂರಾರು ಚರ್ಚೆಗಳು ನಡೆದಿವೆ ಅದು ಬೇರೆಯದೇ ವಿಶಯ ಆದರೆ ಆಂದ್ರಪ್ರದೇಶದ ಪಾಲಿಗೆ ರಾಜಶೇಖರ ರೆಡ್ಡಿ ಒಬ್ಬ ಅನಿವಾರ್ಯ ನಾಯಕನಾಗಿದ್ದ ಅನ್ನೊದನ್ನು ಅಲ್ಲಗಳೆಯಲು ಸಾದ್ಯವಿಲ್ಲ, ನನ್ನ ಆಂದ್ರದ ಪತ್ರಕರ್ತ ಗೆಳೆಯ ಸುಧೀರ್ ಹೇಳುತ್ತಿದ್ದ, ರಾಜಶೇಖರ ರೆಡ್ಡಿ ಒಳ್ಳೆಯರ ಪಾಲಿಗೆ ಒಳ್ಳೆಯವ, ಕೆಟ್ಟವರ ಪಾಲಿಗೆ ಕೆಟ್ಟವ, ವಿರೋಧಿಗಳ ಪಾಲಿಗೆ ಕ್ರೂರಿ ಆಗಿದ್ದ ಅಂತ. ಬಹುಶ ಒಬ್ಬ ನಾಯಕ ಹುಟ್ಟೋದು ಇದೇ ಪ್ರಕ್ರಿಯೆಯಲ್ಲಿ ವಿರೋಧಿಗಳನ್ನು ಪ್ರೀತಿಸುವವನು ಸಂತ ಆಗಬೇಕಾಗುತ್ತದೆ, ರಾಜ್ಯ ಕಟ್ಟುವ ದೊರೆ ಆಳದಲ್ಲಿ ಕ್ರೂರಿ ಆಗಿರುತ್ತಾನೆ ಅದು ರಾಜಶೇಖರ ರೆಡ್ಡಿಗೆ ಇತ್ತು ಅಂತ ಕಾಣುತ್ತದೆ, ಈಗ ತೆಲಂಗಾಣ ಬೇಕು ಅನ್ನುತ್ತಿರುವ ಕಾಂಗ್ರೆಸ್ ಎಂಪಿಗಳು ಅವರಿದ್ದ ಕಾಲಕ್ಕೆ ಬಾಯಿ ಬಿಡುತ್ತಿರಲಿಲ್ಲ.<br /></div><br /><div>ಕರ್ನಾಟಕದಿಂದ ಕೊಡಗನ್ನೋ, ಹೈದ್ರಾಬಾದ್ ಕರ್ನಾಟಕನ್ನೋ ಒಡೆದು ಇಬ್ಬಾಗ ಮಾಡುವ ಸಂಗತಿಯನ್ನು ನೆನಸಿಕೊಳ್ಳುವುದು ಎಷ್ಟು ಕಷ್ಟವೋ ಅಂತದೇ ಕಷ್ಟ ಈಗ ಆಂದ್ರ ಪ್ರದೇಶದ ಜನ ಎದುರಿಸುತ್ತಿದ್ದಾರೆ, ಒಡೆಯುವುದು ಸುಲಭ ಒಟ್ಟಿಗೆ ಕರೆದೊಯ್ಯುವುದು ಕಷ್ಟ. ಮಿಸ್ ಯು ರಾಜಶೇಖರ ರೆಡ್ಡಿ.</div>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com4tag:blogger.com,1999:blog-4285142921991926989.post-25537984771386840192009-12-14T01:07:00.000-08:002009-12-14T01:18:42.750-08:00ದೇವೇಗೌಡ ಮತ್ತು 'ಹಾರ್ಡ್ ಟಾಕ್'.<a href="https://blogger.googleusercontent.com/img/b/R29vZ2xl/AVvXsEii31Lr-CA9lvzwV6saYBlnY2hVrCGOcSTzFN5BBDuQxUQhxpwvdH-IVKBpjsoLGYRhXc0hQo5aCdnd27LPLZ24JClarZY8eBwfYi-gZCSLyKpscNgPpZ6-KVYfVs5Uz53DgUw6DY3_1x4/s1600-h/untitled.bmp"><img id="BLOGGER_PHOTO_ID_5415018008383632242" style="FLOAT: left; MARGIN: 0px 10px 10px 0px; WIDTH: 240px; CURSOR: hand; HEIGHT: 202px" alt="" src="https://blogger.googleusercontent.com/img/b/R29vZ2xl/AVvXsEii31Lr-CA9lvzwV6saYBlnY2hVrCGOcSTzFN5BBDuQxUQhxpwvdH-IVKBpjsoLGYRhXc0hQo5aCdnd27LPLZ24JClarZY8eBwfYi-gZCSLyKpscNgPpZ6-KVYfVs5Uz53DgUw6DY3_1x4/s320/untitled.bmp" border="0" /></a> 'ಇಲ್ಲಿ ಕೇಳ್ರಿ ಸ್ಪಲ್ಪ ನಾನೇಳೋದನ್ನ, ನೀವು ಕರ್ದಿದ್ದೀರಿ ನಾನು ಬಂದಿದ್ದೀನಿ, ಜನಕ್ಕೆ ಏನು ನಡೆದಿದೆ ಅನ್ನೋದನ್ನ ಜನಕ್ಕೆ ಹೇಳಬೇಕು ಬೇಡವೋ' ಅಂತ ದೇವೇಗೌಡರು ಅವರದೇ ವಿಶಿಷ್ಟ ಧಾಟಿಯಲ್ಲಿ ಎದುರು ಕುಳಿತಿದ್ದ ಸುವರ್ಣ ಚಾನಲ್ಲಿನ ಆ್ಯಂಕರ್ ಹಮೀದ್ ನ ಬಾಯಿ ಮುಚ್ಚಿಸುವ ಧಾಟಿಯಲ್ಲಿ ಹೇಳಿದರು.<br /><span class=""> ನೈಸ್</span> ಕಂಪನಿಯ ಬಗ್ಗೆ ರೊಚ್ಚಿಗೆದ್ದಿದ್ದ ದೇವೇಗೌಡರೊಂದಿಗೆ 'ಹಾರ್ಡ್ ಟಾಕ್' ಅನ್ನೊದು ಕಾರ್ಯರ್ಕಮದ ಹೆಸರು. ದೇವೇಗೌಡ ನೈಸ್ ಬಗ್ಗೆ ಕೇಳಿದ ಪ್ರಶ್ನೆಗೆ ತಾವು ಮುಖ್ಯಮಂತ್ರಿಯಾದ ದಿನಾಂಕದಿಂದ ಹಿಡಿದು ಮೊನ್ನೆಯ ಕೋರ್ಟ್ ಆದೇಶದವರೆಗೆ ದಿನಾಂಕಗಳನ್ನೂ ಬಿಡದೆ ವಿವರಿಸತೊಡಗಿದರು.ಕಾರ್ಯಕ್ರಮಕ್ಕೆ ಬರುವಾಗ ತಂದಿದ್ದ ಒಂದು ಕಂತೆ ದಾಖಲೆಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದರು. ಆದರೆ ಹಮೀದ್ ದೇವೇಗೌಡರನ್ನು ಮದ್ಯದಲ್ಲೇ ತಡೆದು ಬೇರೆ ಪ್ರಶ್ನೆ ಕೇಳಲು ಯತ್ನಿಸುತ್ತಾ ನೇರ ಪ್ರಶ್ನೆಗೆ ನೇರ ಉತ್ತರ ಪಡೆದು ಬಿಡುವ ಯತ್ನ ಮಾಡುತ್ತಿದ್ದರು. ಆದರೆ ದೇವೇಗೌಡರದು ಅದೇ ಧಾಟಿ ಆ್ಯಂಕರ್ ಮೇಲೆ ಸವಾರಿ ಮಾಡುತ್ತಾ 'ನಾನೇಳೋದನ್ನ ಕೇಳ್ರಿ ಇಲ್ಲಿ' ಅನ್ನುತ್ತಾ ಯ್ಯಾವ್ಯಾವುದೋ ದಾಖಲೆಗಳಲ್ಲಿ ಹುದುಗಿದ್ದ ಮಾಹಿತಿಗಳನ್ನ ಓದುತ್ತಾ, ಹಳೇ ಅಧಿಕಾರಿಗಳು ಜಡ್ಜ್ ಗಳ ಹೆಸರುಗಳನ್ನೆಲ್ಲಾ ಹೇಳುತ್ತಾ ಮುಂದುವರೆದರು.<br /><span class=""> ಹಮೀದ್</span> ಕೇಳಿದ ಮೊದಲ ಪ್ರಶ್ನೆಗೆ ದೇವೇಗೌಡರು ಕೊಟ್ಟ ಉತ್ತರದ ಸಮಯ ಬರೋಬ್ಬರಿ 40 ನಿಮಿಷ ಅದೂ ಒಂದೇ ಒಂದು ಬ್ರೇಕ್ ತೆಗೆದುಕೊಳ್ಳದೇ.ದೇವೇಗೌಡರ ಹಾರ್ಡ್ ಟಾಕ್ ನೇರ ಪ್ರಸಾರವಾಗುತ್ತಾ ಇತ್ತು.<br />ದೇವೇಗೌಡರೇ ಹಾಗೆ ಅವರು ನೆಡದದ್ದೇ ಹಾದಿ, ಬೇರೆಯವರ ಇಕ್ಕಳಕ್ಕೆ ಸಿಕ್ಕುವ ಆಸಾಮಿ ಅಲ್ಲ, ನಾನು ಬಹುವಾಗಿ ಮೆಚ್ಚಿಕೊಳ್ಳುವ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು ಒಮ್ಮೆ ಹೇಳುತ್ತಿದ್ದರು ಪರ್ತಕರ್ತರ ಪಾಲಿಗೆ ನಿಜವಾದ ಸವಾಲು ಅಂದರೆ ದೇವೇಗೌಡ ಅಂತ.<br />ಹಮೀದರ ಹಾರ್ಡ್ ಟಾಕ್ ನೋಡಿದಾಗ ನೆನಪಾದ ಸಂಗತಿಗಳನ್ನು ಇಲ್ಲಿ ಹೇಳಿದ್ದೇನೆ.<br /> <br />ನಮ್ಮ ನ್ಯೂಸ್ ರೂಂ ಗಳಲ್ಲಿ ಕುಳಿತ ಮಂದಿ ದೇವೇಗೌಡರ ಬೈಟ್ ತೆಗೆದುಕೊಂಡು ಬನ್ನಿ ಅಂತ ಹೇಳಿಬಿಡುತ್ತಾರೆ ನಿಜ, ಆದರೆ ವರದಿಗಾರರಿಗೆ ತಮಗೆ ಬೇಕಾದ್ದನ್ನು ದೇವೇಗೌಡರಿಂದ ಬಾಯಿಬಿಡಿಸುವುದು ಮಾತ್ರ ತೀರಾ ತ್ರಾಸದಾಯಕ ವಿಶಯ. ದೇವೇಗೌಡರನ್ನು ಮಾತನಾಡಿಸುವ ಮೊದಲು ಅವರ ಮೂಡ್ ಹೇಗಿದೆ ಎಂಬುದನ್ನ ಅವರ ಸುತ್ತ ಇರುವವರಿಂದ ತಿಳಿದುಕೊಂಡು ಮುಂದುವರೆಯಬೇಕಾಗುತ್ತದೆ. ಇಲ್ಲಾಂದರೆ ಕಷ್ಟ.<br /><span class=""> ಒಂದು</span> ಘಟನೆ ಹೇಳುತ್ತೇನೆ ಕೇಳಿ, ಅದು ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಾ ಬೇಡವಾ ಅನ್ನೊ ವಿಶಯಕ್ಕೆ ಜಂಗಿ ಕುಸ್ತಿ ನಡೆಯುತ್ತಿದ್ದ ಕಾಲ ನಮ್ಮ ಈಟಿವಿಯ ವರದಿಗಾರ ವಿಜಯ್ ಜೆಡಿಎಸ್ ಬೀಟ್ ನೋಡಿಕೊಳ್ಳುತ್ತಿದ್ದ, ದೇವೇಗೌಡರಿಂದ ಎಂತಾ ಸಂದರ್ಭದಲ್ಲೂ ಮಾತಾಡಿಸಿಕೊಂಡು ಬಂದುಬಿಡುವ ಚಾತಿ ಆತನಿಗಿತ್ತು.<br />ದೇವೇಗೌಡರ ಮನೆಗೆ ನುಗ್ಗಿ ಬೈಟ್ ತರುತ್ತಾನೆ, ಈತ ದೇವೇಗೌಡರ ದತ್ತು ಪುತ್ರ ಅಂತೆಲ್ಲಾ ಪತ್ರಕರ್ತರು ರೇಗಿಸುತ್ತಿದ್ದರು, ಅದೊಂದು ದಿನ ಬೆಳ್ಳಂಬೆಳ್ಳಿಗೆ ಗೌಡರ ಹತ್ತಿರ ಬೈಟ್ ತೆಗೆದುಕೊಳ್ಳೊಕೆ ಅಂತ ವಿಜಯ ಹೋಗಿದ್ದಾನೆ, ದೇವೇಗೌಡರು ಅದ್ಯಾವ ಮೂಡಿನಲ್ಲಿದ್ದರೋ ಏನೋ, ಇವನು ಹಾಕಿದ ಪ್ರಶ್ನೆಗೆ ಕುಪಿತಕೊಂಡ ಅವರು 'ಗೆಟ್ ಔಟ್ ಪ್ರಂಮ್ ಮೈ ಹೈಸ್ ಐ ಸೇ ಅಂದಿದ್ದಾರೆ. ಪಾಪ ವಿಜಯ್ ಕಂಗಾಲಾಗಿದ್ದಾನೆ.<br /><span class=""></span><br />ಕೆಲವೊಮ್ಮೆ ಇದೇ ದೇವೇಗೌಡರು ಪತ್ರಕರ್ತರನ್ನು ಬಹಳ ಪ್ರಿತಿಯಿಂದ ನೋಡಿಕೊಳ್ಳುತ್ತಾರೆ, ಊಟ ಮಾಡಿ ಸಾರ್ ಅಂತ ಗಂಟಲು ತನಕ ತಿನ್ನಿಸುತ್ತಾ, ತಿನ್ನಿ ಸಾರ್ ನಾನೇ ಹೇಳಿ ಮಾಡಿಸಿದ್ದು ಅಂತ ನಮ್ಮಲ್ಲಿ ಗಾಭರಿ ಹುಟ್ಟಿಸುವಷ್ಟು ಸಿಂಪಲ್ಲಾಗಿರುತ್ತಾರೆ. ಅದೇ ಕೆಲವೊಮ್ಮೆ 'ಯಾರ್ರಿ ನಿಮ್ಮನ್ನ ಇಲ್ಲಿ ಕರೆದೋರು' ಅಂತ ಹೇಳಿ ಪತ್ರಕರ್ತರನ್ನು ಜಾಗ ಖಾಲಿ ಮಾಡಿಸಿದ್ದೂ ಇದೆ.<br />ನಾವು ಯಾವುದೋ ಪ್ರಶ್ನೆ ಕೇಳಿದ್ರೆ ಅವರು ಯಾವುದಕ್ಕೋ ಉತ್ತರ ಕೊಡುತ್ತಾ ಇರುತ್ತಾರೆ ಒಂದು ಗಂಟೆ ಮಾತಾಡಿದರೂ ಒಂದೇ ಒಂದು ಸುದ್ದಿ ಸಿಗದ ಹಾಗೆ ಮಾತಾಡಿರುತ್ತಾರೆ. ಕೆಲಮೊಂಮ್ಮೆ ಒಂದೇ ಸಾಲಿನಲ್ಲಿ ಸಿಕ್ಕಾಪಟ್ಟೆ ಅರ್ಥ ಬರುವಂತೆ ಮಾತಾಡುತ್ತಾರೆ. ಮೊನ್ನೆ ತಾನೆ ಜನಾರ್ಧನ ರೆಡ್ಡಿಯಿಂದಾಗಿ ಬಿಜೆಪಿ ಸರ್ಕಾರ ಇಕ್ಕಟ್ಚಿಗೆ ಸಿಕ್ಕಿದ್ದಾಗ ಮೊದಲ ದಿನವೇ ದೇವೇಗೌಡರು ಹೇಳಿದ ವಾಕ್ಯ ನೆನಪಿಗೆ ಬರುತ್ತೆ, 'ನೋಡ್ರಿ ಮೊದಲು ತಿಕ್ಕಾಟ ಆಗುತ್ತೆ, ಆಮೇಲೆ ಬೆಂಕಿ ಹೊತ್ತಿಕೊಳ್ಳುತ್ತೆ, ಆಮೇಲೆ ಎಲ್ಲಾ ಹಾವಿಯಾಗಿ ಮಳೆ ಬರುತ್ತೆ ಮಳೆ ಬಂದಮೇಲೆ ಎಲ್ಲಾ ತಂಪಾಗುತ್ತೆ. ಇವೆಲ್ಲ ರಾಜಕೀಯದಲ್ಲಿ ಸಮಾನ್ಯ ರೀ, ನಾನು ಬೇರೆ ಪಕ್ಷದ ಅಂತರಿಕ ಸಮಸ್ಯೆಗಳ ಬಗ್ಗೆ ಕಾಂಮೆಂಟ್ ಮಾಡಲ್ಲಾ' ಅಂದರು. ಪತ್ರಕರ್ತರಿಗೆ ಇದಕ್ಕಿಂತ ಕಾಮೆಂಟ್ ಬೇಕಾ ಹೇಳಿ. ಮರು ಕ್ಷಣ ಎಲ್ಲಾ ಚಾನಲ್ ಗಳಲ್ಲೂ ಅದೇ ಸುದ್ದಿ.<br /><br />ದೇವೇಗೌಡರದು ಒಂದು ಸಂಕೀರ್ಣ ವ್ಯಕ್ತಿತ್ವ, ಅವರನ್ನು ಅರ್ಥ ಮಾಡಿಕೊಳ್ಳಲೇಬೇಕೆಂದು ಹಠ ಹಿಡಿದು ಕೂತರೆ ಅವರು ಪತ್ರಕರ್ತನಿಗೆ ಸಹ್ಯವಾಗುತ್ತಾರೆ ಇಲ್ಲ ಅಂದರೆ ಪರ್ತಕರ್ತರು ಅವರನ್ನು ದ್ವೇಷ ಮಾಡಲು ಶುರುಮಾಡುತ್ತಾರೆ. ಇನ್ನೊಂದೆಡೆ ದೇವೇಗೌಡರನ್ನು ನಾವು ಅರ್ಥಮಾಡಿಕೊಳ್ಳುತ್ತಾ ಇರುವಂತೆ ಮತ್ತಷ್ಠು ಸಂಕೀರ್ಣವಾಗುತ್ತಾ ಇರುತ್ತಾರೆ.<br />ದೇವೇಗೌಡರಿಗಿವ ಅಗಾದ ನೆನಪಿನ ಶಕ್ತಿ ಅವರನ್ನು ಹಾಗೆ ಸಂಕೀರ್ಣವಾಗಿಸಿದೆ ಅಂತ ನನಗೆ ಅನ್ನಿಸಿದೆ.<br />ಅವರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ದಿನಾಂಕದ ಸಮೇತ ಬಿಡಿ ಬಿಡಿಯಾಗಿ ಅವರು ನೆನಪಿಸಿಕೊಳ್ಳಬಲ್ಲರು, ಅವರ ತಲೆಯಲ್ಲಿ ನೂರಾರು ಮೊಬೈಲ್ ಮತ್ತು ಟಿಲಿಪೋನ್ ನಂಬರ್ ಗಳು ಅಚ್ಚೊತ್ತಿದಂತೆ ಇವೆ. ನಮ್ಮ ಹಾಗೆ ಕಾಂಟ್ಯಾಕ್ಟ್ ಬುಕ್ ಬಳಸದ ಅವರು ತಮ್ಮ ನೆನಪಿನಲ್ಲಿ ಬೇಕಾದರವರ ನಂಬರ್ ಗಳನ್ನೆಲ್ಲಾ ಇಟ್ಟುಕೊಂಡಿರುತ್ತಾರೆ. ಅವರ ಬಳಿ ಇರುವಷ್ಟು ದಾಖಲಾತಿಗಳು ಯಾರಹತ್ತಿರವೂ ಇರಲಿಕ್ಕೆ ಸಾದ್ಯವಿಲ್ಲ.<br /><span class=""></span><br />ಹಾಗೆ ನೋಡಿದರೆ ಕರ್ನಾಟಕಕ್ಕೆ ಅವರೇ ಪರಮನೆಂಟ್ ವಿರೋಧಿ ಪಕ್ಷದನಾಯಕ. ಸರ್ಕಾರದ ಪ್ರತಿಯೊಂದು ಆದೇಶದ ಬಗ್ಗೆಯೂ ಈಗಲೂ ತಿಳಿದುಕೊಳ್ಳುತ್ತಾರೆ ಜೀವನದಲ್ಲಿ ಎಲ್ಲಾ ಅನುಭವಿಸಿದರೂ ಇನ್ನು ಎಡೆ ಬಿಡದ ಆಸಕ್ತಿ ಅಚ್ಚರಿ ಮೂಡಿಸುವಂತದ್ದು. ಅದೇ ನೈಸ್ ವಿಶಯದಲ್ಲಿ ದೇವೇಗೌಡರ ಹಠ ನೋಡಿ. ಇಡೀ ಸರ್ಕಾರ ಖೇಣಿ ಬೆನ್ನಿಗಿದ್ದರೂ ದೇವೇಗೌಡ ಖೇಣಿ ಕಂಪನಿಗೆ ದುಸ್ವಪ್ನ ಆಗಿಬಿಟ್ಟಿದ್ದಾರೆ. ಈಗಲೂ ಸುಪ್ರಿಂ ಕೋರ್ಟ್ ನಲ್ಲಿ ನೈಸ್ ಕೇಸ್ ವಿಚಾರಣೆಗೆ ಬರುವ ಹಿಂದಿನ ದಿನ ಅವರು ದೆಹಲಿಗೆ ಬಂದೇ ಬರುತ್ತಾರೆ ಲಾಯರ್ ಗಳೊಂದಿಗೆ ಚರ್ಚೆ ಮಾಡಿ ಹೀಗೆ ವಾಧ ಮಂಡಿಸಬೇಕು ಅಂತ ತಾಕೀತು ಮಾಡುತ್ತಾರೆ.<br /><span class=""></span><br />ಜಡ್ಜ್ ಗಳಿಗೇ ಸ್ವಾಮಿ ನಿಮ್ಮಿಂದ ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸ ಇಲ್ಲ, ನಮ್ಮ ಕೇಸ್ ಅನ್ನು ಬೇರೆ ಬೆಂಚ್ ಗೆ ವರ್ಗಾಯಿಸಿ ಅನ್ನುತ್ತಾರೆ. ನಿವೃತ್ತಿಗೆ ಒಂದು ವಾರ ಬಾಕಿ ಇದ್ದ ಆ ಜಡ್ಜ್ ಕಣ್ಣೀರಾಕುತ್ತಾರೆ. ನೈಸ್ ಬಗ್ಗೆ ಪುಸ್ತಕ ಬರೆದು ಜಡ್ಜ್ ಗಳಿಗೆ ಕಳಿಸುತ್ತಾರೆ, 'ಯಾಕ್ರಿ ಕಳಿಸ್ತೀರಿ ನಮಗೆ ಪುಸ್ತಕ ಅಂತ ಜರಿದು, ಬೇಕಿದ್ರೆ ಬಂದು ಸಾಕ್ಷಿ ಹೇಳಿ' ಅಂದ ಹೈಕೋರ್ಟ್ ಜಡ್ಜ್ ದಿನಕರನ್ ಜೀವಮಾನದ ಬಂಡವಾಳನ್ನೇ ಬಯಲಿಗೆ ಎಳೆದುಹಾಕುತ್ತಾರೆ. ದೇವೇಗೌಡರು ಮನಸಿಟ್ಟರೇ ಅವರಿಗೆ ದಕ್ಕದೇ ಇದ್ದದ್ದು ಇಲ್ಲ ಅನ್ನಬೇಕು. ಯಾರನ್ನು ಯಾವಾಗ ಖೆಡ್ಡಾಕ್ಕೆ ಕೆಡವಬೇಕು ಅನ್ನೊದು ಅವರಿಗೆ ತಿಳಿದಿದೆ. ಬಹುಶ ಕರ್ನಾಟಕದ ರಾಜಕಾರಣದಲ್ಲಿ ಅತೀ ದೀರ್ಘ ಕಾಲ ರಾಜಕಾರಣದಲ್ಲಿ ಮಹತ್ವ ಉಳಿಸಿಕೊಂಡು ಬಂದಿದ್ದು ಅವರೊಬ್ಬರೇ ಇರಬೇಕು.<br /><br />ದೇವೇಗೌಡರ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವ ವಿಶಯವೇ ಅಲ್ಲ, ಬಿಡಿ ಕಡೆಗೆ ದೇವೇಗೌಡರ ದೆಹಲಿ ಮನೆಯಲ್ಲಿ ನಡೆದ ಸಂದರ್ಭವೊಂದನ್ನು ಹೇಳಿ ಮುಗಿಸುತ್ತೇನೆ.<br />ಸುವರ್ಣ ಟಿವಿಯ ಪ್ರಶಾಂತ್ ನಾಥೂ ದೇವೇಗೌಡರೊಂದಿಗೆ ಸಂಭಾಷಣೆಯಲ್ಲಿದ್ದ. ಪಕ್ಕದಲ್ಲಿದ್ದ ಡ್ಯಾನಿಶ್ ಆಲಿ ಹೇಳಿದ 'ಎನೇ ಹೇಳಿ ಸಾರ್ ಪಾಲಿಟಿಕ್ಸ್ ಅನ್ನೊದು ಕೊಚ್ಚೆ, ಇಲ್ಲಿ ಬರೀ ಕಾಂಪ್ರೋಮೈಸ್ ಮಾಡಿಕೊಳ್ಳಬೇಕು' ಅದಕ್ಕೆ ದೇವೇಗೌಡರು ಅವನನ್ನು ತಡೆದು ಹೇಳಿದ್ದು 'ಇಲ್ಲಾರಿ ಪಾಲಿಟಿಕ್ಸ್ ಅನ್ನೊದು ನಿರಂತರವಾಗಿ ಹರಿಯೋ ನದಿ ಇದ್ದಂಗೆ ಅದು ಕೊಚ್ಚೆ ಆಗೋದೆ ಇಲ್ಲ ಹರಿದು ಹರಿದು ಶುದ್ಧ ಆಗ್ತಾನೇ ಇರ್ತದೇ' ಅಂತ.ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com4tag:blogger.com,1999:blog-4285142921991926989.post-869128296843582052009-11-09T23:27:00.000-08:002009-11-09T23:34:48.702-08:00ಗಣಿ ರೆಡ್ಡಿಗಳ ಮುಂದೆ ಹೈ ಕಮಾಂಡ್ 'ನಂಗಾ ನಾಚ್'<a href="https://blogger.googleusercontent.com/img/b/R29vZ2xl/AVvXsEjJprKMwgLJEj4_7hnjfGtv1_WE9n6QDOIF8BHM3fon6DgN30rud0MRt_LBd55a4I1O4b8AKdW7mStvmItZb7Q5aWSkBVEfdAGdczHBZVOXtVTEvmKretZiuMXvh1wXMjwu6eU2cCjPZAE/s1600-h/yaddi.jpg"><img id="BLOGGER_PHOTO_ID_5402375122224113154" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 267px" alt="" src="https://blogger.googleusercontent.com/img/b/R29vZ2xl/AVvXsEjJprKMwgLJEj4_7hnjfGtv1_WE9n6QDOIF8BHM3fon6DgN30rud0MRt_LBd55a4I1O4b8AKdW7mStvmItZb7Q5aWSkBVEfdAGdczHBZVOXtVTEvmKretZiuMXvh1wXMjwu6eU2cCjPZAE/s320/yaddi.jpg" border="0" /></a><br /><div><br />ಸದಾನಂದಗೌಡರು ಅವರ ಹೆಸರಿನಲ್ಲಿರುವಂತೆಯೆ ಸದಾ ನಗುತ್ತಲೇ ಇದ್ದರು, ಬಿಜೆಪಿ ಪಕ್ಷ ಇನ್ನಿಲ್ಲದ ಸಂಕಷ್ಠದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು. ದೆಹಲಿಯ ಮೀಡಿಯಾದವರಿಗೆ ಸದಾನಂದಗೌಡ ಯಾರೆಂದು ತಿಳಿಯದ ಕಾರಣ ವಿ.ಎಸ್. ಆಚಾರ್ಯ ಬೈಟ್ ತೆಗೆದುಕೊಳ್ಳುವ ಬರದಲ್ಲಿ ಅವರನ್ನು ಬದಿಗೆ ತಳ್ಳಿಬಿಟ್ಟರು. ತಕ್ಷಣ ಸಿಟ್ಟಿಗೆದ್ದ ಅವರು ವಾಟ್ ಈಸ್ ದಿಸ್, ಇಟ್ ಈಸ್ ವಿರಿ ಬ್ಯಾಡ್. ಐ ಯಾಮ್ ಬಿಜೆಪಿ ಪ್ರೆಸಿಡೆಂಟ್ ಸದಾನಂದ ಗೌಡ. ಯು ಆರ್ ಪೂರ್ಸಿಂಗ್ ಮಿ ಟು ಬಿಕಂಮ್ 'ಸ್ಯಾಡ್ ಆನಂದ್....! <span class="">ಅಂದರು.</span> </div><br /><div><br />ನಂಬಿದವರಿಗೆ ಕೈಕೊಟ್ಟೆ, ನನ್ನ ಸ್ವಾರ್ಥಕ್ಕೆ ಅವರಿಗೆ ಅನ್ಯಾಯ ಮಾಡಿದೆ ಅಂತ ಮುಖ್ಯ ಮಂತ್ರಿಗಳು ಅವಕಾಶ ಸಿಕ್ಕಾಗಲೆಲ್ಲ ಬಿಕ್ಕುತ್ತಿದ್ದರು. ಕೆನ್ನೆಗಳು ಕೆಂಪಾಗಿದ್ದವು ಕೋಪ, ಅಸಹನೆ, ಸಿಟ್ಟಿನಿಂದ ಎದುರಿಗೆ ಸಿಕ್ಕ ಆಪ್ತ ಸಹಾಯಕರ ಮೇಲೆಲ್ಲ ಯಡಿಯೂರಪ್ಪ ರೇಗುತ್ತಿದ್ದರು, ಮೊಬೈಲ್ ಪೋನ್ ಅನ್ನು ಬಿಸಾಕುತ್ತಿದ್ದರು. ಅದೇ ಮರು ಕ್ಷಣ ನನ್ನ ಕಾರ್ಯ ಶೈಲಿ ಬದಲಿಸಿಕೊಳ್ಳುತ್ತೇನೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೊಗುತ್ತೇನೆ ಎಂದು ಮೀಡಿಯಾ ಮೂಲಕ ರಾಜ್ಯದ ಜನತೆಗೆ ತಿಳಿಸಿದರು.</div><br /><div><br />ಇನ್ನೇನು ಪ್ರಕರಣ ಮುಗಿದು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವ ಹೊತ್ತಿಗೆ ಗೃಹ ಸಚಿವ ವಿ.ಎಸ್. ಆಚಾರ್ಯ ಕರ್ಚೀಪು ತೆಗೆದುಕೊಂಡು ಕಣ್ಣಿನಲ್ಲಿ ಮೂಡಿಬಂದ ಹನಿಗಳನ್ನು ಒರೆಸಿ ಕೊಂಡದ್ದು <span class="">ಕಾಣಿಸಿತು.</span><br />ಯಾರ ಮಾತಿಗೂ ಜಗ್ಗದ, ಬಗ್ಗದ ರೆಡ್ಡಿಗಳನ್ನು ಸುಷ್ಮಾ ಸ್ವರಾಜ್ 'ನನ್ನನ್ನು ನೀವು ತಾಯಿ, ತಾಯಿ ಅಂತೀರಿ. ತಾಯಿಯ ಮಾನ ಉಳಿಸೊಲ್ಲವಾ' ಅಂತ ಗಳ ಗಳ ಅತ್ತರು,'ನನ್ನ ಮಾನ ಉಳಿಸಿ' ಅಂತ ರೆಡ್ಡಿ ಕೈಹಿಡಿದರು, ತಾಯಿಯ ಕಣ್ಣೀರಿಗೆ ಬೆಲೆಕೊಟ್ಟ ರೆಡ್ಡಿ 'ಆಯ್ತು' ಅಂದರು.<br />ಮುಖ ನೋಡಲ್ಲ ಅಂತಾ ಅವಮಾನಿಸಿದ್ದ ರೆಡ್ಡಿಗಳನ್ನು ಯಡ್ಡಿ, 'ಸಹೋದರರು' ಅಂದರು, ಮುಖದಲ್ಲಿ ನಗುvಸಿಕ್ಕಿಸಿಕೊಂಡು ಪಕ್ಕದಲ್ಲಿ ನಿಂತಿದ್ದ ರೆಡ್ಡಿ ಮತ್ತು ರಾಮುಲು ಕೈಗಳನ್ನು ಪ್ರಯತ್ನ ಪೂರ್ವಕವಾಗಿ ಮೇಲೆತ್ತಿ 'ನಾವೆಲ್ಲಾ ಒಂದು' ಅಂದರು.<br />ಆ ಕಡೆ ನಿಂತಿದ್ದ ಅನಂತ ಕುಮಾರ್ ತಮ್ಮ ಅಪೂರ್ವ ದಂತ ಪಂಕ್ತಿಯನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸಿದರು.<br />ಬಿಜಿಪಿಯ ಕ್ರೈಸಿಸ್ ಮ್ಯಾನೇಜರ್ ಅಗಿದ್ದ ಅರುಣ್ ಜೇಟ್ಲಿ ಸದರಿ ಪ್ರಕರಣ ಯಾಕೋ ತನಗೆ ಕೈಗೆಟಕದೇ ಹೋದನ್ನು ಗಮನಿಸಿ ಕಡೆ ಕಡೆಗೆ ಕಾಣಿಸಿಕೊಳ್ಳದೇ ಮಾಯವಾಗಿದ್ದರು.<br />ಪ್ರಕರಣಕ್ಕೆ ಸಿಕ್ಕ ಮದ್ಯಂತರ ಪರಿಹಾರವನ್ನೇ ಬರ್ಥ್ ಡೇ ಬಾಯ್ ಆಡ್ವಾಣಿಗೆ ಕರ್ನಾಟಕ ಕೊಟ್ಟ ವಿಶೇಷ ಉಡುಗೊರೆ ಅಂತ ಕರೆಯಲಾಯಿತು. ಅದರ ನೆನಪಿಗೆ ಕತ್ತರಿಸಿದ ಕೇಕ್ ಅನ್ನು ಎಲ್ಲರಿಗೂ ತಿನ್ನಸಲಾಯಿತು. ಅದು ಜೀರ್ಣವಾಯಿತಾ... ಅಜೀರ್ಣವಾಗಿದೆಯಾ ಕಾದು ನೋಡಬೇಕು.<br />ಇನ್ನೊಂದು ಕಡೆ ಜಿನ್ನಾ ಬಗ್ಗೆ ಪುಸ್ತಕ ಬರೆದ ಒಂದೆ ಅಫರಾದಕ್ಕೆ ಪಕ್ಷದಿಂದ ಉಚ್ಚಾಟನೆ ಗೊಂಡ ಜಸ್ವಂತ್ ಸಿಂಗ್ ಸಿಕ್ಕ ಶಿಕ್ಷೆ ಮತ್ತು ಗಣಿ ರೆಡ್ಡಿಗಳು ಪಕ್ಷವನ್ನೇ ಹೈಜಾಕ್ ಮಾಡಿ ಹೈಕಮಾಂಡ್ ಬಂಡವಾಳ ಬಯಲಾಗಿಸಿ ನಂಗಾ ಮಾಡಿದ ಪ್ರಕರಣದಲ್ಲಿ ಸಿಕ್ಕ ಉಡುಗೊರೆ ಬಗ್ಗೆ ಯೋಚಿಸುತ್ತಾ ಏನೂ ಅರ್ಥವಾಗದೇ ನಾನು ದಂಗಾಗಿದ್ದೇನೆ.<br />ಜೈ ಬಿಜೆಪಿ. </div>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com5tag:blogger.com,1999:blog-4285142921991926989.post-52810081557410631662009-09-23T03:56:00.000-07:002009-09-23T04:03:35.592-07:00'ಅರ್ಧ ದೆಲ್ಲಿಯ ಮಾಲೀಕ'<a href="https://blogger.googleusercontent.com/img/b/R29vZ2xl/AVvXsEhjOM0GySy6ZtiS-ZDq-myMxiDoOCfPslnVOJgpIXyJUBNDlO6SAvquIMoS0-r3KtFYZfR6jlVKa1k7T81_qrpofoGaZd6Fdj_qYhk6_UGHeDvPK9UcMezvGcGVqUg65r7hRztq-E3nAPQ/s1600-h/rastrapahi+bhavan.jpg"><img id="BLOGGER_PHOTO_ID_5384616327596483458" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 229px" alt="" src="https://blogger.googleusercontent.com/img/b/R29vZ2xl/AVvXsEhjOM0GySy6ZtiS-ZDq-myMxiDoOCfPslnVOJgpIXyJUBNDlO6SAvquIMoS0-r3KtFYZfR6jlVKa1k7T81_qrpofoGaZd6Fdj_qYhk6_UGHeDvPK9UcMezvGcGVqUg65r7hRztq-E3nAPQ/s320/rastrapahi+bhavan.jpg" border="0" /></a> ಖುಷ್ವಂತ್ ಸಿಂಗ್ ಗೊತ್ತಲ್ಲಾ ಅಂತ ನಾನೇನಾದರೂ ಕೇಳಿದರೇ ನೀವು, ಯಾಕಪ್ಪಾ, ಹೇಗಿದೆ ಮೈಗೆ ಅಂತ ಕೇಳುತ್ತೀರಿ. ಆದರೆ ಅವರಪ್ಪಾ ಯಾರೂ ಗೊತ್ತಾ ಅಂತ ಕೇಳಿದರೆ ಗೊತ್ತಿಲ್ಲಾ ಬಿಡ್ರಿ, ಅದೆಲ್ಲಾ ಯಾಕೆ ಅಂತ ಅನ್ನುತ್ತೀರೇನೋ...<br /><br />ಪತ್ರಕರ್ತ, ಇತಿಹಾಸಕಾರ, ಸಾಹಿತಿ ಹೀಗೆ ಏನೆಲ್ಲಾ ಆಗಿರುವ ಖುಷ್ವಂತ್ ಸಿಂಗ್ ರ ಅಪ್ಪ ಶೋಭಾ ಸಿಂಗ್ ನ್ಯೂಡೆಲ್ಲಿ ಅಂತ ಕರೆಯಲ್ಪಡುವ ದೆಹಲಿಯ ಪ್ರಮುಖ ಆಕರ್ಷಣೆಗಳಾಗಿರುವ ರಾಷ್ಠ್ರಪತಿ ಭವನ(ಕೆಲವು ಭಾಗ), ಇಂಡಿಯಾಗೇಟ್, ಕನ್ನಾಟ್ ಪ್ಲೇಸ್ , ರೆಡ್ ಕ್ರಾಸ್ ಬಿಲ್ಡಿಂಗ್, ಸೌಥ್ ಬ್ಲಾಕ್ ಸೇರಿದಂತೆ ಹತ್ತಾರು ಹಲವು ಆಕರ್ಷಣೀಯ ಸ್ಮಾರಕಗಳು ಮತ್ತು ಕಟ್ಟಡ ನಿರ್ಮಾಣಗಳ ಕಂಟ್ರಾಕ್ಟರ್ ಆಗಿದ್ದವರು.<br /><br />1911 ರಲ್ಲಿ ಆಗಿನ ವೈಸ್ ರಾಯ್ ಸರ್ಕಾರ ಕಲ್ಕತ್ತಾದಿಂದ ದೆಹಲಿಗೆ ರಾಜದಾನಿ ಸ್ಥಳಾಂತರ ಮಾಡುವ ತೀರ್ಮಾನ ಕೈಗೊಂಡಾಗ ಇಂಗ್ಲೇಂಡಿನಲ್ಲಿ ಹೆಸರುವಾಸಿಯಾಗಿದ್ದ, ಎಡ್ವಿನ್ ಲೂಟಿಯಾನ್, ಮತ್ತು ಹಬ್ಬರ್ ಬೇಕರ್ ಎಂಬ ಆರ್ಕಿಟೆಕ್ಚ್ ಗಳನ್ನು ಕರೆಸಿ ಹೊಚ್ಚ ಹೊಸ, ಅದ್ಬುತ ರಾಜಧಾನಿ ಕಟ್ಟುವ ಸೂಚನೆ ನೀಡಿದರು. ಅದರ ನಿರ್ಮಾಣದ ಗುತ್ತಿಗೆ ಸಿಕ್ಕಿದ್ದು ತಂದೆ ಮಕ್ಕಳಾದ ಸುಜಾನ್ ಸಿಂಗ್ ಮತ್ತು ಶೋಭಾ ಸಿಂಗ್ ಗೆ. ಸುಜಾನ್ ಸಿಂಗ್ ಹಿಂದಿನಿಂದಲೂ ಹೆಸರುವಾಸಿ ಕಂಟ್ರಾಕ್ಟರ್ ಆಗಿದ್ದರಂತೆ.<br /><br />ಈಗಿನ ರಾಷ್ಠ್ರಪತಿ ಭವನ ಕಟ್ಟಿದ್ದು ಆಗಿನ ವೈಸ್ ರಾಯ್ ವಾಸಕ್ಕಾಗಿ, ಸೌಥ್ ಬ್ಲಾಕ್ ನಾರ್ಥ್ ಬ್ಲಾಕ್, ಎಲ್ಲವೂ ನಿರ್ಮಾಣವಾಗಿದ್ದು ಬ್ರಿಟೀಷರ ಸೌಖ್ಯಕ್ಕಾಗಿಯೇ, ರಾಷ್ಠ್ರಪತಿ ಭವನ ನಿರ್ಮಾಣಕ್ಕೆ 17 ವರ್ಷ ಹಿಡಿಯಿತು, ಬಹುಶ ಆಂಗ್ಲರಿಗೆ ತಾವು ಒಂದಲ್ಲಾ ಒಂದು ದಿನ ಭಾರತವನ್ನು ಬಿಟ್ಟು ಮನೆಗೆ ನಡೆಯಬೇಕು ಎಂಬ ಕಲ್ಪನೆಯೇ ಇರಲಿಲ್ಲ. ಗುಲಾಮಿ ಬಾರತದಲ್ಲಿ ತಮ್ಮ ಅಧಿಕಾರ ನಿರಂತರ ಎಂಬ ಕಲ್ಪನೆ ಇದ್ದಿದ್ದರಿಂದಲೇ ಬ್ರಿಟೀಷರು ಇಂತಹ ನಿರ್ಮಾಣಕ್ಕೆ ಕೈ ಹಾಕಿದ್ದರು ಎನ್ನಲಾಗುತ್ತದೆ.340 ವಿವಿಧ ಹಾಲ್ ಗಳುಳ್ಳ ರಾಷ್ಠ್ರಪತಿ ಭವನ ನಿರ್ಮಾಣಕ್ಕೆ ಆಗಿನ ಕಾಲಕ್ಕೆ ರಾಷ್ಟ್ರಪತಿ ಭವನ ನಿರ್ಮಾಣಕ್ಕೆ ತಗುಲಿದ ವೆಚ್ಚ 14 ಮಿಲಿಯನ್ ಪೌಂಡ್ ಗಳು. ರಾಷ್ಠ್ರಪತಿ ಭವನದ ಕ್ಲೀನಿಂಗ್ ನಿಂದ ಹಿಡಿದು ಉಸ್ತುವಾರಿ ತನಕ ಎಲ್ಲಕ್ಕೂ 2000 ಮಂದಿ ಕೆಲಸಕ್ಕೆ ಇದ್ದರಂತೆ.<br /><br />ರಾಷ್ಠ್ರಪತಿ ಭವನ ಮತ್ತು ಹೊಸ ದೆಹಲಿಯ ಪ್ರಮುಖ ಪ್ಲಾನರ್ ಆಗಿದ್ದ ಎಡ್ವಿನ್ ಲೂಟಿಯಾನ್ ಗೆ ವೈಸ್ ರಾಯ್ ಭವನ ನಿರ್ಮಾಣಕ್ಕೆ ಭಾರತೀಯ ಶೈಲಿ ಬಳಸಲು ಕೊಂಚವೂ ಇಷ್ಟ ಇರಲಿಲ್ಲವಂತೆ ಆದರೆ ಆಗಿನ ವೈಸ್ ರಾಯ್ ಹಾರ್ಡಿಂಗ್ ಕನಿಷ್ಠ ವೈಸ್ ರಾಯ್ ಮನೆಯ ಹೊರ ವಿನ್ಯಾಸವಾದರೂ ಭಾರತೀಯ ಶೈಲಿಯಲ್ಲಿರಬೇಕು ಎಂದು ಪಾರ್ಮಾನು ಹೊರಡಿಸಿದ್ದರಿಂದ ಹೊರವಿನ್ಯಾಸ ದೇಸಿ, ಒಳವಿನ್ಯಾಸ ಬ್ರಿಟಿಷ್ ಶೈಲಿಯಲ್ಲಿದೆ.<br /><br />ಖುಷ್ವಂತ್ ಸಿಂಗರ ಅಪ್ಪ ಶೋಭಾ ಸಿಂಗ್ ನನ್ನ(ಆದಾ ದಿಲ್ಲಿ ಕಾ ಮಾಲಿಕ್) ಅರ್ಧ ಡೆಲ್ಲಿಯ ಓಡೆಯ ಅಂತ ಕರೆಯುತ್ತಿದ್ದರಂತೆ, ಆಗಿನ ಕಾಲಕ್ಕೆ ದೇಶದಲ್ಲೇ ಶ್ರೀಮಂತನಾಗಿದ್ದ ಆತ ಪ್ರತಿ ಅಡಿ ಜಮೀನಿಗೆ 2 ರೂಪಾಯಿ ರೇಟಿಗೆ ಅರ್ಧ ದೆಹಲಿಯನ್ನೇ ಕೊಂಡುಕೊಂಡಿದ್ದನಂತೆ.<br /><br />ನಾನು ದೆಹಲಿಗೆ ಬಂದು ಇನ್ನೇನು ಒಂದು ವರ್ಷ ಆಗುತ್ತಾ ಬರುತ್ತಿದೆ, ಬಂದ ದಿನದಿಂದ ಇಲ್ಲಿಯವರೆಗೆ ದೆಹಲಿ ಎಂಬ ಬೆಡಗನ್ನು ಬೆರಗಿನಿಂದ ನೋಡುತ್ತಾ ಇದ್ದೇನೆ, ಯಾಕಪ್ಪಾ ಇದೇ ಊರನ್ನು ಕ್ಯಾಫಿಟಲ್ ಸಿಟಿ ಮಾಡಿದರು ಅನ್ನುವುದರಿಂದ ಹಿಡಿದು. 10 ಜನಪತ್ ನ ವೈಶಿಷ್ಠ ಏನು, ಚಾಂದಿನಿ ಚೌಕ್ ನಲ್ಲಿ ವಿಶೇಷವಾಗಿ ಏನು ಸಿಗುತ್ತೆ ಅನ್ನುವ ತನಕ ಕುತೂಹಲದಿಂದ ಸಿಕ್ಕ ಸಿಕ್ಕವರಲ್ಲಿ ವಿಚಾರಿಸಿಕೊಂಡಿದ್ದೇನೆ. ಕೆಲವಕ್ಕೆ ಉತ್ತರ ಸಿಕ್ಕಿವೆ ಇನ್ನು ಕೆಲವಕ್ಕೆ ಸಿಕ್ಕಿಲ್ಲ<br />ಇಂತಹ ಹಲವು, ವೈಶಿಷ್ಠ್ಯಗಳನ್ನು, ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರವಿದೆ.ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com11tag:blogger.com,1999:blog-4285142921991926989.post-38514994976679799532009-09-06T11:43:00.000-07:002009-09-06T11:47:15.843-07:00ಉಳ್ಳವರು ಆಗುವರೇನಯ್ಯಾ....?<a onblur="try {parent.deselectBloggerImageGracefully();} catch(e) {}" href="http://2.bp.blogspot.com/_t5R-5BrPGis/SqQDP6H037I/AAAAAAAADwE/AAgtlT17FQY/s1600-h/son.jpg"><img style="margin: 0pt 10px 10px 0pt; float: left; cursor: pointer; width: 219px; height: 320px;" src="http://2.bp.blogspot.com/_t5R-5BrPGis/SqQDP6H037I/AAAAAAAADwE/AAgtlT17FQY/s320/son.jpg" alt="" id="BLOGGER_PHOTO_ID_5378427426822217650" border="0" /></a><br /><img src="file:///C:/Users/SRINIV%7E1/AppData/Local/Temp/moz-screenshot-1.jpg" alt="" /><img src="file:///C:/Users/SRINIV%7E1/AppData/Local/Temp/moz-screenshot-2.jpg" alt="" /><img src="file:///C:/Users/SRINIV%7E1/AppData/Local/Temp/moz-screenshot-3.jpg" alt="" /> <br /> ಎಂ.ಪಿ. ಪ್ರಕಾಶರ ಒಡನಾಡಿಯಾಗಿರುವ ನನ್ನ ಗೆಳೆಯ ಅನಿಲ್ ಇವತ್ತು ಬೆಳಿಗ್ಗೆ ನನಗೆ ಪೋನ್ ಮಾಡಿ ಹೇಗಿದ್ದೀರಿ ಗೌಡ್ರೇ ಅಂತ ವಿಚಾರಿಸಿದ, ನೀವೇನಪ್ಪಾ ಪತ್ರಕರ್ತರು ಜೀವಮಾನ ಪೂರ್ತಿ ಪ್ರಶ್ನೆ ಹಾಕಿಕೊಂಡೇ ಮಜವಾಗಿ ಇರ್ತಿರಿ ಅಂದ. ನಾನು ನಕ್ಕು 'ಹೌದು ಅನೀಲ್ ಪತ್ರಕರ್ತರಿಗೆ ಸಿಗೋ ಅತಿದೊಡ್ಡ ಸೌಭಾಗ್ಯವೇ ಪ್ರಶ್ನೆ ಹಾಕೋದು. ಈ ವೃತ್ತಿಯಿಂಜ ಕನಿಷ್ಟ ನಮ್ಮ 'ಇಗೋ' ನಾದರೂ ತೃಪ್ತಿಯಾಗುತ್ತೆ' ಅಂದೆ. ಅದಕ್ಕೆ ಪ್ರತಿಕ್ರಿಯಿಸಿದ ಅನಿಲ್ 'ಮೊನ್ನೆ ದೆಹಲಿಗೆ ಬಂದಿದ್ದಾಗ ನೋಡಿದೆ ಕಣಪ್ಪಾ, ನೀನು ಕ್ಯಾಬಿನೆಟ್ ಧರ್ಜೆಯ ಮಂತ್ರಿಯೊಬ್ಬನಿಗೆ ಕಾಲ ಮೇಲೆ ಕಾಲು ಹಾಕಿಕೊಂಡು ಏನ್ರೀ ಸಮಾಚಾರ ಅಂತ ಕೇಳಿದ್ದು' ಅಂದ. ಅದಕ್ಕೆ ನಾನು ಹೇಳಿದೆ. I am Journalist because I enjoy More Demacracy with in Democracy ' ಅಂಥ.<br /><br />ಭಾನುವಾರದ ಮುಂಜಾನೆಯೇ ಅನಿಲ್ ನೊಂದಿಗಿನ ನನ್ನ ಸಂಭಾಷಣೆ ನನ್ನೊಳಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಕೆಲವಕ್ಕೆ ಉತ್ತರ ಸಿಗದೆ ಗೊಂದಲಕ್ಕೆ ಬಿದ್ದೆ ಅವನ್ನ ಇಲ್ಲಿ ಹರವಿದ್ದೇನೆ.<br /><br />ಯಾರಾದರೂ ಉದ್ಯಮಿಗಳ ಮಕ್ಕಳು ಪತ್ರಕರ್ತರಾಗಿದ್ದಾರಾ?<br />ಯಾರಾದರೂ ರಾಜಕಾರಣಿಗಳ ಮಕ್ಕಳು ಪತ್ರಕರ್ತರು ಇದ್ದಾರಾ?<br />ತುಂಬಾ ಹೆಸರು ಮಾಡಿದ ಸಿನೆಮಾ ನಟರ ಮಕ್ಕಳು ಪತ್ರಕರ್ತರು ಆಗಿದ್ದಾರಾ?<br />ಕೈತುಂಬಾ ಹಣ ದುಡಿಯುವ ವ್ಯಾಪಾರಿಗಳ ಮಕ್ಕಳು ಆಗಿದ್ದಾರಾ ?<br />ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿ ಇದ್ದವರ ಮಕ್ಕಳು, ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದನೆ ಇರುವ ನೌಕರಿಯಲ್ಲಿ ಇರುವವರ ಮಕ್ಕಳು ಪತ್ರಕರ್ತರು ಆಗಿದ್ದಾರ? ಕಟ್ಟಕಡೆಗೆ ಹಣವಂತರ ಮಕ್ಕಳು ಯಾರಾದರೂ ಪತ್ರಿಕಾ ನೌಕರಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆಯನ್ನನನಗೆ ನಾನೇ ಕೇಳಿಕೊಂಡೆ.<br /><br />ಸದ್ಯದ ಪರಿಸ್ಥಿತಿಯಲ್ಲಿ ನಾನು ಬಲ್ಲ, ನನಗೆ ಗೊತ್ತಿರುವ ವಲಯದಲ್ಲಿ ಯಾರೂ ಅಂತಹವರು ಇರುವುದು ನನಗೆ ಗುರುತು ಸಿಗಲಿಲ್ಲ.<br />ಕಡೆಗೆ ನಾನು ಓದಿದ ಕಾಲೇಜುಗಳಲ್ಲಿ ಜರ್ನಲಿಸಂ ಅನ್ನು ನನ್ನ ಜೊತೆಗೆ ಕಲಿತವರನ್ನು, ವೃತ್ತಿಯ ಬಗ್ಗೆ ಒಂತರಾ ಪ್ಯಾಸಿನೇಟ್ ಆಗಿದ್ದವರ ಬಗ್ಗೆ ಯೋಚಿಸಿದೆ. ಬಹುತೇಕರು ಇಲ್ಲಿ ಸಿಗುವ ಅನುಭವಕ್ಕಾಗಿ ಕೆಲಕಾಲ ಕೆಲಸ ಮಾಡಿ ಬೇರೆ ಕೆಲಸ ಹುಡುಕಿಕೊಂಡರು. ಮತ್ತೆ ಕೆಲವು ಹುಡುಗಿಯರು ವಿದೇಶಗಳಲ್ಲಿ ಕೆಲಸದಲ್ಲಿರುವ ಹುಡುಗರೊಂದಿಗೆ ಮದುವೆಯಾಗಿ ಹೋದರು.<br /><br />ನನ್ನ ಖಾಸಗಿ ವಲಯದಲ್ಲಿ ಅನುಭವಕ್ಕೆ ಬಂದತೆ ಉಳ್ಳವರು ಮಾದ್ಯಮದ ಉದ್ಯೋಗಗಳಲ್ಲಿ ತೊಡಗುವುದು ಕಡಿಮೆ.<br />ನಿಮ್ಮ ವಲಯದಲ್ಲಿ ಅಂತವರೂ ಇದ್ದರೂ ಇರಬಹುದು. ಆದರೆ ಅಂತಹ ಉದಾಹರಣೆಗಳು ತೀರಾ ಕಡಿಮೆ ಅನ್ನೊದು ನನ್ನ ನಂಬಿಕೆ.<br /><br />ಯಾಕೆ ಹೀಗೆ, ಪತ್ರಕರ್ತರು ಕೇವಲ ಬಡವರು, ಮದ್ಯಮ ವರ್ಗದವರು, ರೈತರ ಮಕ್ಕಳು ಮಾಡೋ ಕೆಲಸವಾ. ವ್ಯವಸ್ಥೆಯ ಮೇಲೆ ಕೋಪ ಬೇರೆಯವರಿಗೆ ಯಾಕೆ ಬರೋದಿಲ್ಲಾ ಅಂಥ. ಈ ಸಮಾಜ ಎಲ್ಲರಿಗೂ ಸೇರಿದ್ದು ಅಲ್ಲವಾ. ರಾಜಕಾರಣಿಯ ಮಗ, ಉದ್ಯಮಿಯ ಮಗ ಯಾಕೆ ಪತ್ರಕರಾಗಿ ಅವರ ಅಪ್ಪಂದಿರನ್ನು ಪ್ರಶ್ನೆ ಮಾಡಬಾರದು,<br />ಆದರೆ ಇವರೇ ಶ್ರೀಮಂತರು, ಮಾದ್ಯಮದ ಉದ್ಯಮಿಗಳಾಗುತ್ತಾರೆ ಯಾಕೆ,<br /><br />ಇವತ್ತು ಸಣ್ಣದೊಂದು ಮಾದ್ಯಮ ಸಂಸ್ಥೆಯನ್ನು ಹುಟ್ಟುಹಾಕುವುದೂ ನೂರಾರು ಕೋಟಿ ವಿಚಾರ. ಬಡ ಉದ್ಯೋಗಿಗಳು ಇಂತಹ ಸಾಹಸ ಮಾಡುವುದು ಸಾದ್ಯವಾ ಹೇಳಿ, ಸತ್ಯ, ನಿಷ್ಠೆ. ಪ್ರಾಮಾಣಿಕತೆ, ಇವೆಲ್ಲವೂ ಈಗ ಅಶಕ್ತರ ಸ್ವತ್ತುಗಳಾಗಿ ಬದಲಾಗಿದ್ದಾರೂ ಹೇಗೆ. ಯಾವ ಮಾದ್ಯಮದ ಒಡೆಯ ತನ್ನ ಪತ್ರಿಕೆಯ ನೌಕರ ಇಂತ ಕೆಲಸ ಮಾಡಿದ್ದಾನೆ, ಎಷ್ಟು ದೊಡ್ಡ ವ್ಯಕ್ತಿಗೆ ಪ್ರಶ್ನೆ ಕೇಳಿ ದಬಾಯಿಸಿದ್ದಾನೆ ಎಂಬ ಕಾರಣಕ್ಕಾಗಿ ಭಲೆ, ವರದಿಗಾರ ಭಲೆ ಅಂತ ಬೆನ್ನು ತಟ್ಟುತ್ತಾನೆ ಹೇಳಿ.<br /><br />ಹಾಗೆ ನೋಡಿದರೆ ಮಾದ್ಯಮದಲ್ಲಿ ದುಡಿಯುವ ಮಂದಿಗೆ ಪತ್ರಿಕೋದ್ಯಮ ಆದರ್ಶವಾಗಿದ್ದರೂ, ಅದರ ಓಡೆಯರಿಗೆ ಅದೊಂದು ಲಾಭ ತರುವ ಉದ್ಯಮ ಮಾತ್ರ ಆಗಿರಲಿಕ್ಕೆ ಸಾಕು. ನಮ್ಮೆಲ್ಲ ಪತ್ರಕರ್ತರ ಸತ್ಯ ಆದರ್ಶ, ನಿಷ್ಟೆ, ಸಾಮಾಜಿಕ ಜವಾಬ್ಧಾರಿ, ಎಲ್ಲವೂ ಕೂಡ ಮಾದ್ಯಮ ಉದ್ಯಮಿಯೊಬ್ಬನ ಬಂಡವಾಳದ ಒಂದು ಬಾಗ ಆಗಿರುತ್ತದೆ, ಎಷ್ಟೊಂದು ಒಳ್ಳೆಯ, ಚುರಾಕಾದ, ಪ್ರಕಾಂಡ, ಬುಂದಿವಂತ ಪತ್ರಕರ್ತರು ಇದ್ದಾರೆ ಅನ್ನೊದು ಆಯಾ ಮಾದ್ಯಮದ ಬಂಡವಾಳದ ಪರಿದಿಯಲ್ಲೆ ಅಡಗಿದೆ ಅನಿಸುತ್ತದೆ.<br /><br />ಕಾನೂನಿನ ಪ್ರಕಾರ ಯಾರೊಬ್ಬರಿಗೂ ಪತ್ರಿಕಾ ಉದ್ಯಮದಲ್ಲಿ ತೊಡಗುವ ಸ್ವಾತಂತ್ರ ಇದೆ, ಆದರೂ ಅದು ವಾಸ್ತವ ಸುಲಭದ ಸಂಗತಿ ಅಲ್ಲ ಅನ್ನೊದನ್ನ ಬಹುತೇಕರು ಒಪ್ಪುವ ಸಂಗತಿ. ಪತ್ರಿಕೊದ್ಯಮವನ್ನು ನೊಬೆಲ್ ಪ್ರೊಫೆಷನ್ ಅನ್ನುವ ಕಾಲ ಕಳೆದು ಹೊಗಿದೆ ಅಂತ ಅನಿಸುತ್ತೆ. ಗಾಂಧಿ, ಅಂಬೇಡ್ಕರರು ಪತ್ರಿಕೊದ್ಯಮವನ್ನು ಹೋರಾಟಕ್ಕೆ ಬಳಸಿಕೊಂಡ ಕಾಲ ಮತ್ತೆ ಬರುತ್ತದಾ ಅನ್ನೊ ಅನುಮಾನಗಳು ಇವೆ.<br /><br />ಸಮಾಜದ ಅಶಕ್ತರು, ಬಡವರು, ಮದ್ಯಮ ವರ್ಗದವರಿಗೆ ಮಾತ್ರ ಪತ್ರಿಕೊದ್ಯಮವೊಂದು ಪ್ರಭಾವಿ ನೌಕರಿ ಅನ್ನಿಸುತ್ತಿದೆ, ಬೇರೆ ಯಾರಿಗೂ ಅಲ್ಲ ಅನ್ನೊದು ನನ್ನ ಬಲವಾದ ನಂಬಿಕೆ, ಬಹುಶ ನಿಮಗೂ ಹಾಗೆ ಅನ್ನಿಸುತ್ತೆ ಅನ್ನೊದು ನನ್ನ ಗ್ರಹಿಕೆ.<br />ಯಾವಾಗ ರಾಜಕಾರಣಿಯ ಮಗ, ಉದ್ಯಮಿಯ ಮಗ, ವ್ಯಾಪಾರಿಯ ಮಗ, ಶ್ರೀಮಂತನ ಮಗ ಪತ್ರಕರ್ತರಾಗಿ, ನಮ್ಮೊಂದಿಗೆ ನಿಂತು, ಪ್ರಶ್ನೆಗೆ ಉತ್ತರ ಕೇಳುವ ಪ್ರಸಂಗ ಬರುತ್ತದೋ ಅವತ್ತು ಮಾದ್ಯಮ ವೃತ್ತಿಯನ್ನ ಆದರ್ಶದ ವೃತ್ತಿ ಅಂತ ನಾವೆಲ್ಲ ಒಪ್ಪಬಹುದೇನೋ......!!ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com9tag:blogger.com,1999:blog-4285142921991926989.post-806716938437014142009-09-01T09:34:00.001-07:002009-09-01T19:57:43.555-07:00ಕಡೇ ಗುಳಿಗಿ.<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjUwK6QRV5JUnZ9Ut31QdoBHhjqcNyfeMDPnqoIo8ei2-Sr9ndPExiC0JSfpapuIq85zFwQsiirICSa2txOpwc86IFaNJfFHzJYly1mszn-pmV8BQdGfrv5ajo4-SnR2fs21Hwq1k4o3WE/s1600-h/journo.jpg"><img id="BLOGGER_PHOTO_ID_5376545343620722114" style="FLOAT: left; MARGIN: 0pt 10px 10px 0pt; WIDTH: 320px; CURSOR: pointer; HEIGHT: 287px" alt="" src="https://blogger.googleusercontent.com/img/b/R29vZ2xl/AVvXsEjUwK6QRV5JUnZ9Ut31QdoBHhjqcNyfeMDPnqoIo8ei2-Sr9ndPExiC0JSfpapuIq85zFwQsiirICSa2txOpwc86IFaNJfFHzJYly1mszn-pmV8BQdGfrv5ajo4-SnR2fs21Hwq1k4o3WE/s320/journo.jpg" border="0" /></a><br /><br /><span style="font-size:100%;">ಲೋಕಸಭಾ ಚುನಾವಣೆಗಳು ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಹಜವಾಗೇ ಡೆಲ್ಲಿ ಬಣಗುಡುತ್ತಿದೆ. ಮಾಹಾಚುನಾವಣೆಯ ರಂಗಿಗೆ ಅಡ್ಡಾಗಿದ್ದ ಊರು ದಿಡೀರ್ ಅಂತ ಕ್ಷೋಬೆಗೆ ಒಳಗಾದಂತೆ ಅನ್ನಿಸುವ ಸಮಯಕ್ಕೆ ಮತ್ತೆ ಬಿಜೆಪಿಯಲ್ಲಿ ಎದ್ದ ಅಂತರಿಕ ಕಲಹದಿಂದ ಮತ್ತೆ ರಾಜಕೀಯ ರಂಗೇರಿತ್ತು.<br /><br />ಈಗ ಎಲ್ಲೆಲ್ಲೂ ಬಿಜೆಪಿಯದೇ ಸುದ್ದಿ, ಹೇಗಿದ್ದ ಪಕ್ಷಕ್ಕೆ ಏನಾಯ್ತಪ್ಪ ಅನ್ನೋ ಚರ್ಚೆ.<br /><br />ಚುನಾವಣೆಗಳಲ್ಲಿ ಸೋತ ಪಕ್ಷದಲ್ಲಿ ಇಂತ ಪ್ರಕ್ರಿಯೆಗಳು ಆಗೋದು ಸಹಜ. ಸೋತಾಗಲೇ ವಾಸ್ತವ ಗೊತ್ತಾಗೋದು ಅನ್ನೊದಕ್ಕೆ ಈಗಿನ ಬಿಜೆಪಿಯೇ ಉದಾಹರಣೆ, ಹೊಟ್ಟೆ ಒಳಗಿನ ಕ್ಯಾನ್ಸರ್ ಎಷ್ಠು ದಿನಾ ಅಂಥ ಗೊತ್ತಾಗದೇ ಇರುತ್ತೇ ಹೇಳಿ.<br /><br />ಮೊದಲೇ ಮಸಾಲ ಸುದ್ದಿಯೇ ಇಲ್ಲದೆ ಬೇಜಾರಾಗಿದ್ದ ಮೀಡಿಯಾಗಳಿಗೆ ಈಗ ಬಿಜೆಪಿ ಒಳ್ಳೇ ಅಹಾರ ಒದಗಿಸುತ್ತಿದೆ. ಸ್ವೈನ್ ಪ್ಲೂ ಭೂತವನ್ನು ಸಿಕ್ಕಾಪಟ್ಟೆ ದುರುಪಯೋಗ ಮಾಡುತ್ತಿದ್ದ ಮಾದ್ಯಮಗಳ ಕಣ್ಣು, ಜಸ್ವಂತ್ ಸಿಂಗ್ ಬಿಟ್ಟ ಜಿನ್ನಾ ಭೂತದ ಕಡೆಗೆ ಹೊರಳಿದ್ದು ಒಳ್ಳೆಯದೇ ಆಯ್ತು ಅನ್ನಿ.<br /><br />ಬಿಜೆಪಿ ಚುನಾವಣೆಗಳಲ್ಲಿ ಅಕರಾಳ ವಿಕರಾಳವಾಗಿ ಸೋತಾಗಲೇ, ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯನ್ನ ಟೇಕ್ ಓವರ್ ಮಾಡುತ್ತೆ ಅನ್ನೊ ಚರ್ಚೆ ಎದ್ದಿತ್ತು. ಆದರೆ ಅದನ್ನ ಈಗ ಆರ್ ಎಸ್ ಎಸ್ ಈಗ ಮಾಡುತ್ತಿದೆ. ಹಾಗೆ ಮಾಡೋದರಲ್ಲಿ ತಪ್ಪೇನು ಇರಲಾರದು. ಆದರೆ ಎಲ್ಲವನ್ನೂ ಜಗತ್ತಿಗೆ ಗೊತ್ತಾಗುವಂತೆ ಮಾಡುತ್ತಲೇ, 'ಸಂಘಕ್ಕೊ ಬಿಜೆಪಿಗೂ ಸಂಭಂದವಿಲ್ಲ', 'ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ರಾಜಕೀಯ ಮಾಡೋಲ್ಲ' ಅಂತೆಲ್ಲಾ ಪುಂಗಿ ಊದಿದರೇ ಆಗೋ ಲಾಭ ಅದೇನೋ ನನಗೆ ತಿಳಿಯೋಲ್ಲ.<br /><br />ಹಾಗೆ ನೋಡಿದರೆ ಬಿಜೆಪಿಯಲ್ಲಿ ಚುನಾವಣೆಗಳು ಮುಗಿದ ಮೂರು ತಿಂಗಳಿಗೆ ಪಕ್ಷದಲ್ಲಿ ಅಂತರಿಕ ಕಲಹ ಬೀದಿಗೆ ಬಂದಿರೋದು ಕಾಂಗ್ರೆಸ್ ಪಾಲಿಗೆ ಕೆಟ್ಟ ಬೆಳವಣಿಗೆಯೇ ಸರಿ. ಮುಂದೆ ಚುನಾವಣೆಗಳು ಬರೋದು ಐದು ವರ್ಷಕ್ಕೆ ಆದರಿಂದ ಈಗಲೇ ಅಂತರಿಕ ಬಿಕ್ಕಟ್ಟು ಶಮನವಾಗಿ ಬಿಜೆಪಿ ಪಕ್ಷ ಚೇತರಿಸಿಕೊಂಡು ಮತ್ತೆ ಪ್ರಭಲ ಆಗಬಹುದು.<br /><br />ಅದೆಲ್ಲ ಒತ್ತಟ್ಟಿಗೆ ಇರಲಿ, ಬಿಜೆಪಿ ಪಕ್ಷ ಮೀಡಿಯಾ ಕ್ರಿಯೇಟೆಡ್ ಪಕ್ಷ ಅದನ್ನ ಮೀಡಿಯಾದವರೇ ಹಾಳುಮಾಡುತ್ತಾರೆ ಅಂತ ಹೇಳುತ್ತಾರೆ. ಹಿಂದೊಮ್ಮೆ ಅರುಣ್ ಶೌರಿಯೇ ಬಿಜೆಪಿ ಪಕ್ಷ ಆರು ಜನ ಪತ್ರಕರ್ತರಿಂದ ನಿಯಂತ್ರಿಸಲ್ಪಡುತ್ತಿದೆ ಅಂತ ಟೀಕೆ ಮಾಡಿದ್ದರು. ಹಾಗೆ ನೊಡಿದರೆ ಬಿಜೆಪಿಯಲ್ಲಿದ್ದಷ್ಟು ಮಾಜಿ ಪತ್ರಕರ್ತರು, ಅಥವಾ ನ್ಯೂಸ್ ರೂಂಗಳಲ್ಲಿ ಕುಳಿತೇ ಬಿಜೆಪಿಯನ್ನು ಅಂತರಸಾಕ್ಷಿಯಿಂದ ಬೆಂಬಲಿಸುವ ಪತ್ರಕರ್ತರು ದೇಶದ ಯಾವ ಪಕ್ಷಕ್ಕೂ ಇರಲಿಕ್ಕಿಲ್ಲ. ಆರ್ ಎಸ್ ಎಸ್ ಮೂಲದಿಂದ ಬಂದ ಸಾವಿರಾರು ಮಂದಿ ಸುದ್ದಿ ಮನೆಗಳಲ್ಲಿ ಕುಳಿತು ಸದ್ದಿಲ್ಲದೆ ಸುದ್ದಿ ಮಾಡುತ್ತಾರೆ.<br /><br />ಅದಕ್ಕೆ ನನಗೆ ಸಿಕ್ಕ ಸಾಕ್ಷ ಏನಪ್ಪಾ ಅಂದರೆ, ಮೊನ್ನೆ ಬಿಜೆಪಿಯಲ್ಲಿ ಗದ್ದಲ ತೀರ್ವಗೊಂಡಿದ್ದಾಗ ಪತ್ರಕರ್ತ ಮಿತ್ರನೊಬ್ಬನ ಮೊಬೈಲ್ ಗೆ ಆರ್ ಎಸ್ ಎಸ್ ಕೇಂದ್ರ ಕಚೇರಿಯಿಂದ ಒಂದು ತುರ್ತು ಸಂದೇಶ ಬಂತು.<br />ಸಂದೇಶ ಏನಪ್ಪಾ ಅಂದರೆ. 'ಎಲ್ಲಾ ಸ್ವಯಂ ಸೇವಕ ಪತ್ರಕರ್ತರೂ ಸಂಜೆ 3 ಗಂಟೆಗೆ ಸಂಘದ ಕಚೇರಿಗೆ ಬನ್ನಿ ಬಹುಮುಖ್ಯವಾದ ವಿಷಯ ಚರ್ಚಿಸಬೇಕಿದೆ' ಅಂತ.<br /><br />ನನಗಂತೂ ಸಂದೇಶ ನೋಡಿ ಅಚ್ಚರಿಯಾಯ್ತು, ಹೇಗೆ ಆರ್ ಎಸ್ ಎಸ್ ಕಬಂದಬಾಹುಗಳು ಹರಡಿವೆ ಅಂತ ಯೋಚಿಸುವಂತಾಯಿತು. 'ಸ್ವಯಂ ಸೇವಕ' ಪತ್ರಕರ್ತರಿಗೆ ಆರ್ ಎಸ್ ಎಸ್ ಪಂಡಿತರು ಏನೇನು ಹೇಳಿದರು, ಕಲಿಸಿಕೊಟ್ಟರು ಅನ್ನೊ ಕುತೂಹಲ ಈಗ ನನಗೆ ಹೆಚ್ಚಾಗಿದೆ. ಸ್ವಯಂ ಸೇವಕರು ಅದನ್ನೆಲ್ಲಾ ಬಿಚ್ಚಿ ಹೇಳುತ್ತಾರಾ ಗೊತ್ತಿಲ್ಲ.<br /><br /></span><span style="FONT-WEIGHT: bold; COLOR: rgb(255,0,0)font-size:100%;" >ಕಡೇ ಗುಳಿಗಿ. </span><span style="font-size:100%;"><br />ಕೆಲವರು ಬೆಳೆಯುತ್ತಾ ಬೆಳೆಯುತ್ತಾ ಚಡ್ಡಿ ಹಾಕಿಕೊಳ್ಳುತ್ತಾರೆ, ಮತ್ತೆ ಕೆಲವರು ಹುಟ್ಟುವಾಗಲೇ ಚಡ್ಡಿ ಹಾಕಿಕೊಂಡೇ ಹುಟ್ಟಿರುತ್ತಾರೆ...!!</span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com3tag:blogger.com,1999:blog-4285142921991926989.post-7198152087208535802009-08-19T02:45:00.000-07:002009-08-19T02:58:52.023-07:00ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ...?<span style="font-size:130%;"> ಉತ್ತರ ಪ್ರ</span><a onblur="try {parent.deselectBloggerImageGracefully();} catch(e) {}" href="http://tbn3.google.com/images?q=tbn:kDKvFbMaYTHsDM:http://www.asuryaprakash.com/images/photo_27.gif"><img style="margin: 0pt 10px 10px 0pt; float: left; cursor: pointer; width: 228px; height: 258px;" src="http://tbn3.google.com/images?q=tbn:kDKvFbMaYTHsDM:http://www.asuryaprakash.com/images/photo_27.gif" alt="" border="0" /></a><span style="font-size:130%;">ದೇಶ ಮಂತ್ರಿ ಮಾಯಾವತಿ ಯಾವಾಗಲೂ ಏನಾದರೊಂದು ವಿವಾದ, ರಾಜಕೀಯ ನಿರ್ಣಯ, ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಾನೆ ಬಾಷಣವೊಂದರಲ್ಲಿ ತನ್ನನ್ನು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಜೋಶಿ ಕೆಟ್ಟದಾಗಿ ಟೀಕಿಸಿದಳು </span><span style="font-size:130%;">ಅನ್ನೊ ಕಾರಣಕ್ಕೆ ಅವರ ಮೇಲೆ ಅಟ್ರಾಸಿಟಿ ಕೇಸು ಹಾಕಿ ಜೈಲಿಗೆ ಅಟ್ಟಿದ್ದರು. ಈಗ ಮತ್ತೆ ಸುದ್ದಿಯಾರುತ್ತಿರೋದು ಲಕ್ನೋದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆನೆಗಳ ಪಾರ್ಕ್ ಮಾಡುತ್ತಿರುವುದಕ್ಕಾಗಿ. ಸದ್ಯಕ್ಕೆ ಈ ಪ್ರಕರಣ ಸುಪ್ರಿಂಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದೆ ಕೂಡ.<br /><br />ಈ ಮಾಯಾವತಿ ಎಂತ ಹುಚ್ಚಿನ ಹೆಣ್ಣು ಅಂದರೆ, ತಾನು ಬದುಕಿದ್ದಾಗಲೇ ಆಕೆಗೆ ತನ್ನನ್ನು ತಾನೆ ಅಜರಾಮರ ಮಾಡಿಕೊಂಡು ಬಿಡುವ ಉಮ್ಮೇದಿ. ಅದಕ್ಕಂತಲೆ ತನ್ನ ಗುರು ಕಾನ್ಕ್ಷಿರಾಮ್, ತನ್ನ ಪಕ್ಷದ ಗುರುತು ಆನೆ, ಮತ್ತು ಸ್ವತ ತನ್ನದೆ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಈಗ ಎಲ್ಲೆಡೆಯಿಂದ ಟೀಕೆ ಎದುರಿಸಬೇಕಾಗಿದೆ.<br /><br />ಆಕೆ ಮಾಡುತ್ತಿರುವುದು ಸರಿಯೋ ತಪ್ಪೋ ಅನ್ನೊದು ಬೇರೆಯದೇ ಚರ್ಚೆ, ಈಗ ಸುಪ್ರಿಂ ಕೋರ್ಟ್ ನಲ್ಲಿ ಮಾಯಾವತಿಯ ಪರವಾಗಿ ರಕ್ಷಾಬಂಧನದಂತೆ ಕಾಯಬಹುದಾದ ಐಡಿಯಾ ಸಿಕ್ಕಿದೆ ಅಂತಹ ಸೂಪರ್ ಐಡಿಯಾದ ಜನಕ ಒಬ್ಬ ಕನ್ನಡಿಗ ಅನ್ನೊಂದು ವಿಶೇಷ. ದೆಹಲಿಯ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರುಮಾಡಿರುವ, ಸರಿಸುಮಾರು 30 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ, ಹಾಸನ ಜಿಲ್ಲೆಯವರಾದ, ಅರಕಲಗೂಡು ಸೂರ್ಯಪ್ರಕಾಶ್.<br /><br /><br />ಕಳೆದ ಲೋಕಸಭಾ ಚುನಾವಣೆಗಳಿಗೂ ಮುಂಚೆ ಎ.ಸೂರ್ಯಪ್ರಕಾಶ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ದೇಶದಲ್ಲಿರೋ ಕಾನೂನಿನ ಪ್ರಕಾರ ಚುನಾವಣೆ ನಡೆಸಲು ಎಲ್ಲಾ ಪಕ್ಷಗಳಿಗೂ ಲೆವೆಲ್ ಪ್ಲೆಯಿಂಗ್ ಗ್ರೌಂಡ್ ಇರಬೇಕು. ಆದರೆ ಕಾಂಗ್ರೆಸ್ ಪಕ್ಷದ ಕಾರಣದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವಪಕ್ಷಕ್ಕೂ ಆ ರೀತಿಯ ಪರಿಸ್ಥಿತಿ ಇಲ್ಲ, ಯಾಕಂದರೆ ದೇಶವನ್ನು ಬಹಳ ವರ್ಷ ಆಳಿದ ಕಾಂಗ್ರೆಸ್ ಪಕ್ಷ ತುಂಬಾ ವ್ಯವಸ್ಥಿತವಾಗಿ ಕಾಂಗ್ರೆಸ್ ಮತ್ತು ಗಾಂಧಿ ಪ್ಯಾಮಿಲಿ 'ಬ್ರಾಂಡ್' ಅನ್ನು ಜನರ ಮೇಲೆ ಹೇರಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು, ವಿವಿಧ ರಾಜ್ಯಗಳಲ್ಲಿ ನೂರಾರು ಯೋಜನೆಗಳನ್ನು ಗಾಂಧಿ ಕುಟುಂಬದವರ ಹೆಸರಿನಲ್ಲಿ ಆರಂಭಿಸಿದ್ದಾರೆ. ಸರಿಸುಮಾರು 450 ಯೋಜನೆಗಳಿಗೆ ರಾಜೀವ್, ಇಂದಿರಾ, ಜವಹರ್ ಲಾಲ್ ನೆಹರು ಅವರ ಹೆಸರನ್ನ ಇಡಲಾಗಿದೆ. ಆ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಳ ಮೂಲಕ ವೆಚ್ಚ ಮಾಡಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಭವನ್ನು ಪ್ರಮೋಟ್ ಮಾಡಲಾಗಿದೆ ಇದೆಲ್ಲಾ ಯಾಕೆ ಅಂಥ ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.<br /><br />ಕುಡಿಯುವ ನೀರಿಗೆ, ರಾಷ್ಟ್ರೀಯ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಅನ್ನೊ ಹೆಸರು.<br />ವಿದ್ಯುತ್ ಸರಬರಾಜಿಗೆ, ರಾಜೀವ್ ಗಾಂಧಿ ವಿದ್ಯದ್ದೀಕರಣ ಯೋಜನೆ,<br />ಮನೆ ಕಟ್ಟಲು ಇಂದಿರಾ ಆವಾಸ್ ಯೋಜನೆ.<br />ಜವಹರ್ ಲಾಲ್ ರೋಜಗಾರ್ ಯೋಜನೆ.<br />ಇವೆ ಅಲ್ಲ . ಕಾಲೇಜು, ಪಾರ್ಕು, ಆಸ್ಪತ್ರೆ, ಮೈದಾನ, ರಸ್ತೆ, ಪದಕ, ಪಂದ್ಯಾವಳಿ, ಸ್ಕಾಲರ್ ಶಿಪ್ಪು ಸೇರಿದಂತೆ ನೂರಾರು ಕಾರ್ಯಕ್ರಮಗಳು ಇವರ ಹೆಸರಲ್ಲೇ ಏಕೆ ಇರಬೇಕು ಗಾಂಧಿ ಕುಂಟುಂಬದವರೂ ದಿನಾ ನೋಟು ಪ್ರಿಂಟು ಮಾಡಿ ಇವನ್ನೆಲ್ಲಾ ಮಾಡಿಸಿದರಾ, ರಾಷ್ಠ್ರದ ಹಣವನ್ನೇ ಅದರ ಪ್ರಜೆಗಳಿಗಾಗಿ ಕೊಟ್ಟಿದ್ದಾರೆ.<br />ಕೇಂದ್ರದ ಸರ್ಕಾರದ ಇಂತಹ ಯೋಜನೆಗಳಿಗೆ ನ್ಯೂಟ್ರಲ್ ಆದ ಹೆಸರುಗಳನ್ನು ಇಡಬೇಕು, ಉದಾಹಣೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಯೋಜನೆ, ರಾಷ್ಟ್ರೀಯ ಜಲ ಯೋಜನೆ, ಅನ್ನೊಥರದ ಹೆಸರುಗಳನ್ನು ಇಡಲಿ </span><span style="font-size:130%;">ಅನ್ನೊದು ಸೂರ್ಯಪ್ರಕಾಶ್ ವಾಧ.<br /><br />ಇದೇ ವಿಶಯವನ್ನಿಟ್ಟುಕೊಂಡು ಸೂರ್ಯಪ್ರಕಾಶ್ ಕಳೆದ ಎರಡು ಮೂರು ವರ್ಷಗಳಿಂದ ಇದನ್ನ ಇನ್ವೆಸ್ಟಿಗೇಟ್ ಮಾಡುತ್ತಿದ್ದಾರೆ, ದೇಶದ ಪ್ರತಿ ರಾಜ್ಯದಿಂದ ಮಾಹಿತಿ ಕಲೆಹಾಕಿದ್ದಾರೆ, ಎಷ್ಟು ಹಣ ಈ ಯೋಜನೆಗಳ ಹೆಸರಲ್ಲಿ ವೆಚ್ಚವಾಗಿದೆ ಅನ್ನೊ ಮಾಹಿತಿ ಪಡೆದು ಚುನಾವಣಾ ಆಯೋಗದ ಮುಂದೆ ಕಂಪ್ಲೇಂಟು ಕೊಟ್ಟು ಕಾಯುತ್ತಿದ್ದಾರೆ. ಚುನಾವಣೆ ಮುಗಿದರೂ ಚುನಾವಣಾ ಆಯೋಗದಿಂದ ಉತ್ತರ ಬಂದಿಲ್ಲ.<br /><br />ಯಾಕಂದರೆ ಅದು ಗಾಂಧಿ ಪ್ಯಾಮಿಲಿ. ಅದೇ ಮಾಯಾವತಿ ಕೇಸು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಧ ವಿವಾದ ನಡೆಯುತ್ತಿದೆ, ಕೇಸು ಸುಪ್ರಿಂಕೋರ್ಟಿನಲ್ಲಿದೆ. ಆದರೆ ಮಾಯಾವತಿ ಪರ ವಾಧ ಮಾಡುತ್ತಿರುವ ಸತೀಶ್ ಮಿಶ್ರಾ, ಈಗ ಕನ್ನಡಿಗ ಸೂರ್ಯಪ್ರಕಾಶ್ ಅವರ ಅದ್ಯಯನವನ್ನು ತಮ್ಮ ಕೇಸಿನಲ್ಲಿ ಬಳಸಿಕೊಂಡಿದ್ದಾರೆ. ಮೊದಲು ಗಾಂಧಿ ಪ್ಯಾಮಿಲಿ ಕೂಡ ಸರ್ಕಾರದ ಹಣವನ್ನ ಗಾಂಧಿ ಪ್ಯಾಮಿಲಿ ಹೆಸರಿಗೆ ಬಳಸಿಕೊಂಡಿದೆ. ಮೊದಲು ಅವರ ಹೆಸರಿನ ಯೋಜನೆಗಳಿಂದ ಅವರ ಹೆಸರು ಕಿತ್ತು ಹಾಕಿ ಅಂತ ಕೇಳುತ್ತಿದ್ದಾರೆ. ಕೋರ್ಟು ಏನು ಮಾಡುತ್ತೋ ಗೊತ್ತಿಲ್ಲ.<br /><br />ಅಂದ ಹಾಗೆ, ಅರಕಲಗೂಡು ಸೂರ್ಯಪ್ರಕಾಶ್ ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ವರದಿಗಾರರಾಗಿದ್ದವರು. ನಂತರ ದೆಹಲಿಗೆ ಬಂದು ಇಂಡಿಯನ್ ಎಕ್ಸಪ್ರೆಸ್ಸಿನ ಬ್ಯೂರೋ ಚೀಫ್, ಈ ನಾಡು ಪತ್ರಿಕೆಯ ಪೊಲಟಿಕಲ್ ಎಡಿಟರ್, ಪಯನೀರ್ ಪತ್ರಿಕೆ ಸಂಪಾದಕ, ಪಯನೀರ್ ಜರ್ನಲಿಸಂ ಸ್ಕೂಲಿನ ಪೌಂಡರ್ ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು. ಅಡ್ವಾಣಿಯವರ ಆತ್ಮಕಥನ ಮೈಕಂಟ್ರಿ ಮೈ ಲೈಪ್ ಪುಸ್ತಕ ಬರೆಯುವಾಗ ಅಡ್ವಾಣಿಗೆ ನೆರವಾಗಿದ್ದವರು. ಸರಿಸುಮಾರು ನಲವತ್ತು ವರ್ಷಗಳನ್ನು ಪತ್ರಿಕೊದ್ಯಮದ ಗರಡಿ ಮನೆಯಲ್ಲಿ ಸವೆಸಿದವರು.<br />ಮೊನ್ನೆ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಹೊಸ ತಲೆಮಾರಿನ ಪತ್ರಕರ್ತರೊಂದಿಗೆ ಅವರು ಮಾತಿಗೆ ಸಿಕ್ಕಿ ತಮ್ಮ ಕೆಲವು ಅನುಭವಗಳನ್ನು ಹಂಚಿಕೊಂಡರು. ಮಾತೆಲ್ಲ ಮುಗಿದ ಮೇಲೆ 'ಸಾರ್ ನಿಮ್ಮ ಬಗ್ಗೆ ನನ್ನ ಖಾಸಗಿ ಡೈರಿ ಬ್ಲಾಗ್ ನಲ್ಲಿ ಬರೀಲಾ, ಅಂದೆ. ಅದಕ್ಕವರು 'ಖಂಡಿತವಾಗಿಯೂ ಬರೆಯಪ್ಪ ಜೊತೆಗೆ ನನ್ನ ವೆಬ್ ಸೈಟಿನ ಲಿಂಕ್ ಕೊಡು ಆಸಕ್ತಿ ಇದ್ದವರೆಲ್ಲಾ ಓದಲಿ' ಅಂದರು.<br />ಲಿಂಕ್ ಇಲ್ಲಿವೆ.<a href="http://www.blogger.com/%C3%A0%C2%B2%C2%89%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%B0%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%A6%C3%A0%C2%B3%C2%87%C3%A0%C2%B2%C2%B6%20%C3%A0%C2%B2%C2%AE%C3%A0%C2%B2%C2%82%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%97%C3%A0%C2%B2%C2%B2%C3%A0%C2%B3%C2%82%20%C3%A0%C2%B2%C2%8F%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%A6,%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%9C%C3%A0%C2%B2%C2%95%C3%A0%C2%B3%C2%80%C3%A0%C2%B2%C2%AF%20%C3%A0%C2%B2%C2%A8%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%A3%C3%A0%C2%B2%C2%AF,%20%C3%A0%C2%B2%C2%97%C3%A0%C2%B2%C2%B2%C3%A0%C2%B2%C2%BE%C3%A0%C2%B2%C2%9F%C3%A0%C2%B3%C2%86%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%81%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%C3%A0%C2%B2%C2%87%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%80%C3%A0%C2%B2%C2%9A%C3%A0%C2%B3%C2%86%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%A4%C3%A0%C2%B2%C2%BE%C3%A0%C2%B2%C2%A8%C3%A0%C2%B3%C2%86%20%C3%A0%C2%B2%C2%AC%C3%A0%C2%B2%C2%BE%C3%A0%C2%B2%C2%B7%C3%A0%C2%B2%C2%A3%C3%A0%C2%B2%C2%B5%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A6%C3%A0%C2%B2%C2%B0%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%A4%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%89%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%B0%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%A6%C3%A0%C2%B3%C2%87%C3%A0%C2%B2%C2%B6%C3%A0%C2%B2%C2%A6%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%82%C3%A0%C2%B2%C2%97%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%20%C3%A0%C2%B2%C2%85%C3%A0%C2%B2%C2%A7%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%C3%A0%C2%B3%C2%86%20%20%C3%A0%C2%B2%C2%B0%C3%A0%C2%B3%C2%80%C3%A0%C2%B2%C2%A4%C3%A0%C2%B2%C2%BE%20%C3%A0%C2%B2%C2%AC%C3%A0%C2%B2%C2%B9%C3%A0%C2%B3%C2%81%C3%A0%C2%B2%C2%97%C3%A0%C2%B3%C2%81%C3%A0%C2%B2%C2%A3%20%C3%A0%C2%B2%C2%9C%C3%A0%C2%B3%C2%8B%C3%A0%C2%B2%C2%B6%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%86%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%20%C3%A0%C2%B2%C2%9F%C3%A0%C2%B3%C2%80%C3%A0%C2%B2%C2%95%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A6%C3%A0%C2%B2%C2%B3%C3%A0%C2%B3%C2%81%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8A%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%A3%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%AE%C3%A0%C2%B3%C2%87%C3%A0%C2%B2%C2%B2%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%9F%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%87%C3%A0%C2%B2%C2%B8%C3%A0%C2%B3%C2%81%20%C3%A0%C2%B2%C2%B9%C3%A0%C2%B2%C2%BE%C3%A0%C2%B2%C2%95%C3%A0%C2%B2%C2%BF%20%C3%A0%C2%B2%C2%9C%C3%A0%C2%B3%C2%88%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%81.%20%C3%A0%C2%B2%C2%88%C3%A0%C2%B2%C2%97%20%C3%A0%C2%B2%C2%AE%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%86%20%C3%A0%C2%B2%C2%B8%C3%A0%C2%B3%C2%81%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%8B%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%B2%C3%A0%C2%B2%C2%95%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8B%C3%A0%C2%B2%C2%A6%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%8B%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A4%C3%A0%C2%B2%C2%B0%20%C3%A0%C2%B2%C2%B0%C3%A0%C2%B3%C2%82%C3%A0%C2%B2%C2%AA%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BF%20%C3%A0%C2%B2%C2%96%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%9A%C3%A0%C2%B3%C2%81%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%BF%20%C3%A0%C2%B2%C2%86%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%20%C3%A0%C2%B2%C2%AA%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%95%C3%A0%C2%B3%C2%8D%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%81%C3%A0%C2%B2%C2%B5%C3%A0%C2%B3%C2%81%C3%A0%C2%B2%C2%A6%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF.%20%C3%A0%C2%B2%C2%B8%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%88%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%B0%C3%A0%C2%B2%C2%A3%20%C3%A0%C2%B2%C2%B8%C3%A0%C2%B3%C2%81%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%82%C3%A0%C2%B2%C2%95%C3%A0%C2%B3%C2%8B%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%8D%20%C3%A0%C2%B2%C2%A8%20%C3%A0%C2%B2%C2%95%C3%A0%C2%B3%C2%86%C3%A0%C2%B2%C2%82%C3%A0%C2%B2%C2%97%C3%A0%C2%B2%C2%A3%C3%A0%C2%B3%C2%8D%C3%A0%C2%B2%C2%A3%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%97%C3%A0%C2%B3%C2%81%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86%20%C3%A0%C2%B2%C2%95%C3%A0%C2%B3%C2%82%C3%A0%C2%B2%C2%A1.%20%20%C3%A0%C2%B2%C2%88%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%8E%C3%A0%C2%B2%C2%82%C3%A0%C2%B2%C2%A4%20%C3%A0%C2%B2%C2%B9%C3%A0%C2%B3%C2%81%C3%A0%C2%B2%C2%9A%C3%A0%C2%B3%C2%8D%C3%A0%C2%B2%C2%9A%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%A3%C3%A0%C2%B3%C2%8D%C3%A0%C2%B2%C2%A3%C3%A0%C2%B3%C2%81%20%C3%A0%C2%B2%C2%85%C3%A0%C2%B2%C2%82%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%86,%20%C3%A0%C2%B2%C2%A4%C3%A0%C2%B2%C2%BE%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%AC%C3%A0%C2%B2%C2%A6%C3%A0%C2%B3%C2%81%C3%A0%C2%B2%C2%95%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%97%C3%A0%C2%B2%C2%B2%C3%A0%C2%B3%C2%87%20%20%C3%A0%C2%B2%C2%86%C3%A0%C2%B2%C2%95%C3%A0%C2%B3%C2%86%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%A4%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%A4%C3%A0%C2%B2%C2%BE%C3%A0%C2%B2%C2%A8%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%9C%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%AE%C3%A0%C2%B2%C2%B0%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%AC%C3%A0%C2%B2%C2%BF%C3%A0%C2%B2%C2%A1%C3%A0%C2%B3%C2%81%C3%A0%C2%B2%C2%B5%20%C3%A0%C2%B2%C2%89%C3%A0%C2%B2%C2%AE%C3%A0%C2%B3%C2%8D%C3%A0%C2%B2%C2%AE%C3%A0%C2%B3%C2%87%C3%A0%C2%B2%C2%A6%C3%A0%C2%B2%C2%BF.%20%20%C3%A0%C2%B2%C2%85%C3%A0%C2%B2%C2%A6%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%82%C3%A0%C2%B2%C2%A4%C3%A0%C2%B2%C2%B2%C3%A0%C2%B3%C2%86%20%C3%A0%C2%B2%C2%A4%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%20%C3%A0%C2%B2%C2%97%C3%A0%C2%B3%C2%81%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%BF%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%AE%C3%A0%C2%B3%C2%8D,%20%C3%A0%C2%B2%C2%A4%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%20%C3%A0%C2%B2%C2%AA%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%A6%20%C3%A0%C2%B2%C2%97%C3%A0%C2%B3%C2%81%C3%A0%C2%B2%C2%B0%C3%A0%C2%B3%C2%81%C3%A0%C2%B2%C2%A4%C3%A0%C2%B3%C2%81%20%C3%A0%C2%B2%C2%86%C3%A0%C2%B2%C2%A8%C3%A0%C2%B3%C2%86,%20%C3%A0%C2%B2%C2%AE%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%B5%C3%A0%C2%B2%C2%A4%20%C3%A0%C2%B2%C2%A4%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%A6%C3%A0%C2%B3%C2%86%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%AE%C3%A0%C2%B3%C2%86%20%C3%A0%C2%B2%C2%A8%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AE%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%B2%C3%A0%C2%B3%C2%81%20%C3%A0%C2%B2%C2%AE%C3%A0%C2%B3%C2%81%C3%A0%C2%B2%C2%82%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%C3%A0%C2%B2%C2%85%C3%A0%C2%B2%C2%A6%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%8B%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A4%C3%A0%C2%B2%C2%B0%20%20%C3%A0%C2%B2%C2%B0%C3%A0%C2%B3%C2%82%C3%A0%C2%B2%C2%AA%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BF%20%C3%A0%C2%B2%C2%B5%C3%A0%C2%B3%C2%86%C3%A0%C2%B2%C2%9A%C3%A0%C2%B3%C2%8D%C3%A0%C2%B2%C2%9A%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%C3%A0%C2%B2%C2%88%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%A3%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%20%20%C3%A0%C2%B2%C2%88%C3%A0%C2%B2%C2%97%20%C3%A0%C2%B2%C2%8E%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B3%C2%86%C3%A0%C2%B2%C2%A1%C3%A0%C2%B3%C2%86%C3%A0%C2%B2%C2%AF%C3%A0%C2%B2%C2%BF%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%9F%C3%A0%C2%B3%C2%80%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%8E%C3%A0%C2%B2%C2%A6%C3%A0%C2%B3%C2%81%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%AC%C3%A0%C2%B3%C2%87%C3%A0%C2%B2%C2%95%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86.%20%20%C3%A0%C2%B2%C2%86%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%81%C3%A0%C2%B2%C2%B5%C3%A0%C2%B3%C2%81%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%AF%C3%A0%C2%B3%C2%8B%20%C3%A0%C2%B2%C2%A4%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AA%C3%A0%C2%B3%C2%8B%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8A%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%AC%C3%A0%C2%B3%C2%87%C3%A0%C2%B2%C2%B0%C3%A0%C2%B3%C2%86%C3%A0%C2%B2%C2%AF%C3%A0%C2%B2%C2%A6%C3%A0%C2%B3%C2%87%20%C3%A0%C2%B2%C2%9A%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%9A%C3%A0%C2%B3%C2%86,%20%20%C3%A0%C2%B2%C2%88%C3%A0%C2%B2%C2%97%20%C3%A0%C2%B2%C2%B8%C3%A0%C2%B3%C2%81%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%82%20%C3%A0%C2%B2%C2%95%C3%A0%C2%B3%C2%8B%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%8D%20%C3%A0%C2%B2%C2%A8%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%AF%20%C3%A0%C2%B2%C2%AA%C3%A0%C2%B2%C2%B0%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%20%C3%A0%C2%B2%C2%B0%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%BE%C3%A0%C2%B2%C2%AC%C3%A0%C2%B2%C2%82%C3%A0%C2%B2%C2%A7%C3%A0%C2%B2%C2%A8%C3%A0%C2%B2%C2%A6%C3%A0%C2%B2%C2%82%C3%A0%C2%B2%C2%A4%C3%A0%C2%B3%C2%86%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%AC%C3%A0%C2%B2%C2%B9%C3%A0%C2%B3%C2%81%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%A6%20%C3%A0%C2%B2%C2%90%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%BE%20%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%82%C3%A0%C2%B2%C2%A4%C3%A0%C2%B2%C2%B9%20%C3%A0%C2%B2%C2%B8%C3%A0%C2%B3%C2%82%C3%A0%C2%B2%C2%AA%C3%A0%C2%B2%C2%B0%C3%A0%C2%B3%C2%8D%20%20%C3%A0%C2%B2%C2%90%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%A6%20%C3%A0%C2%B2%C2%9C%C3%A0%C2%B2%C2%A8%C3%A0%C2%B2%C2%95%20%C3%A0%C2%B2%C2%92%C3%A0%C2%B2%C2%AC%C3%A0%C2%B3%C2%8D%C3%A0%C2%B2%C2%AC%20%C3%A0%C2%B2%C2%95%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%97%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%B6%C3%A0%C2%B3%C2%87%C3%A0%C2%B2%C2%B7.%20%C3%A0%C2%B2%C2%A6%C3%A0%C2%B3%C2%86%C3%A0%C2%B2%C2%B9%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%AF%20%C3%A0%C2%B2%C2%AA%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8B%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AE%C3%A0%C2%B2%C2%A6%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%A6%C3%A0%C2%B3%C2%8A%C3%A0%C2%B2%C2%A1%C3%A0%C2%B3%C2%8D%C3%A0%C2%B2%C2%A1%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%81%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%81%C3%A0%C2%B2%C2%B5,%20%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%B8%C3%A0%C2%B3%C2%81%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%81%2030%20%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%A6%C3%A0%C2%B3%C2%86%C3%A0%C2%B2%C2%B9%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%A8%C3%A0%C2%B3%C2%86%C3%A0%C2%B2%C2%B2%C3%A0%C2%B3%C2%86%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%81%C3%A0%C2%B2%C2%B5,%20%C3%A0%C2%B2%C2%B9%C3%A0%C2%B2%C2%BE%C3%A0%C2%B2%C2%B8%C3%A0%C2%B2%C2%A8%20%C3%A0%C2%B2%C2%9C%C3%A0%C2%B2%C2%BF%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B3%C2%86%C3%A0%C2%B2%C2%AF%C3%A0%C2%B2%C2%B5%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%A6,%20%C3%A0%C2%B2%C2%85%C3%A0%C2%B2%C2%B0%C3%A0%C2%B2%C2%95%C3%A0%C2%B2%C2%B2%C3%A0%C2%B2%C2%97%C3%A0%C2%B3%C2%82%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%82%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B6%C3%A0%C2%B3%C2%8D.%20%20%20%20%20%20%C3%A0%C2%B2%C2%95%C3%A0%C2%B2%C2%B3%C3%A0%C2%B3%C2%86%C3%A0%C2%B2%C2%A6%20%C3%A0%C2%B2%C2%B2%C3%A0%C2%B3%C2%8B%C3%A0%C2%B2%C2%95%C3%A0%C2%B2%C2%B8%C3%A0%C2%B2%C2%AD%C3%A0%C2%B2%C2%BE%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%97%C3%A0%C2%B3%C2%82%20%C3%A0%C2%B2%C2%AE%C3%A0%C2%B3%C2%81%C3%A0%C2%B2%C2%82%C3%A0%C2%B2%C2%9A%C3%A0%C2%B3%C2%86%20%C3%A0%C2%B2%C2%8E.%C3%A0%C2%B2%C2%B8%C3%A0%C2%B3%C2%82%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B6%C3%A0%C2%B3%C2%8D%20%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B2%C2%BE%20%C3%A0%C2%B2%C2%86%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%97%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%A6%C3%A0%C2%B3%C2%82%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%95%C3%A0%C2%B3%C2%8A%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%81%20%20%C3%A0%C2%B2%C2%A6%C3%A0%C2%B3%C2%87%C3%A0%C2%B2%C2%B6%C3%A0%C2%B2%C2%A6%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%8B%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%A8%C3%A0%C2%B3%C2%82%C3%A0%C2%B2%C2%A8%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B3%C2%86%20%C3%A0%C2%B2%C2%A8%C3%A0%C2%B2%C2%A1%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B2%C3%A0%C2%B3%C2%81%20%20%C3%A0%C2%B2%C2%8E%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BE%20%C3%A0%C2%B2%C2%AA%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%97%C3%A0%C2%B3%C2%82%20%C3%A0%C2%B2%C2%B2%C3%A0%C2%B3%C2%86%C3%A0%C2%B2%C2%B5%C3%A0%C2%B3%C2%86%C3%A0%C2%B2%C2%B2%C3%A0%C2%B3%C2%8D%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B2%C3%A0%C2%B3%C2%86%C3%A0%C2%B2%C2%AF%C3%A0%C2%B2%C2%BF%C3%A0%C2%B2%C2%82%C3%A0%C2%B2%C2%97%C3%A0%C2%B3%C2%8D%20%C3%A0%C2%B2%C2%97%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%8C%C3%A0%C2%B2%C2%82%C3%A0%C2%B2%C2%A1%C3%A0%C2%B3%C2%8D%20%C3%A0%C2%B2%C2%87%C3%A0%C2%B2%C2%B0%C3%A0%C2%B2%C2%AC%C3%A0%C2%B3%C2%87%C3%A0%C2%B2%C2%95%C3%A0%C2%B3%C2%81.%20%C3%A0%C2%B2%C2%86%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%86%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%82%C3%A0%C2%B2%C2%97%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%20%C3%A0%C2%B2%C2%AA%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%A6%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%A3%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%AA%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%A7%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%B2%C3%A0%C2%B3%C2%81%20%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%AA%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B3%C2%82%20%20%C3%A0%C2%B2%C2%86%20%C3%A0%C2%B2%C2%B0%C3%A0%C2%B3%C2%80%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%AF%20%C3%A0%C2%B2%C2%AA%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%A5%C3%A0%C2%B2%C2%BF%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%87%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2,%20%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%95%C3%A0%C2%B2%C2%82%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%86%20%C3%A0%C2%B2%C2%A6%C3%A0%C2%B3%C2%87%C3%A0%C2%B2%C2%B6%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%AC%C3%A0%C2%B2%C2%B9%C3%A0%C2%B2%C2%B3%20%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%B7%20%C3%A0%C2%B2%C2%86%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%A6%20%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%82%C3%A0%C2%B2%C2%97%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%20%C3%A0%C2%B2%C2%AA%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B7%20%C3%A0%C2%B2%C2%A4%C3%A0%C2%B3%C2%81%C3%A0%C2%B2%C2%82%C3%A0%C2%B2%C2%AC%C3%A0%C2%B2%C2%BE%20%C3%A0%C2%B2%C2%B5%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%B5%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%A5%C3%A0%C2%B2%C2%BF%C3%A0%C2%B2%C2%A4%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%82%C3%A0%C2%B2%C2%97%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%20%C3%A0%C2%B2%C2%AE%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%81%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%AE%C3%A0%C2%B2%C2%BF%C3%A0%C2%B2%C2%B2%C3%A0%C2%B2%C2%BF%20%27%C3%A0%C2%B2%C2%AC%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A1%C3%A0%C2%B3%C2%8D%27%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%9C%C3%A0%C2%B2%C2%A8%C3%A0%C2%B2%C2%B0%20%C3%A0%C2%B2%C2%AE%C3%A0%C2%B3%C2%87%C3%A0%C2%B2%C2%B2%C3%A0%C2%B3%C2%86%20%C3%A0%C2%B2%C2%B9%C3%A0%C2%B3%C2%87%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86.%20%C3%A0%C2%B2%C2%95%C3%A0%C2%B3%C2%87%C3%A0%C2%B2%C2%82%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%B0%20%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%A6%20%C3%A0%C2%B2%C2%AC%C3%A0%C2%B2%C2%B9%C3%A0%C2%B3%C2%81%C3%A0%C2%B2%C2%A4%C3%A0%C2%B3%C2%87%C3%A0%C2%B2%C2%95%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B3%C2%81,%20%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%A7%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%9C%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%97%C3%A0%C2%B2%C2%B3%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%A8%C3%A0%C2%B3%C2%82%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%81%C3%A0%C2%B2%C2%9F%C3%A0%C2%B3%C2%81%C3%A0%C2%B2%C2%82%C3%A0%C2%B2%C2%AC%C3%A0%C2%B2%C2%A6%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%A8%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%86%C3%A0%C2%B2%C2%B0%C3%A0%C2%B2%C2%82%C3%A0%C2%B2%C2%AD%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%B8%C3%A0%C2%B3%C2%81%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%81%20450%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%9C%C3%A0%C2%B3%C2%80%C3%A0%C2%B2%C2%B5%C3%A0%C2%B3%C2%8D,%20%C3%A0%C2%B2%C2%87%C3%A0%C2%B2%C2%82%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%B0%C3%A0%C2%B2%C2%BE,%20%C3%A0%C2%B2%C2%9C%C3%A0%C2%B2%C2%B5%C3%A0%C2%B2%C2%B9%C3%A0%C2%B2%C2%B0%C3%A0%C2%B3%C2%8D%20%C3%A0%C2%B2%C2%B2%C3%A0%C2%B2%C2%BE%C3%A0%C2%B2%C2%B2%C3%A0%C2%B3%C2%8D%20%C3%A0%C2%B2%C2%A8%C3%A0%C2%B3%C2%86%C3%A0%C2%B2%C2%B9%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%85%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%20%C3%A0%C2%B2%C2%87%C3%A0%C2%B2%C2%A1%C3%A0%C2%B2%C2%B2%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86.%20%C3%A0%C2%B2%C2%86%20%C3%A0%C2%B2%C2%AE%C3%A0%C2%B3%C2%82%C3%A0%C2%B2%C2%B2%C3%A0%C2%B2%C2%95%20%C3%A0%C2%B2%C2%B8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%95%C3%A0%C2%B3%C2%8B%C3%A0%C2%B2%C2%9F%C3%A0%C2%B2%C2%BF%20%C3%A0%C2%B2%C2%B0%C3%A0%C2%B3%C2%82%C3%A0%C2%B2%C2%AA%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BF%20%C3%A0%C2%B2%C2%B9%C3%A0%C2%B2%C2%A3%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%88%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%20%C3%A0%C2%B2%C2%AE%C3%A0%C2%B3%C2%82%C3%A0%C2%B2%C2%B2%C3%A0%C2%B2%C2%95%20%C3%A0%C2%B2%C2%B5%C3%A0%C2%B3%C2%86%C3%A0%C2%B2%C2%9A%C3%A0%C2%B3%C2%8D%C3%A0%C2%B2%C2%9A%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%BF,%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%82%C3%A0%C2%B2%C2%97%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%20%C3%A0%C2%B2%C2%AE%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%81%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%81%C3%A0%C2%B2%C2%9F%C3%A0%C2%B3%C2%81%C3%A0%C2%B2%C2%82%C3%A0%C2%B2%C2%AD%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%AE%C3%A0%C2%B3%C2%8B%C3%A0%C2%B2%C2%9F%C3%A0%C2%B3%C2%8D%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%B2%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86%20%C3%A0%C2%B2%C2%87%C3%A0%C2%B2%C2%A6%C3%A0%C2%B3%C2%86%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BE%20%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%82%C3%A0%C2%B2%C2%A5%20%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%B6%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%BF%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B2%C2%BE%20%C3%A0%C2%B2%C2%86%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%97%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%A6%C3%A0%C2%B3%C2%82%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%95%C3%A0%C2%B3%C2%8A%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%81.%20%20%C3%A0%C2%B2%C2%95%C3%A0%C2%B3%C2%81%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%AF%C3%A0%C2%B3%C2%81%C3%A0%C2%B2%C2%B5%20%C3%A0%C2%B2%C2%A8%C3%A0%C2%B3%C2%80%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86,%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B7%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%80%C3%A0%C2%B2%C2%AF%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%9C%C3%A0%C2%B3%C2%80%C3%A0%C2%B2%C2%B5%C3%A0%C2%B3%C2%8D%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B7%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%80%C3%A0%C2%B2%C2%AF%20%C3%A0%C2%B2%C2%95%C3%A0%C2%B3%C2%81%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%AF%C3%A0%C2%B3%C2%81%C3%A0%C2%B2%C2%B5%20%C3%A0%C2%B2%C2%A8%C3%A0%C2%B3%C2%80%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8A%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%81.%20%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%AF%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%20%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%AC%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%9C%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86,%20%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%9C%C3%A0%C2%B3%C2%80%C3%A0%C2%B2%C2%B5%C3%A0%C2%B3%C2%8D%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B3%C2%80%C3%A0%C2%B2%C2%95%C3%A0%C2%B2%C2%B0%C3%A0%C2%B2%C2%A3%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86,%20%C3%A0%C2%B2%C2%AE%C3%A0%C2%B2%C2%A8%C3%A0%C2%B3%C2%86%20%C3%A0%C2%B2%C2%95%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B2%C2%B2%C3%A0%C2%B3%C2%81%20%C3%A0%C2%B2%C2%87%C3%A0%C2%B2%C2%82%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%B0%C3%A0%C2%B2%C2%BE%20%C3%A0%C2%B2%C2%86%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%B8%C3%A0%C2%B3%C2%8D%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86.%20%C3%A0%C2%B2%C2%9C%C3%A0%C2%B2%C2%B5%C3%A0%C2%B2%C2%B9%C3%A0%C2%B2%C2%B0%C3%A0%C2%B3%C2%8D%20%C3%A0%C2%B2%C2%B2%C3%A0%C2%B2%C2%BE%C3%A0%C2%B2%C2%B2%C3%A0%C2%B3%C2%8D%20%20%C3%A0%C2%B2%C2%B0%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%97%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%8D%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86.%20%C3%A0%C2%B2%C2%87%C3%A0%C2%B2%C2%B5%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%20.%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B2%C3%A0%C2%B3%C2%87%C3%A0%C2%B2%C2%9C%C3%A0%C2%B3%C2%81,%20%C3%A0%C2%B2%C2%AA%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%95%C3%A0%C2%B3%C2%81,%20%C3%A0%C2%B2%C2%86%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%AA%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86,%20%C3%A0%C2%B2%C2%AE%C3%A0%C2%B3%C2%88%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%A8,%20%C3%A0%C2%B2%C2%B0%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%86,%20%20%C3%A0%C2%B2%C2%AA%C3%A0%C2%B2%C2%A6%C3%A0%C2%B2%C2%95,%20%C3%A0%C2%B2%C2%AA%C3%A0%C2%B2%C2%82%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%B3%C3%A0%C2%B2%C2%BF,%20%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B2%C3%A0%C2%B2%C2%B0%C3%A0%C2%B3%C2%8D%20%C3%A0%C2%B2%C2%B6%C3%A0%C2%B2%C2%BF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AA%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%87%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%A6%C3%A0%C2%B2%C2%82%C3%A0%C2%B2%C2%A4%C3%A0%C2%B3%C2%86%20%C3%A0%C2%B2%C2%A8%C3%A0%C2%B3%C2%82%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%AE%C3%A0%C2%B2%C2%97%C3%A0%C2%B2%C2%B3%C3%A0%C2%B3%C2%81%20%C3%A0%C2%B2%C2%87%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B3%C2%87%20%C3%A0%C2%B2%C2%8F%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%87%C3%A0%C2%B2%C2%B0%C3%A0%C2%B2%C2%AC%C3%A0%C2%B3%C2%87%C3%A0%C2%B2%C2%95%C3%A0%C2%B3%C2%81%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%81%C3%A0%C2%B2%C2%82%C3%A0%C2%B2%C2%9F%C3%A0%C2%B3%C2%81%C3%A0%C2%B2%C2%82%C3%A0%C2%B2%C2%AC%C3%A0%C2%B2%C2%A6%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%82%20%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%A8%C3%A0%C2%B2%C2%BE%20%C3%A0%C2%B2%C2%A8%C3%A0%C2%B3%C2%8B%C3%A0%C2%B2%C2%9F%C3%A0%C2%B3%C2%81%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%82%C3%A0%C2%B2%C2%9F%C3%A0%C2%B3%C2%81%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%BF%20%C3%A0%C2%B2%C2%87%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%86%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BE%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A6%C3%A0%C2%B2%C2%B0%C3%A0%C2%B2%C2%BE,%20%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B7%C3%A0%C2%B3%C2%8D%C3%A0%C2%B2%C2%A0%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%A6%20%C3%A0%C2%B2%C2%B9%C3%A0%C2%B2%C2%A3%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%87%20%C3%A0%C2%B2%C2%85%C3%A0%C2%B2%C2%A6%C3%A0%C2%B2%C2%B0%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%9C%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%97%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%8A%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%C3%A0%C2%B2%C2%95%C3%A0%C2%B3%C2%87%C3%A0%C2%B2%C2%82%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%A6%20%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%A6%20%C3%A0%C2%B2%C2%87%C3%A0%C2%B2%C2%82%C3%A0%C2%B2%C2%A4%C3%A0%C2%B2%C2%B9%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%AF%C3%A0%C2%B3%C2%82%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%B2%C3%A0%C2%B3%C2%8D%20%C3%A0%C2%B2%C2%86%C3%A0%C2%B2%C2%A6%20%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%81%C3%A0%C2%B2%C2%97%C3%A0%C2%B2%C2%B3%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%87%C3%A0%C2%B2%C2%A1%C3%A0%C2%B2%C2%AC%C3%A0%C2%B3%C2%87%C3%A0%C2%B2%C2%95%C3%A0%C2%B3%C2%81,%20%C3%A0%C2%B2%C2%89%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B9%C3%A0%C2%B2%C2%A3%C3%A0%C2%B3%C2%86%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B7%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%80%C3%A0%C2%B2%C2%AF%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%BF%20%C3%A0%C2%B2%C2%85%C3%A0%C2%B2%C2%AD%C3%A0%C2%B2%C2%BF%C3%A0%C2%B2%C2%B5%C3%A0%C2%B3%C2%83%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BF%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86,%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%B7%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%80%C3%A0%C2%B2%C2%AF%20%C3%A0%C2%B2%C2%9C%C3%A0%C2%B2%C2%B2%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86,%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8A%C3%A0%C2%B2%C2%A5%C3%A0%C2%B2%C2%B0%C3%A0%C2%B2%C2%A6%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%81%C3%A0%C2%B2%C2%97%C3%A0%C2%B2%C2%B3%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%87%C3%A0%C2%B2%C2%A1%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8A%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%82%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B6%C3%A0%C2%B3%C2%8D%20%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%A7.%20%20%20%C3%A0%C2%B2%C2%87%C3%A0%C2%B2%C2%A6%C3%A0%C2%B3%C2%87%20%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%B6%C3%A0%C2%B2%C2%AF%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%BF%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%81%C3%A0%C2%B2%C2%95%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%82%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B6%C3%A0%C2%B3%C2%8D%20%C3%A0%C2%B2%C2%95%C3%A0%C2%B2%C2%B3%C3%A0%C2%B3%C2%86%C3%A0%C2%B2%C2%A6%20%20%C3%A0%C2%B2%C2%8E%C3%A0%C2%B2%C2%B0%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%AE%C3%A0%C2%B3%C2%82%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%87%C3%A0%C2%B2%C2%A6%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%20%C3%A0%C2%B2%C2%87%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%B5%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%9F%C3%A0%C2%B2%C2%BF%C3%A0%C2%B2%C2%97%C3%A0%C2%B3%C2%87%C3%A0%C2%B2%C2%9F%C3%A0%C2%B3%C2%8D%20%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86,%20%C3%A0%C2%B2%C2%A6%C3%A0%C2%B3%C2%87%C3%A0%C2%B2%C2%B6%C3%A0%C2%B2%C2%A6%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%9C%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%B9%C3%A0%C2%B2%C2%BF%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%95%C3%A0%C2%B2%C2%B2%C3%A0%C2%B3%C2%86%C3%A0%C2%B2%C2%B9%C3%A0%C2%B2%C2%BE%C3%A0%C2%B2%C2%95%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86,%20%C3%A0%C2%B2%C2%8E%C3%A0%C2%B2%C2%B7%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%81%20%C3%A0%C2%B2%C2%B9%C3%A0%C2%B2%C2%A3%20%C3%A0%C2%B2%C2%88%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%B5%C3%A0%C2%B3%C2%86%C3%A0%C2%B2%C2%9A%C3%A0%C2%B3%C2%8D%C3%A0%C2%B2%C2%9A%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%8A%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%B9%C3%A0%C2%B2%C2%BF%C3%A0%C2%B2%C2%A4%C3%A0%C2%B2%C2%BF%20%20%C3%A0%C2%B2%C2%AA%C3%A0%C2%B2%C2%A1%C3%A0%C2%B3%C2%86%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B2%C2%BE%20%20%C3%A0%C2%B2%C2%86%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%97%C3%A0%C2%B2%C2%A6%20%C3%A0%C2%B2%C2%AE%C3%A0%C2%B3%C2%81%C3%A0%C2%B2%C2%82%C3%A0%C2%B2%C2%A6%C3%A0%C2%B3%C2%86%20%C3%A0%C2%B2%C2%95%C3%A0%C2%B2%C2%82%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B2%C3%A0%C2%B3%C2%87%C3%A0%C2%B2%C2%82%C3%A0%C2%B2%C2%9F%C3%A0%C2%B3%C2%81%20%C3%A0%C2%B2%C2%95%C3%A0%C2%B3%C2%8A%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%81%20%C3%A0%C2%B2%C2%95%C3%A0%C2%B2%C2%BE%C3%A0%C2%B2%C2%AF%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B3%C2%86%20%C3%A0%C2%B2%C2%AE%C3%A0%C2%B3%C2%81%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%82%20%C3%A0%C2%B2%C2%9A%C3%A0%C2%B3%C2%81%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A3%C3%A0%C2%B2%C2%BE%20%C3%A0%C2%B2%C2%86%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%97%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%89%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%B0%20%C3%A0%C2%B2%C2%AC%C3%A0%C2%B2%C2%82%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2.%20%20%20%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%95%C3%A0%C2%B2%C2%82%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%86%20%C3%A0%C2%B2%C2%85%C3%A0%C2%B2%C2%A6%C3%A0%C2%B3%C2%81%20%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%AE%C3%A0%C2%B2%C2%BF%C3%A0%C2%B2%C2%B2%C3%A0%C2%B2%C2%BF.%20%C3%A0%C2%B2%C2%85%C3%A0%C2%B2%C2%A6%C3%A0%C2%B3%C2%87%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%87%C3%A0%C2%B2%C2%B8%C3%A0%C2%B3%C2%81%20%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%AA%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%86%20%C3%A0%C2%B2%C2%B8%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B3%C2%81%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86.%20%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%A7%20%C3%A0%C2%B2%C2%B5%C3%A0%C2%B2%C2%BF%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%A6%20%C3%A0%C2%B2%C2%A8%C3%A0%C2%B2%C2%A1%C3%A0%C2%B3%C2%86%C3%A0%C2%B2%C2%AF%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86,%20%C3%A0%C2%B2%C2%95%C3%A0%C2%B3%C2%87%C3%A0%C2%B2%C2%B8%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%81%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%82%C3%A0%C2%B2%C2%95%C3%A0%C2%B3%C2%8B%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%9F%C3%A0%C2%B2%C2%BF%C3%A0%C2%B2%C2%A8%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86.%20%C3%A0%C2%B2%C2%86%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%86%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%B5%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%AA%C3%A0%C2%B2%C2%B0%20%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%A7%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%81%C3%A0%C2%B2%C2%B5%20%C3%A0%C2%B2%C2%B8%C3%A0%C2%B2%C2%A4%C3%A0%C2%B3%C2%80%C3%A0%C2%B2%C2%B6%C3%A0%C2%B3%C2%8D%20%C3%A0%C2%B2%C2%AE%C3%A0%C2%B2%C2%BF%C3%A0%C2%B2%C2%B6%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BE,%20%C3%A0%C2%B2%C2%88%C3%A0%C2%B2%C2%97%20%C3%A0%C2%B2%C2%95%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%97%20%C3%A0%C2%B2%C2%B8%C3%A0%C2%B3%C2%82%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B6%C3%A0%C2%B3%C2%8D%20%C3%A0%C2%B2%C2%85%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%85%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AF%C3%A0%C2%B2%C2%A8%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%A4%C3%A0%C2%B2%C2%AE%C3%A0%C2%B3%C2%8D%C3%A0%C2%B2%C2%AE%20%C3%A0%C2%B2%C2%95%C3%A0%C2%B3%C2%87%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A8%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%AC%C3%A0%C2%B2%C2%B3%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%C3%A0%C2%B2%C2%AE%C3%A0%C2%B3%C2%8A%C3%A0%C2%B2%C2%A6%C3%A0%C2%B2%C2%B2%C3%A0%C2%B3%C2%81%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%AE%C3%A0%C2%B2%C2%BF%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%82%C3%A0%C2%B2%C2%A1%20%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%A6%20%C3%A0%C2%B2%C2%B9%C3%A0%C2%B2%C2%A3%C3%A0%C2%B2%C2%B5%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%20%C3%A0%C2%B2%C2%97%C3%A0%C2%B2%C2%BE%C3%A0%C2%B2%C2%82%C3%A0%C2%B2%C2%A7%C3%A0%C2%B2%C2%BF%20%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%BE%C3%A0%C2%B2%C2%AE%C3%A0%C2%B2%C2%BF%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%AC%C3%A0%C2%B2%C2%B3%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%86.%20%C3%A0%C2%B2%C2%AE%C3%A0%C2%B3%C2%8A%C3%A0%C2%B2%C2%A6%C3%A0%C2%B2%C2%B2%C3%A0%C2%B3%C2%81%20%C3%A0%C2%B2%C2%85%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%AF%C3%A0%C2%B3%C2%8B%C3%A0%C2%B2%C2%9C%C3%A0%C2%B2%C2%A8%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%BF%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%85%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%B9%C3%A0%C2%B3%C2%86%C3%A0%C2%B2%C2%B8%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%95%C3%A0%C2%B2%C2%BF%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%81%20%C3%A0%C2%B2%C2%B9%C3%A0%C2%B2%C2%BE%C3%A0%C2%B2%C2%95%C3%A0%C2%B2%C2%BF%20%C3%A0%C2%B2%C2%85%C3%A0%C2%B2%C2%82%C3%A0%C2%B2%C2%A4%20%C3%A0%C2%B2%C2%95%C3%A0%C2%B3%C2%87%C3%A0%C2%B2%C2%B3%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%86.%20%C3%A0%C2%B2%C2%95%C3%A0%C2%B3%C2%8B%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%9F%C3%A0%C2%B3%C2%81%20%C3%A0%C2%B2%C2%8F%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%8B%20%C3%A0%C2%B2%C2%97%C3%A0%C2%B3%C2%8A%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2.%20%20%C3%A0%C2%B2%C2%85%C3%A0%C2%B2%C2%82%C3%A0%C2%B2%C2%A6%20%C3%A0%C2%B2%C2%B9%C3%A0%C2%B2%C2%BE%C3%A0%C2%B2%C2%97%C3%A0%C2%B3%C2%86,%20%C3%A0%C2%B2%C2%85%C3%A0%C2%B2%C2%B0%C3%A0%C2%B2%C2%95%C3%A0%C2%B2%C2%B2%C3%A0%C2%B2%C2%97%C3%A0%C2%B3%C2%82%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%B8%C3%A0%C2%B3%C2%82%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%BE%C3%A0%C2%B2%C2%B6%C3%A0%C2%B3%C2%8D%20%C3%A0%C2%B2%C2%8E%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AA%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%B0%20%C3%A0%C2%B2%C2%A6%C3%A0%C2%B2%C2%B6%C3%A0%C2%B2%C2%95%C3%A0%C2%B2%C2%A6%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%20%C3%A0%C2%B2%C2%AC%C3%A0%C2%B3%C2%86%C3%A0%C2%B2%C2%82%C3%A0%C2%B2%C2%97%C3%A0%C2%B2%C2%B3%C3%A0%C2%B3%C2%82%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%87%C3%A0%C2%B2%C2%82%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%A8%C3%A0%C2%B3%C2%8D%20%C3%A0%C2%B2%C2%8E%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B8%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A8%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%B5%C3%A0%C2%B2%C2%B0%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%97%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%B0%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%81.%20%C3%A0%C2%B2%C2%A8%C3%A0%C2%B2%C2%82%C3%A0%C2%B2%C2%A4%C3%A0%C2%B2%C2%B0%20%C3%A0%C2%B2%C2%A6%C3%A0%C2%B3%C2%86%C3%A0%C2%B2%C2%B9%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%AC%C3%A0%C2%B2%C2%82%C3%A0%C2%B2%C2%A6%C3%A0%C2%B3%C2%81%20%20%C3%A0%C2%B2%C2%87%C3%A0%C2%B2%C2%82%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%A8%C3%A0%C2%B3%C2%8D%20%C3%A0%C2%B2%C2%8E%C3%A0%C2%B2%C2%95%C3%A0%C2%B3%C2%8D%C3%A0%C2%B2%C2%B8%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%AC%C3%A0%C2%B3%C2%8D%C3%A0%C2%B2%C2%AF%C3%A0%C2%B3%C2%82%C3%A0%C2%B2%C2%B0%C3%A0%C2%B3%C2%8B%20%C3%A0%C2%B2%C2%9A%C3%A0%C2%B3%C2%80%C3%A0%C2%B2%C2%AB%C3%A0%C2%B3%C2%8D,%20%C3%A0%C2%B2%C2%88%20%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%AA%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%95%C3%A0%C2%B3%C2%86%C3%A0%C2%B2%C2%AF%20%C3%A0%C2%B2%C2%AA%C3%A0%C2%B3%C2%8A%C3%A0%C2%B2%C2%B2%C3%A0%C2%B2%C2%9F%C3%A0%C2%B2%C2%BF%C3%A0%C2%B2%C2%95%C3%A0%C2%B2%C2%B2%C3%A0%C2%B3%C2%8D%20%C3%A0%C2%B2%C2%8E%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%9F%C3%A0%C2%B2%C2%B0%C3%A0%C2%B3%C2%8D,%20%C3%A0%C2%B2%C2%AA%C3%A0%C2%B2%C2%AF%C3%A0%C2%B2%C2%A8%C3%A0%C2%B3%C2%80%C3%A0%C2%B2%C2%B0%C3%A0%C2%B3%C2%8D%20%C3%A0%C2%B2%C2%AA%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%95%C3%A0%C2%B3%C2%86%20%C3%A0%C2%B2%C2%B8%C3%A0%C2%B2%C2%82%C3%A0%C2%B2%C2%AA%C3%A0%C2%B2%C2%BE%C3%A0%C2%B2%C2%A6%C3%A0%C2%B2%C2%95,%20%C3%A0%C2%B2%C2%AA%C3%A0%C2%B2%C2%AF%C3%A0%C2%B2%C2%A8%C3%A0%C2%B3%C2%80%C3%A0%C2%B2%C2%B0%C3%A0%C2%B3%C2%8D%20%20%C3%A0%C2%B2%C2%9C%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%82%20%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%95%C3%A0%C2%B3%C2%82%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%AA%C3%A0%C2%B3%C2%8C%C3%A0%C2%B2%C2%82%C3%A0%C2%B2%C2%A1%C3%A0%C2%B2%C2%B0%C3%A0%C2%B3%C2%8D%20%20%C3%A0%C2%B2%C2%B8%C3%A0%C2%B3%C2%87%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%A6%C3%A0%C2%B2%C2%82%C3%A0%C2%B2%C2%A4%C3%A0%C2%B3%C2%86%20%C3%A0%C2%B2%C2%B9%C3%A0%C2%B2%C2%B2%C3%A0%C2%B2%C2%B5%C3%A0%C2%B3%C2%81%20%C3%A0%C2%B2%C2%9C%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%AC%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%AF%C3%A0%C2%B3%C2%81%C3%A0%C2%B2%C2%A4%20%20%C3%A0%C2%B2%C2%B9%C3%A0%C2%B3%C2%81%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B3%C2%86%C3%A0%C2%B2%C2%97%C3%A0%C2%B2%C2%B3%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%A8%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%B5%C3%A0%C2%B2%C2%B9%C3%A0%C2%B2%C2%BF%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A6%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%81.%20%C3%A0%C2%B2%C2%85%C3%A0%C2%B2%C2%A1%C3%A0%C2%B3%C2%8D%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%A3%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%B5%C3%A0%C2%B2%C2%B0%20%C3%A0%C2%B2%C2%86%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%AE%C3%A0%C2%B2%C2%95%C3%A0%C2%B2%C2%A5%C3%A0%C2%B2%C2%A8%20%C3%A0%C2%B2%C2%AE%C3%A0%C2%B3%C2%88%C3%A0%C2%B2%C2%95%C3%A0%C2%B2%C2%82%C3%A0%C2%B2%C2%9F%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%20%C3%A0%C2%B2%C2%AE%C3%A0%C2%B3%C2%88%20%C3%A0%C2%B2%C2%B2%C3%A0%C2%B3%C2%88%C3%A0%C2%B2%C2%AA%C3%A0%C2%B3%C2%8D%20%C3%A0%C2%B2%C2%AA%C3%A0%C2%B3%C2%81%C3%A0%C2%B2%C2%B8%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%95%20%20%C3%A0%C2%B2%C2%AC%C3%A0%C2%B2%C2%B0%C3%A0%C2%B3%C2%86%C3%A0%C2%B2%C2%AF%C3%A0%C2%B3%C2%81%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%97%20%20%C3%A0%C2%B2%C2%85%C3%A0%C2%B2%C2%A1%C3%A0%C2%B3%C2%8D%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%A3%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%A8%C3%A0%C2%B3%C2%86%C3%A0%C2%B2%C2%B0%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%81.%20%C3%A0%C2%B2%C2%B8%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%B8%C3%A0%C2%B3%C2%81%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%A8%C3%A0%C2%B2%C2%B2%C3%A0%C2%B2%C2%B5%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B3%C2%81%20%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%B7%C3%A0%C2%B2%C2%97%C3%A0%C2%B2%C2%B3%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%AA%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8A%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%AF%C3%A0%C2%B2%C2%AE%C3%A0%C2%B2%C2%A6%20%C3%A0%C2%B2%C2%97%C3%A0%C2%B2%C2%B0%C3%A0%C2%B2%C2%A1%C3%A0%C2%B2%C2%BF%20%C3%A0%C2%B2%C2%AE%C3%A0%C2%B2%C2%A8%C3%A0%C2%B3%C2%86%C3%A0%C2%B2%C2%AF%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%B8%C3%A0%C2%B2%C2%B5%C3%A0%C2%B3%C2%86%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%A6%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%81.%20%20%C3%A0%C2%B2%C2%AE%C3%A0%C2%B3%C2%8A%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%86%20%C3%A0%C2%B2%C2%A6%C3%A0%C2%B3%C2%86%C3%A0%C2%B2%C2%B9%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%AF%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%95%C3%A0%C2%B3%C2%86%C3%A0%C2%B2%C2%B2%C3%A0%C2%B2%C2%B8%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A1%C3%A0%C2%B3%C2%81%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%B0%C3%A0%C2%B3%C2%81%C3%A0%C2%B2%C2%B5%20%C3%A0%C2%B2%C2%95%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%A8%C3%A0%C2%B2%C2%BE%C3%A0%C2%B2%C2%9F%C3%A0%C2%B2%C2%95%C3%A0%C2%B2%C2%A6%20%C3%A0%C2%B2%C2%B9%C3%A0%C2%B3%C2%8A%C3%A0%C2%B2%C2%B8%20%C3%A0%C2%B2%C2%A4%C3%A0%C2%B2%C2%B2%C3%A0%C2%B3%C2%86%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%B0%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%AA%C3%A0%C2%B2%C2%A4%C3%A0%C2%B3%C2%8D%C3%A0%C2%B2%C2%B0%C3%A0%C2%B2%C2%95%C3%A0%C2%B2%C2%B0%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%B0%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A6%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%20%C3%A0%C2%B2%C2%85%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%81%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A4%C3%A0%C2%B2%C2%BF%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%B8%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%BF%20%C3%A0%C2%B2%C2%A4%C3%A0%C2%B2%C2%AE%C3%A0%C2%B3%C2%8D%C3%A0%C2%B2%C2%AE%20%C3%A0%C2%B2%C2%95%C3%A0%C2%B3%C2%86%C3%A0%C2%B2%C2%B2%C3%A0%C2%B2%C2%B5%C3%A0%C2%B3%C2%81%20%C3%A0%C2%B2%C2%85%C3%A0%C2%B2%C2%A8%C3%A0%C2%B3%C2%81%C3%A0%C2%B2%C2%AD%C3%A0%C2%B2%C2%B5%C3%A0%C2%B2%C2%97%C3%A0%C2%B2%C2%B3%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%C3%A0%C2%B3%C2%81%20%C3%A0%C2%B2%C2%B9%C3%A0%C2%B2%C2%82%C3%A0%C2%B2%C2%9A%C3%A0%C2%B2%C2%BF%C3%A0%C2%B2%C2%95%C3%A0%C2%B3%C2%8A%C3%A0%C2%B2%C2%82%C3%A0%C2%B2%C2%A1%C3%A0%C2%B2%C2%B0%C3%A0%C2%B3%C2%81.%20%20%C3%A0%C2%B2%C2%AE%C3%A0%C2%B2%C2%BE%C3%A0%C2%B2%C2%A4%C3%A0%C2%B3%C2%86%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%20%C3%A0%C2%B2%C2%AE%C3%A0%C2%B3%C2%81%C3%A0%C2%B2%C2%97%C3%A0%C2%B2%C2%BF%C3%A0%C2%B2%C2%A6%20%C3%A0%C2%B2%C2%AE%C3%A0%C2%B3%C2%87%C3%A0%C2%B2%C2%B2%C3%A0%C2%B3%C2%86%20%27%C3%A0%C2%B2%C2%B8%C3%A0%C2%B2%C2%BE%C3%A0%C2%B2%C2%B0%C3%A0%C2%B3%C2%8D%20%C3%A0%C2%B2%C2%A8%C3%A0%C2%B2%C2%BF%C3%A0%C2%B2%C2%AE%C3%A0%C2%B3%C2%8D%C3%A0%C2%B2%C2%AE%20%C3%A0%C2%B2%C2%AC%C3%A0%C2%B2%C2%97%C3%A0%C2%B3%C2%8D%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%A8%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%20%C3%A0%C2%B2%C2%96%C3%A0%C2%B2%C2%BE%C3%A0%C2%B2%C2%B8%C3%A0%C2%B2%C2%97%C3%A0%C2%B2%C2%BF%20%C3%A0%C2%B2%C2%A1%C3%A0%C2%B3%C2%88%C3%A0%C2%B2%C2%B0%C3%A0%C2%B2%C2%BF%20%20%C3%A0%C2%B2%C2%AC%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BE%C3%A0%C2%B2%C2%97%C3%A0%C2%B3%C2%8D%20%C3%A0%C2%B2%C2%A8%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%20%C3%A0%C2%B2%C2%AC%C3%A0%C2%B2%C2%B0%C3%A0%C2%B3%C2%80%C3%A0%C2%B2%C2%B2%C3%A0%C2%B2%C2%BE,%20%C3%A0%C2%B2%C2%85%C3%A0%C2%B2%C2%82%C3%A0%C2%B2%C2%A6%C3%A0%C2%B3%C2%86.%20%C3%A0%C2%B2%C2%85%C3%A0%C2%B2%C2%A6%C3%A0%C2%B2%C2%95%C3%A0%C2%B3%C2%8D%C3%A0%C2%B2%C2%95%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%81%20%27%C3%A0%C2%B2%C2%96%C3%A0%C2%B2%C2%82%C3%A0%C2%B2%C2%A1%C3%A0%C2%B2%C2%BF%C3%A0%C2%B2%C2%A4%C3%A0%C2%B2%C2%B5%C3%A0%C2%B2%C2%BE%C3%A0%C2%B2%C2%97%C3%A0%C2%B2%C2%BF%C3%A0%C2%B2%C2%AF%C3%A0%C2%B3%C2%82%20%C3%A0%C2%B2%C2%AC%C3%A0%C2%B2%C2%B0%C3%A0%C2%B3%C2%86%C3%A0%C2%B2%C2%AF%C3%A0%C2%B2%C2%AA%C3%A0%C2%B3%C2%8D%C3%A0%C2%B2%C2%AA%20%C3%A0%C2%B2%C2%9C%C3%A0%C2%B3%C2%8A%C3%A0%C2%B2%C2%A4%C3%A0%C2%B3%C2%86%C3%A0%C2%B2%C2%97%C3%A0%C2%B3%C2%86%20%C3%A0%C2%B2%C2%A8%C3%A0%C2%B2%C2%A8%C3%A0%C2%B3%C2%8D%C3%A0%C2%B2%C2%A8%20%C3%A0%C2%B2%C2%B5%C3%A0%C2%B3%C2%86%C3%A0%C2%B2%C2%AC%C3%A0%C2%B3%C2%8D%20%C3%A0%C2%B2%C2%B8%C3%A0%C2%B3%C2%88%C3%A0%C2%B2%C2%9F%C3%A0%C2%B2%C2%BF%C3%A0%C2%B2%C2%A8%20%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%82%C3%A0%C2%B2%C2%95%C3%A0%C2%B3%C2%8D%20%C3%A0%C2%B2%C2%95%C3%A0%C2%B3%C2%8A%C3%A0%C2%B2%C2%A1%C3%A0%C2%B3%C2%81%20%C3%A0%C2%B2%C2%86%C3%A0%C2%B2%C2%B8%C3%A0%C2%B2%C2%95%C3%A0%C2%B3%C2%8D%C3%A0%C2%B2%C2%A4%C3%A0%C2%B2%C2%BF%20%C3%A0%C2%B2%C2%87%C3%A0%C2%B2%C2%A6%C3%A0%C2%B3%C2%8D%C3%A0%C2%B2%C2%A6%C3%A0%C2%B2%C2%B5%C3%A0%C2%B2%C2%B0%C3%A0%C2%B3%C2%86%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BE%20%C3%A0%C2%B2%C2%93%C3%A0%C2%B2%C2%A6%C3%A0%C2%B2%C2%B2%C3%A0%C2%B2%C2%BF%27%20%C3%A0%C2%B2%C2%85%C3%A0%C2%B2%C2%82%C3%A0%C2%B2%C2%A6%C3%A0%C2%B2%C2%B0%C3%A0%C2%B3%C2%81.%20%20%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%82%C3%A0%C2%B2%C2%95%C3%A0%C2%B3%C2%8D%20%C3%A0%C2%B2%C2%87%C3%A0%C2%B2%C2%B2%C3%A0%C2%B3%C2%8D%C3%A0%C2%B2%C2%B2%C3%A0%C2%B2%C2%BF%C3%A0%C2%B2%C2%B5%C3%A0%C2%B3%C2%86.%20http://www.asuryaprakash.com/%20%20http://www.asuryaprakash.com/annexure1.html"><br />http://www.asuryaprakash.com/</a><a href="http://www.asuryaprakash.com/annexure1.html"><br /></a><br /><br /></span><span style="font-size:130%;"> </span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com5tag:blogger.com,1999:blog-4285142921991926989.post-66536434703140864272009-08-12T11:20:00.000-07:002009-08-13T08:04:50.349-07:00'ಡಾನ್ ಆಪ್ ಪಾವರ್ಟಿ’<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEj2WY-qWLEdc6p7UtIBIm7okKPrWepJyU22KypKvuK-gB2byVRXLxHnXDJtgXhOpqoEVN4uoJmFuXeYaEqjgQ1lDoc9GQCRPbdgp_8ERLEopcFyVfvRd_akSE_wvbbCH1M-38wPjSFSq6M/s1600/deep+joshi.png"><img style="margin: 0pt 10px 10px 0pt; float: left; width: 192px; cursor: pointer; height: 204px;" alt="" src="https://blogger.googleusercontent.com/img/b/R29vZ2xl/AVvXsEj2WY-qWLEdc6p7UtIBIm7okKPrWepJyU22KypKvuK-gB2byVRXLxHnXDJtgXhOpqoEVN4uoJmFuXeYaEqjgQ1lDoc9GQCRPbdgp_8ERLEopcFyVfvRd_akSE_wvbbCH1M-38wPjSFSq6M/s1600/deep+joshi.png" border="0" /></a><br /><span style="font-size:130%;">ನೋಡಿ ಈ ಪತ್ರಕರ್ತರಿಂದಾಗಿ ಕಳೆದ ಹತ್ತು ದಿನಗಳಿಂದ ನನ್ನ ಶಾಂತಿ ಕಳೆದು ಹೋಗಿದೆ ಅಂದರು ದೀಪ್ ಜೋಶಿ. ನಾವೂ ಹೌದು ಬಿಡಿ ಸಾರ್ ಅದೆಲ್ಲಾ ಸಾಮಾನ್ಯ, ಪ್ರಶಸ್ತಿ ಬಂದಾಗ ಜನ ಜಾಸ್ತಿ ಮುತ್ತಿಕೊಳ್ತಾರೆ ಅಂತ ಹೇಳಿ ಅವರಿಗೆ ಸಾಥ್ ಆದೆವು. ಯಾಕ್ರೀ ಹಾಗಂತೀರಿ ನಿಮಗೆ ಪ್ರಚಾರ ಕೊಡೋಕೆ ನಾವು ಐವತ್ತು ಕಿಲೋ ಮೀಟರ್ ಸುತ್ತಿ ಬಂದೆವು. ಇಲ್ಲೆಲ್ಲೋ ಮೂಲೆಯಲ್ಲಿರುವ ನಿಮ್ಮ ಮನೆ ತಡಕಿ, ತಡಕಿ ಸಾಕಾಗಿ ಬಂದ್ದಿದ್ದೇವೆ ಅಂತ ಹೇಳೋ ಧೈರ್ಯ ಆಗಲಿ, ಮನಸಾಗಲಿ ಇರಲಿಲ್ಲ. ಬೇರೆ ಯಾರಾದರೂ ರಾಜಕಾರಣಿ ಆಗಿದ್ದಿದ್ದರೆ ಅನ್ನಬಹುದಿತ್ತೇನೋ..!<br /><br />ಯಾಕಂದರೆ ದೀಪಕ್ ಜೋಶಿ ಮೊನ್ನೆ ಮೊನ್ನೆ ತಾನೆ ಏಷ್ಯಾದ ನೊಬೆಲ್ ಅಂತ ಕರೆಸಿಕೊಳ್ಳುವ ರೋಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಭಾಜನರಾದವರು. ಉತ್ತರ ಭಾರತದ 7 ರಾಜ್ಯಗಳಲ್ಲಿ ತಮ್ಮ ಪರಿಧಿಗೆ ಬಂದ ಬಡವರನ್ನೆಲ್ಲಾ ಆತ್ಮಗೌರವದಿಂದ, ಸ್ವಂತ ಶಕ್ತಿಯಿಂದ ಬದುಕುವುದು ಹೇಗೆ ಅಂತ ಕಲಿಸಿಕೊಟ್ಟವರು. ತಾವು ಕಟ್ಟಿದ ಸಂಸ್ಥೆ 'ಪ್ರದಾನ್' ಮೂಲಕ ಈಗಲೂ ಸರಿಸುಮಾರು 1 ಲಕ್ಷ ಎಪ್ಪತ್ತು ಸಾವಿರ ಕುಟುಂಬಗಳಿಗೆ ನೆರವಾದವರು. ಇಂತಹ ದೀಪ್ ಜೋಶಿ ಅವರನ್ನು ಭೇಟಿ ಮಾಡಬೇಕೆಂಬ ನನ್ನ ಹಂಬಲಕ್ಕೆ ಜೊತೆಯಾದ ನನ್ನ ಸಹೋದ್ಯೋಗಿ ದೀಪಕ್ ಪ್ರಯತ್ನದಿಂದ ಅವರ ಸಂದರ್ಶನ ಲಭ್ಯವಾಯಿತು. ಅವರ ಸಂದರ್ಶನವನ್ನ ಇಲ್ಲಿ ಹಾಕಿಲ್ಲ. ಆಸಕ್ತಿ ಹುಟ್ಟಿಸುವ ಮಾಹಿತಿ ಅಷ್ಟೇ ಬರೆದಿದ್ದೇನೆ.<br /><br />ದೀಪಕ್ ಜೋಶಿ ಕೂಡ ನಮ್ಮಂತೆ ಹಳ್ಳಿಯಿಂದ ಬಂದವರೇ, ಹಿಮಾಲಯಕ್ಕೆ ಹೊಂದಿಕೊಂಡಂತಿರುವ ಜಾರ್ಖಂಡಿನ ಗಡಿತಿರ್ ಎಂಬ ಹಳ್ಳಿಯೊದರಿಂದ ಬಂದವರು. ಕಲಿತಿದ್ದು ಇಂಜಿನಿಯರಿಂಗ್, ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಮಾಡಿ ವಾಪಸ್ಸು ಬಂದಮೇಲೆ ಅಲ್ಲಿ ಇಲ್ಲಿ ಕೆಲಸಮಾಡಿ ಆದ ಮೇಲೆ, ಆಯ್ಕೆ ಮಾಡಿಕೊಂಡದ್ದು ಬಡ ಹಳ್ಳಿಗಳನ್ನು ಉದ್ದಾರ ಮಾಡುವ ಕೆಲಸ..! ಕೇಳಲಿಕ್ಕೆ ಅಷ್ಟೇನೂ ರುಚಿಸದ ಕಾರ್ಯಕ್ಕೆ ಕೈ ಹಾಕಿದ ದೀಪ್ ಅವರದು ಈಗ ದೊಡ್ಡ ಸಕ್ಸಸ್ಸು.. ಕಡಿಮೆ ಅಲ್ಲ ಕನಿಷ್ಠ 1 ಲಕ್ಷ ಕುಟುಂಬಗಳಿದೆ ಸ್ವಾವಲಂಭನೆ ಒದಗಿಸಿದ ಸಾರ್ಥಕ ಕೆಲಸ.<br /><br />ನೀವು ಬಡವರಿಗೆ ಅದು ಹೇಗೆ ಕೊಟ್ಟರು ಸ್ವಾವಲಂಬನೆ ಅಂತ ಕೇಳಿದರೂ ಉತ್ತರಕೊಡುವುದು ಸುಲಭವಲ್ಲ ಬಿಡಿ. ಅದೂ ಕೂಡ ಬೇರೆಯದೇ ತರದ್ದು ಅನ್ನಬೇಕು. ಅದಕ್ಕೆ ದೀಪ್ ಅವರಿಗೆ ಸಂದ ಪ್ರಶಸ್ತಿಯ ಸೈಟೇಷನ್ನಿನಲ್ಲಿ ಹೀಗೆ ಹೇಳಲಾಗಿದೆ. ಅದು ಅವರ ಹೊಸ ತರದ ಐಡಿಯಾಗೆ, ನಾಯಕತ್ವಕ್ಕೆ ಸಿಕ್ಕದ್ದು. 'For his vision and leadership in bringing professionalism to the NGO movement in India, by effectively combining ‘head’ and ‘heart’ in the transformative development of rural communities.</span>' <span style="font-size:130%;">ಅಂತ.<br />ದೀಪ್ ಅವರ 'ಪ್ರದಾನ್ 'ನಲ್ಲಿ ಯಾರೂ ಸ್ವಯಂ ಸೇವಕರಲ್ಲ. ಅಲ್ಲಿ ಎಲ್ಲರೂ ನೌಕರರೇ... ಯೂನಿವರ್ಸಿಟಿಗಳಲ್ಲಿ ಕಲಿತ ಪ್ರತಿಭಾವಂತರನ್ನ ಪ್ರದಾನ್ ಕ್ಯಾಂಪಸ್ ಸೆಲಕ್ಷನ್ ಮಾಡಿಕೊಳ್ಳುತ್ತದೆ. ಐಐಎಂ ಮತ್ತು ಐಐಟಿಗಳಲ್ಲಿ ಕಲಿತ ಮಂದಿ ಹಳ್ಳಿಗರ ಬಡತನವನ್ನು ನಿರ್ಮೂಲನೆ ಮಾಡಲಿಕ್ಕೆ ಮತ್ತು ಅದಕ್ಕಾಗಿ ಹೊಸ ಹೊಸ ಐಡಿಯಾ ಕಂಡುಹಿಡಿಯಲು ನೇಮಿಸಿಕೊಳ್ಳುತ್ತದೆ. ಸದ್ಯಕ್ಕೆ ಒಂದು ಸಾವಿರ ಮಂದಿಯನ್ನು ಇಂತಹ ಕೆಲಸದಲ್ಲಿ ತೊಡಗಿಸಿದ್ದಾರೆ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡುತ್ತಾರೆ </span><span style="font-size:130%;">ಅಂದರೆ ನಂಬಲಾಗುತ್ತಿದೆಯೇ...?</span><br /><span style="font-size:130%;"><br />ನಂಬಬೇಕು, ಯಾಕಂದರೆ ದೀಪ್ ಅವರ ಪ್ರದಾನ್ ಸಂಸ್ಥೆ 1983 ರಿಂದ ಅದನ್ನೇ ಮಾಡಿಕೊಂಡು ಬಂದಿದೆ. ಉತ್ತರ ಭಾರತದ ಜಾರ್ಖಂಡ್,ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಇವರ ಕಾರ್ಯ ಚಟುವಟಿಕೆಗಳಿವೆ. ಇದೆಲ್ಲ ಹೇಳಿದ ಮೇಲೆ ಪ್ರದಾನ ಮಾಡೋ ಕೆಲಸ ಅಂತ ಹೇಳಿದರೆ ಸುಲಭವಾಗಬಹುದು. ಹಳ್ಳಿಗರು ಮಾಡುವ ಕೆಲಸವನ್ನೇ ಸೈಟಿಪಿಕ್ ಆಗಿ ಮಾಡಿಸುವುದು ಅದರ ಕೆಲಸ. ಕೋಳಿ ಸಾಕಣೆ ಇರಬಹುದು, ಕುರಿ ಸಾಕಣೆ, ಹೈನುಗಾರಿಕೆ,ರೇಷ್ಮೆ ಸಾಕಣೆ ಇರಬಹುದು, ಕಾಡಿನ ವಸ್ತುಗಳ ಸಂಗ್ರಹಣೆ ಇರಬಹುದು ಇಂತವೇ ಸಣ್ಣ ಸಣ್ಣ ಬಡವರ ಕೆಲಸಗಳಿಗೆ ದೀಪ್ ಕೈಜೋಡಿಸಿದ್ದಾರೆ. ಅವರಿಗೆ ಬೇಕಾದ ಮಾಹಿತಿ, ಮಾರುಕಟ್ಟೆ, ಹೊಸ ತಂತ್ರಜ್ಞಾನ. ಔಷಧಿ, ಸಣ್ಣ ಸಾಲ, ರೈತರು ಇಡಬೇಕಾದ ಲೆಕ್ಕ ಪತ್ರ, ಸಾಮೂಹಿಕ ಕೃಷಿ. ಸ್ವಸಹಾಯ ಗುಂಪುಗಳ ರಚನೆ ಎಲ್ಲಕ್ಕೂ ಪ್ರಧಾನ್ ನೇಮಿಸಿರುವ ಕಲಿತ ಯುವಕರು ಸಹಾಯ ಮಾಡುತ್ತಾರೆ. ಬಿಸಿನೆಸ್ ಸ್ಕೂಲ್ ಮತ್ತು ಲ್ಯಾಬೋರೇಟರಿಗಳಲ್ಲಿ ಕಲಿತದ್ದನ್ನು ವಾಸ್ತವಿಕವಾಗಿ ಉಪಯೋಗಿಸುತ್ತಾರೆ.<br /><br />ಪ್ರದಾನ್ ಕೂಡ ಸ್ವಯಂ ಸೇವಾಸಂಸ್ಥೆ. ತನ್ನೆಲ್ಲಾ ಕಾರ್ಯಚಟುವಟಿಕೆಗಳಿಗೆ ಅವಲಂಭಿಸಿದ್ದು ದಾನಿಗಳನ್ನೆ, ಆದರೆ ಇಂಡಿಯಾದ ಬಡತನದ ಹೆಸರಲ್ಲಿ ವಿದೇಶಗಳಲ್ಲಿ ಭಿಕ್ಷೆ ಎತ್ತೊದನ್ನ ಜೋಶಿ ವಿರೋದಿಸುತ್ತಾರೆ. ನಿಜವಾದ ಸಹಾಯ ಮಾಡಲು ಬಯಸಿದವರಿಂದ ಹಣ ಸಂಗ್ರಹಿಸುತ್ತದೆ. ಪ್ರದಾನ್ ನ ಕೆಲಸವನ್ನು ಮೆಚ್ಚಿರುವ ಟಾಟಾ. ರತನ್ ಟಾಟ ಟ್ರಸ್ಟ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ. ಪೋರ್ಡ್, ಐಸಿಐಸಿಐ ಯಂತ ಅನೇಕ ಸಂಸ್ಥೆಗೆಳು ದಾರಾಳ ಹಣ ನೀಡುತ್ತಿವೆ ಪ್ರದಾನ್ ಸಂಸ್ಥೆ ಸೂಚಿಸಿದವರಿಗೆ ಸಾಲ ನೀಡುತ್ತಿವೆ. ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತದೆ. ದೀಪ್ ಹೇಳುವಂತೆ ಪ್ರದಾನ್ ಸದ್ಯ 100 ಕೋಟಿ ರೂಪಾಯಿಯ ಗ್ರಾಮೀಣ ವ್ಯವಹಾರ ನಡೆಸುತ್ತಿದೆ.<br /><br />ಪ್ರಶಸ್ತಿ ಬಂದ ನಿಮಿಶಕ್ಕೆ ಅದನ್ನು ಪಡೆದವರನ್ನು ಸಿಕ್ಕಾಪಟ್ಟೆ ಹೊಗಳುವುದು ನಮ್ಮ ಸಾಮಾನ್ಯ ಸ್ವಭಾವ. ಆದರೂ ಜೋಶಿ ಅವರ ಹತ್ತಿರ ಮಾತಾಡಿದಾಗ ಅವರ ಬಗ್ಗೆ ಜಾಹೀರು ಮಾಡೋದು ನಮ್ಮ ಜವಾಬ್ಧಾರಿ ಅಂತ ನನಗೂ ಅನ್ನಿಸಿತ್ತು. ಯಾಕಂದರೆ ಜೋಶಿ ಎಷ್ಟು ಪ್ರೊಫೆಷನಲ್ ಆಗಿ ಸಂಸ್ಥೆ ಬೆಳೆಸಿ ಈಗ ಕೈಬಿಟ್ಟಿದ್ದಾರೆ ಅಂದರೆ. ಅವರು ಪ್ರದಾನ್ ಸಂಸ್ಥೆಯಿಂದ ನಿವೃತ್ತಿಯಾಗಿ ಆಗಲೇ 2 ವರ್ಷ ಕಳೆದಿದೆ. ಯಾಕಂದರೆ ಎಲ್ಲರೂ ಸರಿಯಾದ ವಯಸ್ಸಿಗೆ ನಿವೃತ್ತಿ ಪಡೆದು ಹೊಸ ಮನಸುಗಳಿಗೆ, ಯುವಕರಿಗೆ ಅವಕಾಶಕೊಡಬೇಕೆನ್ನುವುದು ಅವರದೇ ನಿಯಮ ಅಂತೆ. ಈಗ ಪ್ರದಾನ್ ಸಂಸ್ಥೆಗೆ ಜೋಶಿ ಸಲಹೆಗಾರರು ಮಾತ್ರ.<br /><br />ದೀಪ್ ಜೋಶಿ ಅವರ ಬಳಿ ಮಾತಾಡುವಾಗ ಅವರು ಹೇಳಿದ ಮಾತೊಂದು ಮೀಡಿಯಾಗೆ ಸಂಭಂದಿಸಿತ್ತು , ಒಂದೆರಡು ನಿಮಿಷ ಯೋಚನೆಗೂ ಈಡು ಮಾಡಬುಹುದು.<br />ನಮ್ಮ ಸಂದರ್ಶನ ಎಲ್ಲಾ ಮುಗಿದ ಮೇಲೆ ಅವರು ಹೇಳಿದರು </span><span style="font-size:130%;">ನೋಡಿ ನಾವು ಮಾಡಿದ ಕೆಲಸವನ್ನ ಇಲ್ಲಿನ ಸರ್ಕಾರ ಆಗಲಿ, ಮೀಡಿಯಾದವರಾಗಲಿ ಗುರುತಿಸೋದೇ ಇಲ್ಲ ನನ್ನ ಪ್ರಕರಣದಲ್ಲೇ ನೋಡಿ, ನಾವು ಮಾಡಿದ ಕೆಲಸವನ್ನು ಬೇರೆ ದೇಶದ ಮಂದಿ ಇಲ್ಲಿಗೆ ಬಂದು ಅಭ್ಯಾಸ ಮಾಡಿ ಗುರುತಿಸುತ್ತಾರೆ. ಆದರೆ ನಮ್ಮ ಮೀಡಿಯಾದ ಮಂದಿ ಬೇರೆ ಬೇರೆ ಇಶ್ಯುಗಳ ನಡುವೆ ಸದಾ ಬ್ಯುಸಿ ಇರುತ್ತಾರೆ ಅಂತ ನಕ್ಕರು..ನನಗೆ ಅವರ ನಗುವಿನಲ್ಲಿ ಏನೇನೂ ಅರ್ಥಗಳು ಕಾಣಿಸಿದವು..<br /><br />ನನಗೂ ಹಾಗೆ ಅನ್ನಿಸಿತು ಮೊನ್ನೆ ಆಗಸ್ಟ್ 3 ರಂದು ಅವರಿಗೆ ಪ್ರಶಸ್ತಿ ಬಂದಾಗ ಯಾವ ಪತ್ರಿಕೆಯಲ್ಲಾಗಲಿ ಟಿವಿಯಲ್ಲಾಗಲಿ ಅವರ ಬಗ್ಗೆ ಸಮಗ್ರ ಮಾಹಿತಿ ಉಳ್ಳ ಲೇಖನಗಳು ಬರದೇ ಹೋದವು. ಇಂಟರ್ನೆಟ್ ನಲ್ಲಿ ಹುಡುಕಾಡಿದೆ, ಅಲ್ಲೂ ಮಾಹಿತಿ ಇರಲಿಲ್ಲ. ಕೌಲಲಾಂಪುರದಿಂದ ಬಂದ ಒಂದೇ ಸುದ್ದಿಯನ್ನ ಎಲ್ಲಾ ಪತ್ರಿಕೆಗಳು ತಿರುಗಾಮುರುಗಾ ಬರೆದಿದ್ದವು.<br />ಕಡೆಗೆ ವೈಕೀಪೀಡಿಯೂದವರೂ ಅವರಿಗೆ ರೋಮನ್ ಮ್ಯಾಗ್ಸೆಸೆ ಬಂದ ಮೇಲೆ ಪತ್ರಿಕೆಗಳಲ್ಲಿ ಬಂದಿದ್ದ ಮಾಹಿತಿಯನ್ನೇ ಅಪ್ ಡೇಟ್ ಮಾಡಿದ್ದರು. ಎಲ್ಲೂ ಅವರ ಬಗ್ಗೆ ಪ್ರಚಾರ ಆದಂತೆ ಕಾಣಲಿಲ್ಲ. ಅಷ್ಟೇ ಏಕೆ ಅವರಿಗೆ ಪ್ರಶಸ್ತಿ ಬಂದ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಠ್ರಪತಿ ಪ್ರತಿಭಾ ಪಾಟೀಲ್ ಒಂದೆರಡು ಸರ್ಕಾರಿ ಹೇಳಿಕೆ ಕೊಟ್ಟರು ಶಹಬಾಶ್ ಅಂದರು ಅಷ್ಟೇ ಮತ್ತೇನಿಲ್ಲ.<br /><br />ಕಟ್ಟ ಕಡೆಗೆ ನಾನು ಸಂದರ್ಶನದಲ್ಲಿ ಕೇಳಲು ಆಗದೇ ಹೋಗಿದ್ದ, ಮತ್ತು ನನ್ನನ್ನು ಯಾವತ್ತೂ ಕಾಡುತ್ತಿದ್ದ ಪ್ರಶ್ನೆಯೊಂದನ್ನ ಅವರಿಗೂ ಕೇಳಿದೆ. 'ಅಲ್ಲಾ ಸಾರ್ ಈ ರೋಮನ್ ಮ್ಯಾಗ್ಸಸೆ, ನೋಬಲ್,ಅಂತ ಪ್ರಶಸ್ತಿ ತಗೋಳೋ ಮಂದಿ ಎಲ್ಲಾ ನಿಮ್ಮದೇ ರೀತಿ ಬೆಳ್ಳಗೆ ಗಡ್ಡ ಬಿಟ್ಟಿರುತ್ತಾರಲ್ಲಾ ಯಾಕೆ...?' ಅಂದೆ. ಅಲ್ಲಾರಿ ನನ್ನ ಗಡ್ಡ ನೋಡಿದರೆ ಒಳ್ಳೆ ಚಂಬಲ್ ಕಣಿವೆ ಡಾನ್ ತರಾ ಕಾಣ್ತೀನಿ ಅಂದ್ರು. ನಾನು ತಕ್ಷಣ ಪ್ರತಿಕ್ರಿಯಿಸಿ, ಅಲ್ಲಾಲ್ಲಾ ನೀವು ' ಡಾನ್ ಆಪ್ ಪಾವರ್ಟಿ’ ಅಂದೆ. ಅವರು ನಕ್ಕರು.<br /><br /><br />ನಿಮಗೆ ಜೋಶಿ ಮತ್ತು ಪ್ರದಾನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅನಿಸಿದರೆ ಇಲ್ಲಿಗೆ ಭೇಟಿಕೊಡಿ. www.pradan.net ಮತ್ತು<br />http://www.rmaf.org.ph/pdf/2-2009-Magsaysay-Awardees.pdf<br /><br /></span><span style="font-size:130%;"><br /><br /><br /><br /><br /></span><br /><br /><span style="font-size:130%;"><br /></span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com13tag:blogger.com,1999:blog-4285142921991926989.post-39975421559747900642009-08-08T13:05:00.000-07:002009-08-11T08:14:28.769-07:00ಬಿಡಿ ಬಿಡಿ ಚಿತ್ರಗಳು.<a onblur="try {parent.deselectBloggerImageGracefully();} catch(e) {}" href="http://www.rhythmex.com/images/ChildCircleCartoon.gif"><img style="margin: 0pt 10px 10px 0pt; float: left; cursor: pointer; width: 275px; height: 364px;" src="http://www.rhythmex.com/images/ChildCircleCartoon.gif" alt="" border="0" /></a><br /> <span style="font-size:100%;"><span style="font-weight: bold; color: rgb(255, 102, 102);">ಮಹಾರಾಜ ಕಾಲೇಜು </span>ಕ್ಯಾಂಟೀನಿನ ಟೆಂಡರನ್ನ ಆ ವರ್ಷ ಕನ್ನೇಗೌಡನ ಕೊಪ್ಪಲಿನ ಗಣೇಶ್ ಎಂಬುವವರೊಬ್ಬರು ಪಡೆದು ಆರಂಭಿಸಿದ್ದರು. ಕ್ಲಾಸಿಗಿಂತಲೂ ರೌಂಡ್ ಟೇಬಲ್ ಕ್ಯಾಂಟೀನಿನನ್ನೇ ಅಡ್ಡಾ ಮಾಡಿಕೊಂಡಿದ್ದ ನಾವು, ದಿನದ ಬಹುತೇಕ ಸಮಯ ಅಲ್ಲೇ ಇರುತ್ತಿದ್ದೆವು.ಕಾಲೇಜಿಗೆ ರಜಾ ಇದ್ದರೂ ಕ್ಯಾಂಟೀನಿನ ಕಡೆ ಹೋಗದೆ ಇದ್ದರೆ ಆ ದಿನ ಯಾಕೋ ಖಾಲಿ ಖಾಲಿ ಅನ್ನಿಸುತ್ತಿತ್ತು. ನಾವು ಅಲ್ಲೇ ಸಾಹಿತ್ಯದ ಚಟ ಹತ್ತಿಸಿಕೊಂಡಿದ್ದು, ಬೇರೆ ಬೇರೆ ಸಬ್ಜೆಕ್ಟ್ ಕಲಿಯುತ್ತಿದ್ದ ಸುನೀಲ್ ಬಾದ್ರಿ, ಸತೀಶ ಶಿಲೆ, ನಂದೀಶ್ ಅಂಚೆ, ವಿನಯ್ ಅವರೆಲ್ಲ ತಾವು ಓದಿಕೊಂಡು ಬಂದಿದ್ದನ್ನೆಲ್ಲಾ ನಾವೆಲ್ಲಾ ಬೆರಗಾಗುವಂತೆ ಹೇಳುತ್ತಿದ್ದರು. ನಾವು ಹುಬ್ಬೇರಿಸಿ ಕೇಳಿಸಿಕೊಳ್ಳುತ್ತಿದ್ದೆವು.<br /><br /></span><span style="font-size:130%;"><span style="font-size:100%;">ನಾವಾದರೂ</span></span> <span style="font-size:100%;">ಓದಿದ್ದಕಿಂತ ಅವರಿವರು ಹೇಳಿದ್ದನ್ನ ಕೇಳಿಯೇ ಪುಸ್ತಕ ಓದಿದ್ದೇವೆ ಅಂತ ತಿಳಿದುಕೊಳ್ಳುತ್ತಿದ್ದೆವು. ಅವರು ಕೋಟ್ ಮಾಡಿದ ವಿಶಯಗಳನ್ನೇ ಕಾಫಿ ಮಾಡಿ, ನಮಗಿಂತ ದಡ್ಡ ಶಿಕಾಮಣಿಗಳಾಗಿದ್ದ ಹಾಸ್ಟೆಲ್ ಹುಡುಗರಿಗೆ ಹೇಳಿ ಗಾಭರಿ ಹುಟ್ಟಿಸುತ್ತಿದ್ದೆವು. ನಾವು ಪ್ರಕಾಂಡ ಪಂಡಿತರೆಂಬಂತೆ ಬೀಗುತ್ತಿದ್ದೆವು.<br /> ನಾನಂತೂ ಕ್ಯಾಂಟೀನ್ ನಡೆಸುತ್ತಿದ್ದ ಗಣೇಶ್ ಗೆ ನಮ್ಮ ಗ್ಯಾಂಗ್ ಕಾಲೇಜಿನಲ್ಲಿ ತುಂಬಾ ನಟೋರಿಯಸ್ ಜೊತೆಗೆ ನಮ್ಮ ಪ್ಯಾಮಿಲಿಯೇ ನಟೋರಿಯಸ್ ಅಂತ ನಂಬಿಸಿ, ಇಲ್ಲಸಲ್ಲದ ಕಥೆಗಳನ್ನೆಲ್ಲಾ ಹೇಳಿದ್ದೆ.. ಅವನು ನಮಗೆ ವಿಪರೀತ ಗೌರವಿಸುತ್ತಿದ್ದ . ದಿನಾಪೂರ್ತಿ ಅವನ ಕ್ಯಾಂಟೀನಿನಲ್ಲಿ ಬೇಕಾದ್ದನ್ನೆಲ್ಲಾ ತಿಂದು, ಕುಡಿದು ಇಪ್ಪತ್ತೋ ಮೂವತ್ತೊ ರೂಪಾಯಿ ಕೊಟ್ಟು ಯಾಮಾರಿಸುತ್ತಿದ್ದೆ.<br /><br />ಮಹಾರಾಜ ಹಾಸ್ಟೆಲ್ ನಲ್ಲಿ ಕಿಟ್ಟಿ ಎಂಬ ಪೈಲ್ವಾನ್ ಒಬ್ಬ ಮೆಸ್ ನಡೆಸುತ್ತಿದ್ದ. ಹಾಸ್ಟೆಲ್ ನಲ್ಲಿರುತ್ತಿದ್ದ 450 ಹೆಚ್ಚು ಮಂದಿ ಹುಡುಗರನ್ನು ಸಂಬಾಳಿಸೋದು ತೀರಾ ಪ್ರಯಾಸದ ಕೆಲಸವಾಗಿತ್ತು. ಆಗಿನ ಕಾಲಕ್ಕೆ 650 ರೂಪಾಯಿ ಮೆಸ್ ಹಣ ಕಟ್ಚಬೇಕಿತ್ತು ನಾನು ಸೇರಿದಂತೆ ಬಹುತೇಕರು 300 ಅಥವಾ 350 ರೂಪಾಯಿ ಕೊಡುತ್ತಿದ್ದೆವು. ನಮ್ಮ ನಮ್ಮ ಮದ್ಯೆ ಅಗ್ರಿಮೆಂಟ್ ಏನೆಂದರೆ ಊಟ ಚೆನ್ನಾಗಿಲ್ಲಾ ಅಂತ ಗಲಾಟೆ ಎಬ್ಬಿಸಬಾರದು. ಅನ್ನ, ಸಾರು, ಪಲ್ಯಗಳನ್ನ ಚೆಲ್ಲಬಾರದು ಅನ್ನೊದು.<br /> ಆತನ ಊಟ ಎಷ್ಟು ಭಯಾನಕ ಆಗಿರುತ್ತಿತ್ತು ಅಂದರೆ ಅನ್ನ, ಸಾರು, ಪಲ್ಯ ಉಪ್ಪಿನಕಾಯಿ, ಮಜ್ಜಿಗೆ, ಉಪ್ಪು ಎಲ್ಲವನ್ನ ಮಿಕ್ಸ್ ಮಾಡಿಕೊಂಡರೂ ಒಂಚೂರು ರುಚಿ ಇರುತ್ತಿರಲಿಲ್ಲ. ಆಕಸ್ಮಿಕವಾಗಿ ಯಾವತ್ತಾದರೂ ರುಚಿಯಾಗಿ ಸಾಂಬಾರ್ ಮಾಡಿದ್ದರೆ ಅಡಿಗೆ ಇನ್ ಚಾರ್ಜ್ ಹನುಮಂತನಿಗೆ ಕಿಟ್ಟಿ ಸಿಕ್ಕಾಪಟ್ಟೆ ಭೈಯುತ್ತಿದ್ದ. ಯಾಕಂದರೆ ಅವತ್ತು ಅಕ್ಕಿ ಸಿಕ್ಕಾಪಟ್ಟೆ ಖರ್ಚಾಗಿರುತ್ತಿತ್ತು.<br /><br />ನಮಗೆ ಪರಿಚಯವಿದ್ದ ಗೆಳೆಯರ ಒತ್ತಾಯ ಮತ್ತು ಆಮಿಶಕ್ಕೆ ಬಿದ್ದು ಮೈಸೂರಿನ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ದೃವನಾರಾಯಣ್ ಎಂಬುವರ ಪರ ಪ್ರಾಕ್ಸಿ ಓಟ್ ಹಾಕಲು ಹೋಗಿದ್ದೆವು. ರಾತ್ರಿಯೆಲ್ಲಾ ಪಾರ್ಟಿ ಮಾಡಿದ್ದ ನಮಗೆ ಬೆಳಿಗ್ಗೆ ಕಳ್ಳ ಓಟು ಹಾಕಲು ಸಿಕ್ಕಾಪಟ್ಟೆ ದಿಗಿಲಾಗಿತ್ತು. ಕರೆದುಕೊಂಡು ಹೋಗಿದ್ದ ನಾನೇ ದೈರ್ಯ ಮಾಡಿ ಯಾರೋ ನಾರಾಯಣ ಶಾಸ್ತ್ರಿ ಎಂಬುವರ ಹೆಸರಿನಲ್ಲಿ ಓಟು ಹಾಕಲು ಹೋಗಿದ್ದೆ. ನನ್ನ ಬೆರಳಿಗೆ ಇಂಕು ಹಾಕುವಾಗ ನನ್ನ ಅವರಿಗೆ ಕಾಣುವಂತೆ ಕೈಗಳು ಗಡ ಗಡ ಅಂತ ನಡುಗುತ್ತಿದ್ದವು.ಆದರೂ ಅವರು ಏನೂ ಕೇಳಲಿಲ್ಲ. ನನ್ನ ಗೆಳಯರಿಗೆಲ್ಲಾ ವಾಪಸ್ಸು ಬಂದು ಹೇಳಿದೆ 'ಯಾರೂ ಕೇಳಲ್ಲಾ, ಏನೂ ಆಗಲ್ಲಾ ತುಂಬಾ ಈಸಿ ಕಣ್ರೋ, ನೀವು ಹೋಗ್ರಿ' ಅಂತ. ಎಲ್ಲಾರು ಓಟು ಮಾಡಿ ಬಂದರು. ಅವತ್ತಿನ ಗಡಿಬಿಡಿ ಮತ್ತು ಆತಂಕದಲ್ಲಿ ಸ್ಪಲ್ಪ ದುಡ್ಡು ಕಳೆದುಕೊಂಡಿದ್ದೆ.<br /><br />ಡಿಗ್ರಿಯ ಮೊದಲ </span><span style="font-size:100%;"> ವರ್ಷ </span><span style="font-size:100%;">ನಾನಿದ್ದ ರೂಂ ನಂಬರ್ 105 ರ ಪಕ್ಕ ಮಣಿಪುರದಿಂದ ಬಂದ ನಾಲ್ಕೈದು ಮಂದಿ ಸ್ನೇಹಿತರಿದ್ದರು, ಅವರ ಆಹಾರ ಪದ್ದತಿಯೇ ವಿಚಿತ್ರವಾಗಿತ್ತು, ದಿನದ ಮುಕ್ಕಾಲು ಬಾಗ ಅಡಿಗೆ ಸಿದ್ದಮಾಡಿ ತಿನ್ನೊದರಲ್ಲಿಯೇ ಕಳೆಯುತ್ತಿದ್ದರು. ಮಾಂಸಹಾರ ಅವರಿಗೆ ಸಿಕ್ಕಾಪಟ್ಟೆ ಪ್ರಿಯವಾಗಿತ್ತು. ಮಣಿಪುರಕ್ಕೆ ಹೊಗಿ ಬಂದವರು ಅದೇನೇನೂ ಹುಳಿ ಹುಳಿ ಚೀಪುವ ಕಡ್ಡಿಗಳನ್ನು ತರುತ್ತಿದ್ದರು. ನನಗೂ ಆಗಾಗ ಕೊಡುತ್ತಿದ್ದರು. ನಮ್ಮ ಹಾಸ್ಟೆಲ್ ನಲ್ಲಿರುತ್ತಿದ್ದ ಹತ್ತಾರು ನಾಯಿಮರಿಗಳಲ್ಲಿ ಕೆಲವು ಆಗಾಗ ಕಾಣೆಯಾಗುತ್ತಿದ್ದವು. ಅವು ರಾತ್ರೋರಾತ್ರಿ ಇವರ ಹೊಟ್ಟೆ ಸೇರಿದ್ದವು ಅನ್ನೊ ಗುಸು ಗುಸು ಹಬ್ಬಿತ್ತು.<br /><br />ಹಾಸ್ಟೆಲ್ಲಿನ ರೂಮುಗಳಲ್ಲಿ ಸೋಪು, ಪೌಡರು, ಪೆನ್ನು, ನೋಟ್ ಬುಕ್ಕು, ಪೇಸ್ಟು ಇಂತಹ ವಸ್ತುಗಳ ಯಾವಾಗಲೂ ಕಾಣೆಯಾಗುತ್ತಿದ್ದವು. ಅವರ ಬಗ್ಗೆ ಇವರು ಇವರ ಬಗ್ಗೆ ಅವರಿಗೆ ಡೌಟು ಬರುವಂತಾಗಿತ್ತು. ರೂಮಿನ ಸಹಬಾಗಿಗಳೇ ಅನುಮಾನ ಪಡುವಂತಾಗಿತ್ತು. ಕಡೆಗೆ ಸೈಕಾಲಜಿ, ಕ್ರಿಮಿನಾಲಜಿ ಓದುತ್ತಿದ್ದ ಸುದಾಕರ್ ಎಂಬ ಹುಡುಗನ ಸೂಟ್ ಕೇಸ್ ನಲ್ಲಿ ಎಲ್ಲಾ ವಸ್ತುಗಳು ಪತ್ತೆಯಾದವು. ಆತ ಅವನ್ನೆಲ್ಲಾ ಊರಿಗೆ ಹೋದಾಗ ತೆಗೆದುಕೊಂಡು ಹೊಗುತ್ತಿದ್ದನಂತೆ. ಒಂದು ಬಾರಿ ಸಿಕ್ಕಿಕೊಂಡಮೇಲೂ ಸುಮ್ಮನಾಗದ ಅವನು ಮತ್ತೊಮ್ಮೆ ಹಾಗೆ ಕದ್ದು ಸಿಕ್ಕಿಕೊಂಡಿದ್ದ.<br /><br />ಮಹಾರಾಜ ಕಾಲೇಜಿನಲ್ಲಿ ಹುಡುಗಿಯರ ಸಂಖ್ಯೆ ತುಂಬಾ ಕಮ್ಮಿ ಇತ್ತು 3000 ಹುಡುಗರು 20 ಹುಡುಗಿಯರು ಇರಬೇಕೇನೋ ಕೆಲವೇ ಕೆಲವು ವಿಶಯಗಳಿಗೆ ಮಾತ್ರ ಅಡ್ಮೀಷನ್ ಕೊಡುತ್ತಿದ್ದರು. ಪಾಪ ಆ ಹುಡುಗಿಯರ ಮೇಲೆ ಕಾಲೇಜಿನ ಹುಡುಗರು ಸಿಕ್ಕಾಪಚಟ್ಟೆ ರೂಮರುಗಳನ್ನು ಹಬ್ಬಿಸೋರು, ಗೋಡೆಗಳ ಮೇಲೆ ಏನೇನೋ ಬರೆಯುತ್ತಿದ್ದರು. ಒಬ್ಬೆ ಒಬ್ಬ ಹುಡುಗಿಯನ್ನ ನೂರಾರು ಜನ ಪ್ರೀತಿಸೋರು, ಒನ್ ಸೈಡ್. ಆ ಹುಡುಗಿಯರೆಲ್ಲ ಕಾಲೇಜು ಬಿಡುವಹೊತ್ತಿಗೆ ಮಾನಸಿಕವಾಗಿ ಸಿಕ್ಕಾಪಟ್ಟೆ ಗಟ್ಟಿ ಆಗಿರುತ್ತಿದ್ದರು ಅಂತ ನಂಗೆ ಈಗಲೂ ಅನಿಸುತ್ತೆ.<br /><br />ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದ ರಘು ಎಂಬ ಗೆಳೆಯನೊಬ್ಬ ಗಣಿತ ಮತ್ತು ಕೆಮಿಸ್ಟ್ರಿಯಲ್ಲಿ ಯಾವಾಗಲೂ 90 ಕ್ಕೂ ಕಡಿಮೆ ಅಂಕ ಪಡೆಯುತ್ತಿರಲಿಲ್ಲ. ಆದ ದಿನಪೂರ್ತಿ ಓದುತ್ತಲೇ ಇರುತ್ತಿದ್ದ. ಆ ವರ್ಷದ ಬೇಸಿಗೆ ರಜಕ್ಕೆ ಆತ ಊರಿಗೇ ಹೋಗಿರಲ್ಲ. ನಾನು ವಾಪಸ್ಸು ಬಂದ ಮೇಲೆ ಆತನನ್ನ ಊಟಕ್ಕೆ ಏನು ಮಾಡ್ತಾ ಇದ್ದೆಯೋ ಅಂತ </span><span style="font-size:100%;">ಕೇಳಿದೆ</span><span style="font-size:100%;">, ಅದಕ್ಕೆ ಅವನು ಹೆಚ್ಚು ಮಾತನಾಡದೇ ಅವನ ಮಂಚದ ಕೆಳಗೆ ನೋಡು ಅಂತ ಸನ್ನೆ ಮಾಡಿದ. ಬಗ್ಗಿ ನೋಡಿದಾಗ ಅಲ್ಲಿ ತಾಂಬೂಲಕ್ಕೆ ಕೊಡುವ ತೆಂಗಿನಕಾಯಿಗಳಿದ್ದವು. ನನಗೆ ಅರ್ಥ ಆಗಲಿಲ್ಲ. ಕಡೆಗೆ ಗೊತ್ತಾಯಿತು, ಅತ ಹುಡುಕಿ ಹುಡುಕಿ ಮದುವೇ ಛತ್ರಗಳಿಗೆ ಹೋಗ್ತಾ ಇದ್ದನಂತೆ... 'ಯಾರಿಗೂ ಸಿಕ್ಕಕೊಳ್ಳಲಿಲ್ಲವೇನೋ. ಅಂದೆ ಅದಕ್ಕೆ ಅವನು 'ಇಲ್ಲ ಕಣಮ್ಮಾ ಗಂಡಿನ ಕಡೆಯವನೂ ಅಂಥ ಹೆಣ್ಣಿನ ಕಡೆಯವರು. ಹೆಣ್ಣಿನ ಕಡೆಯವರು ಗಂಡಿನಕಡೆಯವರೂ ಅಂಥ ಸುಮ್ಮನೇ ಇರ್ತಾರೆ ಯಾರನ್ನೂ ಕೇಳಲ್ಲಾ' ಅಂದ. ನಾನು 'ಯಲಾ ಇವನಾ' ಅಂದು ಕೊಂಡೆ.<br />ಹೀಗೆ ಮಹಾರಾಜ ಕಾಲೇಜೆಂಬುದು ನನ್ನ ನೆನಪಿನ ಪುಟಗಳಲ್ಲಿ ಹಲವು ಬಿಡಿ ಬಿಡಿ ದಾಖಲಾಗಿ ಹೋಗಿವೆ. ಅವನ್ನ ಆಗಾಗ ಬರೆಯೋಣ ಅಂತ.<br /><br /><br /><br /><br /><br /></span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com9tag:blogger.com,1999:blog-4285142921991926989.post-73037465873342032922009-08-04T10:16:00.000-07:002009-08-06T04:05:21.149-07:00ಶಿವರಾಜ್ ಪಾಟೀಲ್ ಇನ್ ಮೇಕಿಂಗ್..<a onblur="try {parent.deselectBloggerImageGracefully();} catch(e) {}" href="http://farm3.static.flickr.com/2602/3768779016_cf03d5091b.jpg"><img style="margin: 0pt 10px 10px 0pt; float: left; cursor: pointer; width: 500px; height: 378px;" src="http://farm3.static.flickr.com/2602/3768779016_cf03d5091b.jpg" alt="" border="0" /></a><br /><span style="font-size:130%;"><br />ಇವತ್ತು ಡಿಫೆನ್ಸ್ ಮಿನಿಸ್ಟ್ರಿಯಲ್ಲಿ ಯುವ ಎಂಪಿ ಗಳಿಗಾಗಿ ಪ್ರಯೋಜಿಸಿದ್ದ ಟೆರಿಟೋರಿಯಲ್ ಆರ್ಮಿಗೆ ಸಂಭಂದಿಸಿದ ಕಾರ್ಯಾಗಾರಕ್ಕೆ ಸೌಥ್ ಬ್ಲಾಕ್ ಗೆ ಹೋಗಿದ್ದೆ, ನಿಮಗೆ ತಿಳಿದಿದೆಯೋ ಇಲ್ಲವೋ ಕೇಂದ್ರ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆಗಳಾದ, ಪ್ರೈಂ ಮಿನಿಸ್ಟರ್ ಆಫೀಸ್(ಪಿಎಂಓ), ಡಿಪೆನ್ಸ್, ಮತ್ತು ವಿದೇಶಾಂಗ ಖಾತೆ ಸೌಥ್ ಬ್ಲಾಕ್ ನಲ್ಲಿವೆ. ನಾರ್ಥ್ ಬ್ಲಾಕ್ ನಲ್ಲಿ ಅರ್ಥ ಸಚಿವಾಲಯ ಮತ್ತು ಗೃಹ ಖಾತೆಗಳ ಕಚೇರಿಗಳಿವೆ. ಇವು ಕೇಂದ್ರ ಸರ್ಕಾರದ ಅತ್ಯಂತ ಸೂಕ್ಷ್ಮ, ಜವಾಬ್ದಾರಿಯುತ, ಘನತೆ ಉಳ್ಳ ಇಲಾಖೆಗಳು.. ರಾಷ್ಠ್ರಪತಿ ಭವನದ ಎದುರು ಕಾಣುವ ಉದ್ದನೆಯ ರಸ್ತೆಯ ಆಜುಬಾಜಿನಲ್ಲಿ ಹರಡಿರುವ ಸುಂದರ ಕಟ್ಟಡಗಳಲ್ಲಿ ಈ ಇಲಾಖೆಗಳು ಇವೆ. ಸಾಮಾನ್ಯವಾಗಿ ಟಿವಿಯಲ್ಲಿ ದೆಹಲಿ ಸುದ್ದಿಗಳು ಬಂದಾಗ ಇವನ್ನ ನೋಡಿರುತ್ತೀರಿ.<br /><br />ಈ ಇಲಾಖೆಗಳನ್ನ ನಿಭಾಯಿಸೋದು, ಅಥವಾ ಈ ಇಲಾಖೆಗಳ ಮಂತ್ರಿಗಳಾಗೋದು ಅಷ್ಟೇನು ಸುಲಭದ ವಿಚಾರವಂತೂ ಅಲ್ಲ. ದೇಶವನ್ನು ಮುನ್ನಡೆಸುವ, ಅಥವಾ ಹಿನ್ನಡೆಸುವ ಶಕ್ತಿ ಈ ಇಲಾಖೆಗಳ ಮೇಲಿದೆ. ಆಡಳಿತದಲ್ಲಿ ನಿಪುಣರು, ಅನುಭವಿಗಳು, ಚಾಣಾಕ್ಷ ಮಂದಿ ಇಂತಹ ಇಲಾಖೆಗಳ ಮಂತ್ರಿಯಾಗಿ ಆಯ್ಕೆಯಾಗುವುದು ಹಿಂದಿನಿಂದ ನಡೆದುಕೊಂಡು ಬಂದಿದೆ.<br /><br />ಗಮನಿಸಿ ನೋಡಿ, ಈ ಬಾರಿ ಇಂತಹ ಪ್ರಮುಖ ಮೂರು ಖಾತೆಗಳನ್ನು ನಿಭಾಯಿಸುತ್ತಿರುವ ಮೂರು ಮಂದಿ ದಕ್ಷಿಣ ಬಾರತೀಯರು, ಇನ್ನೊಬ್ಬರು ಬಂಗಾಳಿ.<br />ಗೃಹ ಇಲಾಖೆ ತಮಿಳುನಾಡಿನ ಚಿದಂಬರಂ, ಭದ್ರತಾ ಇಲಾಖೆ ಕೇರಳದ ಎ.ಕೆ. ಆಂಟನಿ. ವಿದೇಶಾಂಗ ಖಾತೆ ಕನ್ನಡಿಗ ಎಸ್.ಎಂ.ಕೃಷ್ಣ. ಉಳಿದದ್ದು ಹಣಕಾಸು ಬಂಗಾಳಿ ಪಂಡಿತ ಪ್ರಣಬ್ ಮುಖರ್ಜಿ ಕೈಯಲ್ಲಿದೆ. </span><span style="font-size:130%;">ಇಲ್ಲಿ ಉತ್ತರ ಬಾರತದವರು ಯಾರೂ ಇಲ್ಲ ಅನ್ನೊದು ಚರ್ಚೆಯ ವಿಷಯ ಕೂಡ. ಅದೇ ವಿಚಾರಕ್ಕೆ ಉತ್ತರ ಭಾರತದ ಹಲವು ಕಾಂಗ್ರೆಸ್ ನಾಯಕರ ಹೊಟ್ಟೆ ಕೆಂಪಾಗಿರೋದರಲ್ಲಿ ಅಚ್ಚರಿಪಡುವುದೇನೂ ಇಲ್ಲ .<br /><br />ನಾನು ಹೇಳಬೇಕಾಗಿರುವ ಗುಟ್ಟು ದೆಹಲಿ ರಾಜಕೀಯದ ಕಾರಿಡಾರುಗಳಲ್ಲಿ ಹೊರಳಾಡುತ್ತಿರುವ, ಪತ್ರಕರ್ತ ಸಮೂಹದಲ್ಲಿ ಚರ್ಚೆಗೆ ಒಳಗಾಗಿರುವ ವಿಶಯ ನಮ್ಮವರೊಬ್ಬರಿಗೆ ಸಂಭದಿಸಿದ್ದು. ದೆಹಲಿಯ ಬಿರುಬಿಸಿನಲ್ಲಿ ಆರಂಭವಾದ ಮೊದಲ ಅಧಿವೇಶನ ಇನ್ನೇನು ಮುಗಿಯುತ್ತಾ ಬಂದಿದೆ. ಹೊಸ ಹೊಸ ಮಂತ್ರಿಗಳು ಹೊಸ ಹೊಸ ಬಿಲ್ಲು, ಚರ್ಚೆ. ಅಂತೆಲ್ಲಾ ಮಿಂಚಿದ್ದಾರೆ, ಕೆಲವರು ತಮ್ಮ ಶಕ್ತಿಯನ್ನ, ಬುದ್ದಿವಂತೆಕೆಯನ್ನ ಪ್ರದರ್ಶನ ಇಟ್ಟಿದ್ದಾರೆ. ಕೆಲವರು ಗುಡ್ ಅನಿಸಿಕೊಂಡರೇ ಕೆಲವರೂ ಇನ್ನೂ ವೀಕ್ ಅನ್ನಿಸಿಕೊಂಡಿದ್ದಾರೆ.<br /><br />ಈ ಮದ್ಯೆ ಎಸ್.ಎಂ. ಕೃಷ್ಣ ಅವರ ಬಗ್ಗೆ ರಾಜಕೀಯದ ಕಾರಿಡಾರುಗಳಲ್ಲಿ ಗುಸು ಗುಸು ಆರಂಭವಾಗಿದೆ, ಅವರನ್ನ ಮುಖ್ಯಮಂತ್ರಿಯಾಗಿ ನೋಡಿದ್ದವರಿಗೆ ಅರ್ಥವೇ ಆಗದಷ್ಟು ಎಸ್.ಎಂ.ಕೃಷ್ಣ ಪೇಲವವಾಗಿ ಕಾಣುತ್ತಾ ಇದ್ದಾರೆ, ಅವರು ಓಥ್ ತೆಗೆದುಕೊಂಡ ದಿನದ ಉತ್ಸಾಹ ಯಾಕೋ ಕಾಣುತ್ತಾ ಇಲ್ಲ. ರಾಜಕೀಯದಲ್ಲಿನ ಅವರ ಅಗಾಧ ಅನುಭವ ಅವರ ನೆರವಿಗೆ ಬಂದಂತೆ ಕಾಣುತ್ತಾ ಇಲ್ಲಾ ಅನ್ನೊದು ಅವರನ್ನು ಬಹಳ ವರ್ಷಗಳಿಂದ ಬಲ್ಲವರ ಅಭಿಪ್ರಾಯ.<br /><br />ಅದರೇ ಅವರ ವಿರೋಧಿಗಳು, ಅವರನ್ನ ಕಳೆದ ಲೋಕಸಭೆಯಲ್ಲಿ ಗೃಹ ಮಂತ್ರಿಯಾಗಿ ಮುಂಬೈ ದಾಳಿಯ ನಂತರ ರಾಜೀನಾಮೆ ಕೊಟ್ಟ ಶಿವರಾಜ ಪಾಟೀಲರಿಗೆ ಕೃಷ್ಣರನ್ನು ಹೋಲಿಸುತ್ತಿದ್ದಾರ . He is not impressive , he is Shivraaj patil in making ಅಂಥ ಮಾತಾಡಿಕೊಳ್ಳುತ್ತಾ ಇದ್ದಾರೆ.<br /><br />ಶಿವರಾಜ್ ಪಾಟೀಲರು ಮುಂಬೈ ದಾಳಿ ಆದ ದಿನವೂ ನಾಲ್ಕು ಬಾರಿ ಡ್ರೆಸ್ ಚೇಂಜ್ ಮಾಡಿಕೊಂಡು ಮಾದ್ಯಮದವರೊಂದಿಗೆ ಮಾತನಾಡಿದ್ದರಂತೆ. ಸದಾ ಸುಮಂಗಲಿ ತರಹ ನೀಟಾಗಿ ಡ್ರೆಸ್ ಮಾಡುತ್ತಿದ್ದ ಅವರು ಶೋಕಿವಾಲ. ಮುಂಬೈ ದಾಳಿ ಆದ ದಿನ ಶಿವರಾಜ್ ಪಾಟೀಲರೂ ನಾಲ್ಕು ಬಾರಿ ಬಟ್ಟೆ ಬದಲಾಯಿಸಿದ್ದನ್ನೇ ಸೂಕ್ಷ್ಮ ಗ್ರಹಿಕೆಯ ಪತ್ರಕರ್ತನೊಬ್ಬ ವರದಿ ಮಾಡಿದ್ದ. ಅದೇ ಶಿವರಾಜ್ ಪಾಟೀಲರಿಂದ ಕಾಂಗ್ರೇಸ್ ರಾಜೀನಾಮೆ ಕೇಳಲಿಕ್ಕೆ ಕಾರಣ ಅಂಥ ಕೂಡ ಹೇಳುತ್ತಾರೆ.<br /><br />ಈಗ ತಾನೆ ಎಸ್.ಎಂ.ಕೃಷ್ಣ ವಿರುದ್ದ ದೆಹಲಿಯಲ್ಲಿ ಅಭಿಪ್ರಾಯ ರೂಪುಗೊಳ್ಳುತ್ತಾ ಇದೆ, ವಿದೇಶಾಂಗ ಖಾತೆಯನ್ನು ಪಡೆದಿರುವ ಅವರು ಈವರೆಗೆ ಒಂದೇ ಒಂದು ಸಾರಿ ಇಂಪ್ರೆಸ್ ಮಾಡುವ ರೀತಿ ಮಾತಾಡಿಲ್ಲ, ಅಹಾ ಕೃಷ್ಣ ಎಷ್ಟು ಚಾಲಾಕು ಗುರು ಅಂತ ಹೇಳುವಂತೆಯೂ ಇಲ್ಲ, ಅನುಭವ ಎಲ್ಲಿ ಹೋಯಿತೋ ಗೊತ್ತಾಗುತ್ತಾ ಇಲ್ಲ. </span><span style="font-size:130%;"> ಎಲ್ಲಾಪ್ಪಾ ಮಾಯವಾಯಿತು ಇವರ ಅನುಭವ, ಚಾಲಾಕು ತನ ಅನ್ನೊ ಅನುಮಾನ ಬರುವಂತೆ ಆಗಿದೆ.<br /></span><br /><span style="font-size:130%;"><br />ಅವರು ಅಧಿಕಾರಕ್ಕೆ ಬಂದ ದಿನ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಮೊದಲ ದಿನ ಇಲಾಖೆ ಅಧಿಕಾರಿಗಳು ಬರೆದುಕೊಟ್ಟಿದ್ದನ್ನ ಓದಿ, ನಾನು ಈ ಇಲಾಖೆಗೆ ಹೊಸಬ ಮುಂದೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಅಂದಾಗ ಪತ್ರಕರ್ತರಿಗೂ ಖುಷಿಯಾಗಿತ್ತು. ನಾವು ಅಂದುಕೊಂಡಿದ್ದೆವು ಕೃಷ್ಣ ಅವರಿಗೆ ತಕ್ಕ ಇಲಾಖೆ ಸಿಕ್ಕಿದೆ ಅಂತ, ಆದರೆ ಈಗ ಏನಾಗಿದೆ ನೋಡಿ ಕೃಷ್ಣ ಇನ್ನೂ ಅಧಿಕಾರಿಗಳು ಬರೆದುದ್ದನ್ನೇ ಓದುತ್ತಾ ಇದ್ದಾರೆ, ಪಾರ್ಲಿಮೆಂಟಿನಲ್ಲಿ ಪದೇ ಪದೇ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾ ಇದ್ದಾರೆ ಕನಿಷ್ಠ ಹತ್ತು ನಿಮಿಶವೂ ಸ್ವಂತಕ್ಕೆ ಸ್ಪಾಂಟೇನಿಯಸ್ ಆಗಿ ಮಾತಾಡೋಕೆ ಆಗಿಲ್ಲ.<br /><br />ಬಿಜೆಪಿಯ ಘಟಾನು ಗಟಿಗಳು ಈಗ ಕೃಷ್ಣಾ ಅವರ ಮೇಲೆ ಕಣ್ಣಿಟ್ಟಿದ್ದಾರಂತೆ. ಅವರ ತಂತ್ರಕ್ಕೆ ಮೊದಲ ಬಲಿ ಇವರನ್ನೇ ಮಾಡೋಕೆ ತಂತ್ರ ಹೆಣೆದಿದ್ದಾರೆ.<br /><br />ಹಿಲರಿ ಕ್ಲಿಂಟನ್ ಬಂದಾಗ ಅವರಿಗೆ ಸರಿಸಾಟಿಯಾಗಿ ಕೃಷ್ಣ ಮಿಂಚಲಿಲ್ಲ, ಕಂಡಲೆಲ್ಲ ನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಹಿಲರಿಯ ಡಿಪ್ಲೋಮಸಿ ಕೃಷ್ಣ ನಡುವಳಿಕೆಯಲ್ಲಿ ಕಾಣಲಿಲ್ಲ ಅಂತ ಪರ್ತಕರ್ತರೂ ಮಾತಾಡಿಕೊಳ್ಳುತ್ತಾ ಇದ್ದಾರೆ. ಯಾವಾಗಲೂ ಕೃಷ್ಣ ಗೆಲುವಿನಿಂದ ಕಾಣಿಸಲೇ ಇಲ್ಲ, ಬಲೂಚಿಸ್ಥಾನದ ಪ್ರಕರಣವನ್ನು ನಿಭಾಯಿಸಲು ಕೃಷ್ಣ ಹೆಣಗುತ್ತಿದ್ದಾರೆ, ಪ್ರಣಬ್ ಈಗ ಕೃಷ್ಣ ನೆರವಿಗೆ ಬರಬೇಕಾಗಿದೆ. ಅಧಿಕಾರಿಗಳು ಬರೆದುಕೊಟ್ಟಿದ್ದನೇ ಬಗ್ಗಿ ಬಗ್ಗಿ ಓದೋಕೆ ಕೃಷ್ಣಾ ಬೇಕಿಲ್ಲ ಅಲ್ಲವಾ..<br /><br />ವಿದೇಶಾಂಗ ಇಲಾಖೆಯನ್ನ ಅತ್ಯಂತ ಕಠಿಣ ಸಂದರ್ಭದಲ್ಲಿ ನಿಭಾಯಿಸಿದ ಪ್ರಣಬ್ ನಡವಳಿಕೆ ನೋಡಿರಬೇಕು, ಆ ಬಂಗಾಳಿ ಮುದುಕ ಬಾರಿ ಚಾಲಾಕು. ಅಗ್ರೆಸೀವ್, ಮತ್ತು ಅನುಭವಿ . ಮುಂಬೈ ಧಾಳಿ ನಡೆದಾಗ ಪಾಕಿಸ್ತಾನದ ಬಗ್ಗೆ ಪದೇ ಪದೇ ಹೇಳಿಕೆ ನೀಡಿದ್ದನ್ನು ನೀವು ನೋಡಿರಬಹುದು, ಆದರೆ ಅಂತಹದೇ ಸಂದರ್ಭ ಬಂದರೆ ಕೃಷ್ಣ ಹೇಗೆ ನಿಭಾಯಿಸುತ್ತಾರೋ ನೋಡಬೇಕು.<br /><br />ಅದೇ ಮಲ್ಲಿಕಾರ್ಜುನ ಖರ್ಗೆ ಪಾರ್ಲಿಮೆಂಟಿನಲ್ಲಿ ಮಿಂಚಿದ್ದಾರೆ, ಅವರು ಪಾರ್ಲಿಮೆಂಟಿನಲ್ಲಿ ಸಿಪಿಎಂ ನ ಗುರುದಾಸ್ ಗುಪ್ತಾ ಅವರಿಗೆ ನೀಡಿದ ಉತ್ತರ ಮತ್ತು ಮಾತಾಡಿದ ಪರಿಗೆ ಸೋನಿಯಾಗಾಂದಿ ಕಣ್ಣು ಮಿಟುಕಿಸಿ ಚೆನ್ನಾಗಿದೆ ಅಂದರಂತೆ, ಅದೇ ಅಲ್ಲ ಮನಮೋಹನ ಸಿಂಗ್ ಖರ್ಗೆ ಅವರಿಗೆ ಕರೆ ಮಾಡಿ ಭೇಷ್ ಅಂದರಂತೆ.<br /><br />ಸದ್ಯಕ್ಕೆ ಅತೀ ಸೂಕ್ಷ್ಮ ವಿಷಯಗಳಾದ ಪಾಕಿಸ್ಥಾನ, ಚೀನಾ. ಅಮೇರಿಕಾ. ಆಸ್ಟ್ರೇಲಿಯಾ ಕುರಿತು ತರೋ ಆಗಿ ತಿಳಿದುಕೊಳ್ಳೊಕೆ ಕೃಷ್ಣ ಅವರಿಗೆ ಎಷ್ಠು ದಿನಬೇಕಾಗಿದೆಯೋ ಗೊತ್ತಿಲ್ಲ.<br />ಮೀಡಿಯಾಗಳಿಗೆ ಮಾತಾಡುವ ಅವರ ಕಲೆ ಅವರಿಗೆ ಮರೆತುಹೊಯಿತಾ ಗೊತ್ತಿಲ್ಲಾ..<br /><br />ವಿದೇಶಾಂಗ ಖಾತೆಯನ್ನು ದಿನವೂ ಕವರ್ ಮಾಡುವ ಹಿಂದಿ ಚಾನಲ್ಲಿನ ಗೆಳಯನೊಬ್ಬ ಇವತ್ತು ನನ್ನ ಕೇಳಿದ 'ವಾಟ್ ಹ್ಯಾಪನ್ಡ್ ಟು ಯುವರ್ ಕೃಷ್ಣ, ವೈ ಹಿ ಈಸ್ ಸೋ ಅನ್ ಇಂಪ್ರಸೀವ್, ಹಿ ಈಸ್ ಶಿವರಾಜ್ ಪಾಟೀಲ್ ಇನ್ ಮೇಕಿಂಗ್, ಹಿ ಈಸ್ ಗೋಯಿಂಗ್ ಲೂಸ್ ಇಸ್ ಮಿನಿಷ್ಟ್ರೀ ಶಾರ್ಟಲಿ'. ಅಂದ.<br /><br />ನಾನು 'ಯಾಕಪ್ಪ' ಅಂದೆ. 'ಅದಕ್ಕೆ ಅವನು ನಾನೇಳೋದನ್ನ ಬರೆದಿಟ್ಟುಕೋ. ಕೃಷ್ಣ ಹಿಂಗೆ ಮುಂದುವರೆದರೆ ನಾಲ್ಕು ತಿಂಗಳಲ್ಲಿ ಮನೆಗೆ ಹೋಗ್ತಾರೆ' ಅಂದ. 'ಇಲಾಖೆಯಲ್ಲಿ ಪಳಗಿರೋ ಅಧಿಕಾರಿಗಳಿಗೇ ಉತ್ಸಾಹ ಹೋಗಿದೆ, ಕೃಷ್ಣ ಅವರ ಬಗ್ಗೆ ಅವರು ಬಂದಾಗ ಇದ್ದ ಒಪಿನಿಯನ್ ಈಗ ಇಲ್ಲವಾಗಿದೆ. ಅವರು ಪಾರಿನ್ ಅಲ್ಲಿ ಕಲಿತದ್ದು ಎಲ್ಲಾ ಎಲ್ಲಿಹೋಯಿತು ಅಂಥ ಅಧಿಕಾರಿಗಳಿಗೆ ತಿಳಿತಾ ಇಲ್ಲಾ' ಅಂದ.<br /><br />ಕಡೆಗೆ 'ಅದ್ಯಾರೋ ಕೃಷ್ಣಾ ಅವರಿಗೆ ಅಡ್ವೈಸರ್ ಆಗಿ ರಾಘವೇಂದ್ರ ಶಾಸ್ತ್ರಿ ಇದಾರಲ್ಲ ಅವರಿಂದಲೇ ಇದೆಲ್ಲ ಆಗಿರೋದು, ಇಲಾಖೆಯಲ್ಲಿ ಪಳಗಿರೋ ಮಹಾನ್ ಬುದ್ದಿವಂತ ಅಧಿಕಾರಿಗಳನ್ನೇ ಆತ ಕೃಷ್ಣರಿಂದ ದೂರ ಇಟ್ಟಿದ್ದಾನೆ. ಯಾರನ್ನೂ ಕೃಷ್ಣ ಅವರ ಹತ್ತಿರ ಸುಳಿಯೋಕು ಬಿಡುತ್ತಾ ಇಲ್ಲ. ಎಲ್ಲೋ ಪೇಜಸ್ ನಲ್ಲಿದ್ದವ ವಿದೇಶಾಂಗ ಖಾತೆ ನೋಡಿಕೊಂಡ್ರೇ ಏನುಗುತ್ತೇ ಹೇಳಿ. ಆತ ಕೃಷ್ಣ ಅವರ ಒಂದು ಕಿವಿಯನ್ನ ಆತ ಹೈಜಾಕ್ ಮಾಡಿದ್ದಾನೆ. ಇನ್ನೊಂದು ಕಿವಿ ಸರಿಯಾಗಿ ಕೇಳೋಲ್ಲ' ಅಂತ ಹೇಳಿ ನಕ್ಕ. ಜೊತೆಗೆ ರಾಘವೇಂದ್ರ ಶಾಸ್ತ್ರಿ ಯ ಕಾರಣಕ್ಕೆ ಕೃಷ್ಣ ವೈಪಲ್ಯ ಆದರೂ ಅಚ್ಚರಿ ಇಲ್ಲಾ ನೋಡಿ, ಅಂಥ ಹೇಳಿ ಕಡೆಗೆ<br />ನನ್ನನ್ನೇ ಪ್ರಶ್ನಿಸಿದ ವಾಟ್ ಯ್ಯಾಪನ್ಡ್ ಟು ಕೃಷ್ಣಾ ಅಂತ. ನನಗೂ ಏನು ಹೇಳಬೇಕೋ ತಿಳಿಯದೇ ಐ ಡೋಂಟ್ ನೋ ಅಂದೆ.<br /><br /></span><span style="font-size:130%;"><br /><br /></span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com10tag:blogger.com,1999:blog-4285142921991926989.post-66005383821310656232009-07-31T23:13:00.000-07:002009-07-31T23:23:18.358-07:00ಮಲ್ಯನ ಆತ್ಮಕ್ಕೆ ಶಾಂತಿ ಸಿಗಲಿ...!!<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEh80lfzBnhwCgWAaeift6JPOtGIdwHXnkvNqdBsSOgb1dFUVbMmP9PLyvLtw-g1dSXgoCio2f936t9-xJiRE2D7JN0rNlIUS6sYRjtC0ZVxO4BsJmDJaSRt0T5iK_Dx9AdPeHxavjbZ4FE/s320/vijay-mallya-kissing-sophie.jpg"><img style="margin: 0pt 10px 10px 0pt; float: left; cursor: pointer; width: 260px; height: 320px;" src="https://blogger.googleusercontent.com/img/b/R29vZ2xl/AVvXsEh80lfzBnhwCgWAaeift6JPOtGIdwHXnkvNqdBsSOgb1dFUVbMmP9PLyvLtw-g1dSXgoCio2f936t9-xJiRE2D7JN0rNlIUS6sYRjtC0ZVxO4BsJmDJaSRt0T5iK_Dx9AdPeHxavjbZ4FE/s320/vijay-mallya-kissing-sophie.jpg" alt="" border="0" /></a><br /><br />ದೇಶದಲ್ಲಿರೋ ಎಪ್ಪತೈದು ಪರ್ಸೆಂಟು ರೈತರು ನಾವು 6 ತಿಂಗಳೂ ಏನೂ ಬೆಳಿಯೋದಿಲ್ಲ, ವೀ ಆರ್ ಬ್ಲೀಡಿಂಗ್, ವಿ ಆರ್ ಡೈಯಿಂಗ್, ವಿ ಡೋಂಟ್ ಕಾಲಿಟ್ ಯಾಸ್ ಸ್ಟ್ರೈಕ್. ಇಟ್ ಈಸ್ ಜಸ್ಟ್ ಟು ಕಾಲ್ ದ ಅಟೆನ್ ಶನ್ ಆಪ್ ಗೌರ್ನಮೆಂಟ್ ಅಂಥ,<br />ವಿಶ್ವಕ್ಕೆ ಅರ್ಥ ಆಗೋ ಆಂಗ್ಲ ಭಾಷೆಯಲ್ಲಿ ಹೇಳಿದ್ರೆ ಏನಾಗಬಹುದು ಅಂತ ನಂಗೆ ಯೋಚನೆ ಬಂದಿದೆ.<br /><br />ಯಾಕಂದ್ರೆ ನಿನ್ನೆ ಕಿಂಗ್ ಫಿಷರ್ ನ ವಿಜಯ್ ಮಲ್ಯ, ಜಟ್ ಏರ್ ವೇಸ್ ನ ನರೇಶ್ ಗೋಯಲ್ ಮುಂಬೈನ ಪತ್ರಿಕಾಗೋಷ್ಠಿಯಲ್ಲಿ ಅದನ್ನೇ ಹೇಳುತ್ತಿದ್ದರು.ಖಾಸಗಿ ವಿಮಾನ ಯಾನ ಸಂಕಷ್ಠದಲ್ಲಿದೆ, ನಾವು ಸಾಯ್ತಾ ಇದ್ದೇವೆ, ದಿನಾ ಕೋಟಿ,ಕೋಟಿ ನಷ್ಟ ಆಗ್ತಾ ಇದೆ .ವಿಮಾನಕ್ಕೆ ಪೆಟ್ರೋಲ್ ಹಾಕಿಸಕ್ಕೆ ಕಾಸಿಲ್ಲ, ಬ್ಯಾಂಕ್ ನಲ್ಲಿ ಸಾಲ ತಂದ್ರೆ ಮಾತ್ರ ವಿಮಾನ ಓಡಿಸೋಕೆ ಇಲ್ಲಾ ಅಂದ್ರೆ ಆಗಲ್ಲ. ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಆದ್ರೂ ಪ್ಯಾಕೇಜ್ ಕೊಡಬೇಕು ಇಲ್ಲಾ ಅಂದ್ರೆ. ಆಗಸ್ಟ್ 18 ಕ್ಕೆ ದೇಶದಾದ್ಯಂತ ವಿಮಾನಯಾನ ನಿಲ್ಲಿಸುತ್ತೇವೆ, ಅಂತ ಓಕ್ಕೊರಲಿನಿಂದ ಸರ್ಕಾರಕ್ಕೆ ಧಮಕಿ ಹಾಕಿದ್ದಾರೆ.<br /><br />ಅವರೆಲ್ಲ ಧಮಕಿ ಹಾಕಿದಂತೆ ದೇಶದ ರೈತರೂ ಯಾವತ್ತಾದರೂ ಧಮಕಿ ಹಾಕಿದ್ದಾರಾ. ಹಾಕಿದ್ರೆ ಏನು ಆಗುತ್ತೆ ಅಂತ ಯೋಚನೆ ಮಾಡ್ತಾ ಇದ್ದೇನೆ.<br />ನಮ್ಮ ರೈತರದು ಬರೀ ಬ್ಲೀಡಿಂಗ್ ಅಲ್ಲ. ಹುಟ್ಟಿದಾಗಲಿಂದಲೇ ಡೈಯಿಂಗ್, ಸಾಲ ಮಾಡದೇ ನಮ್ಮ ರೈತರು ಎಲ್ಲಿ ಬೆಳೆಹಾಕಿದ್ದಾರೆ ಹೇಳಿ, ನಮ್ಮ ಜೀವನವೇ ಸಾಲ, ಅವ ಸತ್ತ ಮೇಲೆ ಮಕ್ಕಳ ಮೇಲೆ ಸಾಲ, ಸಾಲವೇ ನಮ್ಮ ಬದುಕು, ಸಾಲವೇ ಜೀವನ ಸಾಕ್ಷಾತ್ಕಾರ.<br /><br />ಇಲ್ಲಿ ಡೆಲ್ಲಿಗೆ ಆಗಾಗ ರೈತರು ನಿಯೋಗ ಮಾಡಿಕೊಂಡು ಬರುತ್ತಾ ಇರುತ್ತಾರೆ, ನಮಗೆ ಪರಿಹಾರ ಕೊಡಿ. ಅಡಿಕೆ ಬೆಲೆ ಕುಸಿದಿದೆ ಬೇರೇ ದೇಶದಿಂದ ಆಮದು ಮಾಡಿಕೊಳ್ಳಬೇಡಿ. ಕೊಬ್ಬರಿಗೆ ಕನಿಷ್ಠ (ಧರ್ಮದ) ಬೆಲೆಕೊಡಿ, ನಮ್ಮ ಷುಗರ್ ಪ್ಯಾಕ್ಟರಿಗಳು ಸಾಯ್ತ ಇವೆ ಸಹಾಯಹಸ್ತಕೊಡಿ. ಕಾಫಿಯನ್ನ ಯಾರೂ ಕೇಳ್ತಾ ಇಲ್ಲ, ನೆರವುಕೊಡಿ ಅಂತ. ಬಂದವರು ತಮಗೆ ಗೊತ್ತಿರುವ ಮಂತ್ರಿಗಳನ್ನು ಹಿಡಿದುಕೊಂಡು, ಸಂಭಂದ ಪಟ್ಟ ಮಂತ್ರಿಗಳನ್ನ ಭೇಟಿಯಾಗಿ ಮನವಿ ಕೊಟ್ಟು ಬರುತ್ತಾರೆ.<br />ಮಂತ್ರಿಯನ್ನು ಭೇಟಿ ಮಾಡಿ ತಮ್ಮ ಸಂಕಷ್ಠ ಹೇಳಿಕೊಂಡಿದ್ದಕ್ಕೆ, ಆತ ಅದನ್ನು ಸಾವಾಕಾಶವಾಗಿ ಕೇಳಿದ್ದಕ್ಕೆ, ನಮ್ಮ ರೈತ ಮುಖಂಡರು ಅತೀವ ಸಂತೋಷದಿಂದ ಬೀಗುತ್ತಾರೆ. ಮಾದ್ಯಮದವರನ್ನ ಕರೆದು ಹೇಳುತ್ತಾರೆ, ನಮಗೆ ಭರವಸೆ ಸಿಕ್ಕಿದೆ, ಮಂತ್ರಿಗಳು ಇನ್ನೆರಡು ವಾರಗಳಲ್ಲಿ ಸಮಸ್ಯೆ ಪರಿಹರಿಸುತ್ತಾರಂತೆ, ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತಾರಂತೆ. ಅದು ಟಿ.ವಿ ಮತ್ತು ಪೇಪರಿನಲ್ಲಿ ಒಂದು ಸಣ್ಣ ಸುದ್ದಿಯಾಗಿ ಬರುತ್ತೆ.<br /><br />ಕೆಲವು ತಿಂಗಳ ನಂತರ ಅದೇ ನಿಯೋಗದ ರೈತರು ಮತ್ತೆ ರೈಲು ಹತ್ತಿ ಮತ್ತೆ ಡೆಲ್ಲಿಗೆ ಬರುತ್ತಾರೆ, ಅದೇ ಸಮಸ್ಯೆ, ಅದೇ ಮಂತ್ರಿ, ಅದೇ ಭರವಸೆ, ಮತ್ತು ಅದೇ ಮಾದ್ಯಮ ಮಿತ್ರರಿಗೆ ಪೋನು ಬರುತ್ತೆ ಸಾರ್ ಕರ್ನಾಟಕ ಭವನದಲ್ಲಿ ಪ್ರೆಸ್ ಮೀಟ್ ಮಾಡ್ತೀವಿ ಅಂತ.ನಾವು ಹೋಗುತ್ತೇವೆ, ರೈತಮುಖಂಡರೂ ಹಳೇದನ್ನೇ ಹೆಳುತ್ತಾರೆ.<br />ಆದರೆ ಅವರು ಕೇಂದ್ರ ಮಂತ್ರಿಗೇ ಆಗಲಿ, ಸರ್ಕಾರಕ್ಕೆ ಆಗಲಿ ಧಮಕಿ ಹಾಕಿದ್ದೇವೆ ಸಾರ್ ವ್ಯವಸಾಯ ಮಾಡೋದನ್ನ ನಿಲ್ಲಿಸ್ತೇವೆ ಅಂತ ಹೇಳಲ್ಲ.<br /><br />ಆದೇ ಸಂಘಟಿತವಾಗಿರುವ ಈ ವಿಮಾನ ಕಂಪನಿಗಳು, ತಮ್ಮ ತೆವಲಿಗಾಗಿ, ಲಾಭಕ್ಕಾಗಿ ಕಂಪನಿಗಳನ್ನು ತೆಗೆದಿವೆ. ಒಂದಲ್ಲಾ ಹತ್ತು ಬಿಜಿನೆಸ್ ನಲ್ಲಿ ಹಣ ತೊಡಗಿಸಿದ್ದಾರೆ. ಅಲ್ಲಿನ ನೌಕರರಿಗೆ ಲಕ್ಷಾಂತರ ರೂಪಾಯಿ ಸಂಭಳ ಕೊಡ್ತಾರೆ, ತಮ್ಮ ವಿಮಾನಗಳಲ್ಲಿ ಅತಿ ಸುಂದರಿಯರೇ ಬೇಕಂತ ಕಂಪನಿಯ ಒಡೆಯನೇ ಪರ್ಸನಲ್ ಆಗಿ ಏರ್ ಹೋಸ್ಟಸ್ ಆಯ್ಕೆ ಮಾಡಿಕೊಳ್ಳುತ್ತಾನೆ. ಕುದುರೆ ರೇಸು, ಕಾರ್ ರೇಸು, ಕ್ರಿಕೆಟ್ ಟೀಮು, ಕತ್ರೀನ ಕೈಪು, ಅಂತೆಲ್ಲ ಯಾವ್ಯಾವುದೋ ತಲೆಕೆಟ್ಟ ಐಡಿಯಾಗಳಲ್ಲೆ ಹಣ ತೊಡಗಿಸುತ್ತಾರೆ. ಲೋಕದ ಜನ ಇವರನ್ನ ಗ್ರೇಟು ಸಾರ್ ಗ್ರೇಟು ಅಂತಾರೆ, ಜೊತೆಗೆ ಇಂಟರ್ ನ್ಯಾಷನಲ್ ವಲಯದಲ್ಲಿ ಅವರ ಹೆಸರು ರಾರಾಜಿಸುತ್ತೆ.<br />ಅಲ್ಲಾ ರೀ, ಲಾಭ ಬಂದಾಗ ಯಾರಿಗಾದ್ರೂ ಈ ಜನ ಹಂಚಿದ್ದಾರಾ, ಅಥವಾ ದೇಶದ ಕೃಷಿ ಕ್ಷೇತ್ರ ಸಂಕಷ್ಠದಲ್ಲಿ ಇದೆಯಪ್ಪಾ ಅವರ ನೆರವಿಗೆ ದಾವಿಸೋಣ ಅಂದಿದ್ದಾರಾ...<br /><br />ಆದರೆ ಈಗ ನಾವು ಕಟ್ಟಿದ ತೆರಿಗೆ ಹಣದಿಂದ ಇವರನ್ನು ರಕ್ಷಿಸಬೇಕಂತೆ, ಬ್ಲೀಡಿಂಗ್ ಆಗ್ತಾ ಇದೆಯಂತೆ, ಸರ್ಕಾರ ಅದನ್ನ ಒರೆಸಬೇಕಂತೆ, ಇದನ್ನೆಲ್ಲ ಕೇಳಿದ್ರೇನೆ ತಲೆಕೆಡುತ್ತೆ, ಲಾಸ್ ಆದ್ರೇ ಬಾಗಿಲು ಹಾಕಲಿ, ಅವರಪ್ಪನ ಹಣನಾ ಅಡ ಇಡಲಿ.<br />ಇಲ್ಲಾ, ನಮ್ಮ ರೈತರ ಕಡೇ ಅಸ್ತ್ರ ಇದೆಯಲ್ಲಾ 'ಆತ್ಮ ಹತ್ಯೆ' ಅದನ್ನ ಮಾಡಿಕೊಳ್ಳಲಿ ಅಲ್ವಾ...<br /><br />ವ್ಯವಸಾಯದ ಹಿನ್ನೆಲೆಯಲ್ಲಿ ಬಂದ ನಮ್ಮತವರಿಗೆ ಅದೇ ವ್ಯವಸಾಯದಲ್ಲಿ ಲಾಭ ಇದ್ದಿದ್ದರೇ ಈ ಖಾಸಗೀ ಕಂಪನಿಗಳಲ್ಲಿ ಯಾಕಾಗಿ ಕೂಲಿ ಮಾಡ್ತಾ ಇದ್ದೆವು ಅಂತ ಅನ್ನಿಸುತ್ತೆ. ಯಾಕೋ ಇವರ ಹೇಳಿಕೆಗಳನ್ನೆಲ್ಲಾ ಕೇಳಿಕೆ ಮನಸು ರೋಸಿಹೊಗಿದ್ದಕ್ಕೆ ಇದನ್ನೆಲ್ಲಾ ಬರೀಬೇಕಾಯ್ತು.<br />ಸರ್ಕಾರ ಏನು ಮಾಡುತ್ತೋ ನೊಡೋಣ.ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com11tag:blogger.com,1999:blog-4285142921991926989.post-59643877060481967042009-07-26T06:51:00.000-07:002009-07-26T08:22:13.962-07:00ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!<a onblur="try {parent.deselectBloggerImageGracefully();} catch(e) {}" href="http://1.bp.blogspot.com/_t5R-5BrPGis/Smxi9qz0ykI/AAAAAAAADVY/2PlYuNdPS7I/s1600-h/Poll-1.jpg"><img style="margin: 0pt 10px 10px 0pt; float: left; cursor: pointer; width: 320px; height: 264px;" src="http://1.bp.blogspot.com/_t5R-5BrPGis/Smxi9qz0ykI/AAAAAAAADVY/2PlYuNdPS7I/s320/Poll-1.jpg" alt="" id="BLOGGER_PHOTO_ID_5362770067894618690" border="0" /></a><br /><br /><span style="font-size:130%;"> ಆಗಿನ್ನೂ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.<br /><br />ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.<br /><br />ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.</span><span style="font-size:130%;">ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು.</span><span style="font-size:130%;"> ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. </span> <span style="font-size:130%;">ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.<br /><br /> ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.<br /> 'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .<br /> ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!<br /><br />ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.<br />ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!<br /><br />ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.<br /><br />ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .<br />.<br />ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...<br /><br />ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.<br /> ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.<br /><br />ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.<br />ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.<br /><br /> ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.<br />ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ್ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.<br /><br />ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.<br /><br /> ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...<br /><br /><br /><br /><br /></span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com13tag:blogger.com,1999:blog-4285142921991926989.post-48866573635019616602009-07-23T08:46:00.000-07:002009-07-24T07:05:07.962-07:00ಕಮಾನ್ ಮೋಹನ್ ಕುಮಾರ್ ಕಮಾನ್...<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEierYMRCllMTPYn_J4HxWPV5gt1IPzKvi2cLxW49El6cf7ok6hLx2F2qLLrSTf6f0oFHOkVH-oMwzmOgJy-wBULPnibmWLUbMlqwzQgY-8agF56zBZmhIkai2SWRQxbBKgEBBdeB-y1jXU/s1600-h/monkey.jpg"><img id="BLOGGER_PHOTO_ID_5361703862628791458" style="FLOAT: left; MARGIN: 0pt 10px 10px 0pt; WIDTH: 320px; CURSOR: pointer; HEIGHT: 320px" alt="" src="https://blogger.googleusercontent.com/img/b/R29vZ2xl/AVvXsEierYMRCllMTPYn_J4HxWPV5gt1IPzKvi2cLxW49El6cf7ok6hLx2F2qLLrSTf6f0oFHOkVH-oMwzmOgJy-wBULPnibmWLUbMlqwzQgY-8agF56zBZmhIkai2SWRQxbBKgEBBdeB-y1jXU/s320/monkey.jpg" border="0" /></a><br />ಥ್ರೀ ಸೆವೆಂಟಿ ಸೆವೆನ್ ಎಂಬ ತಲೆ ಬರಹ ಇದ್ದ ಖಾಸಗಿ ಡೈರಿಯ ಬರಹಕ್ಕೆ ಬೇರೆ ಬೇರೆ ಮೂಲೆಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ, ಸಾಮಾನ್ಯವಾಗಿ ಬ್ಲಾಗ್ ಓದುವ ಮಂದಿ ಕಾಮೆಂಟ್ ಬರೆಯುವುದಿಲ್ಲ, ಬೇರೇನೋ ಕೆಲಸದ ಒತ್ತಡ, ಕನ್ನಡದಲ್ಲಿ ಬರೆಯುವ ಹಿಂಸೆ, ಸುಲಭವಾಗಿ ಸ್ಪಂದಿಸದ ಕಂಪ್ಯೂಟರ್ ಏನೇನೂ ಸಮಸ್ಯೆ ಇರ್ತವೇ, ಅದಕ್ಕೆ ಕಿರಿಕಿರಿ ಬೇಡ ಅಂತ ಕೆಲವರು ಮೇಸೆಜು ಕಳಿಸಿ ಇಲ್ಲಾ ಟೆಲಿಪೋನಿನಲ್ಲಿ ಅಭಿಪ್ರಾಯ ಹೇಳ್ತಾರೆ.<br /><br />ಆದರೆ ಸಿರಿಯಸ್ಸಾಗಿ ಯೋಚಿಸುವ ಕೆಲವು ಮಂದಿ ಕಷ್ಟವಾದರೂ ಬಿಡದೇ ತಮ್ಮ ತಲೆಯನ್ನೆಲ್ಲಾ ಉಪಯೋಗಿಸಿ ಕಾಂಮೆಟಿಸುತ್ತಾರೆ, ಬ್ಲಾಗ್ ಬರೆಯೋರಿಗೆ ಇದು ತುಂಬಾ ಖುಷಿ ಕೊಡುತ್ತೆ, ಈ ಮದ್ಯೆ ಮೋಹನ್ ಕುಮಾರ್ ಎಂಬ ಹೆಸರಿನ ಗೆಳೆಯರೊಬ್ಬರು ಚಿಂತನೆಗೆ ಹಚ್ಚುವ ಕಾಮೆಂಟು ಕಳಿಸಿದ್ದಾರೆ ಓದಿ.<br /><br /><img class="comment-icon anon-comment" style="COLOR: rgb(255,0,0)" alt="Anonymous" src="https://www.blogger.com/img/blank.gif" /><span style="COLOR: rgb(255,0,0)"> ಮೋಹನ್ ಕುಮಾರ್ said...</span> <p style="COLOR: rgb(255,0,0)">ಗೌಡ್ರೆ! ನೀವು ಹೇಳೋದೆಲ್ಲ ಒಪ್ಕಂಡೆ. ಆದ್ರೆ ಅದು ಹಿಂದೂ ಇತ್ತು. ಇಮದೂ ಇದೆ. ಮುಂದೂ ಇರುತ್ತೆ ನಿಜ. ಆದ್ರೆ ನಿಸರ್ಗಕ್ಕೆ ವಿರುದ್ಧವಾಗಿರೋದಕ್ಕೆ ಕಾನೂನಿನ ಮುದ್ರೆ ಬೇಕೇ? ಫೌಂಡೇಷನ್ ಗೆ ಹೋಗಿ ಬಂದ ಬಗ್ಗೆ ಮನ ಕಲಕಿತು ಎಂದಿರಿ! ಆದ್ರೆ ಆ ಫೌಂಡೇಷನ್ ವಿದೇಶದ ಯಾವ ಯಾವ ೇಜೆನ್ಸಿಯಿಂದ ೆಷ್ಟೆಷ್ಟು ಪಂಡ್ ತರಿಸಿಕೊಳ್ತಿದೆ? ಈ ನಾಟಕ ೆಲ್ಲಾ ಏಕೆ ಮಾಡ್ತು ಎಂದು ನಿಜವಾದ ಗಂಡಸು ಪತ್ರಕತ್ತನಾಗಿದ್ರೆ ಮಾಡಿ.<br />ಹಾಗೆಯೇ ಹೆಣ್ಣು ಗಂಡಿನ ನಡುವೆ ಸೆಕ್ಸ್ ಸಾಮಾನ್ಯ. ಅದು ಸಹ ನೈಸರ್ಗಿಕ. ಹಾಗಂತ ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು! ಇಂಥಾ ಇನ್ಸೆಸ್ಟ್ ಗೆ ಕಾನೂನಿನ ಮಾನ್ಯತೆ ಬೇಕು ಎಂದು ಈ ಪವಂಡೇಷನ್, ದುಡ್ಡ ಮಾಡೋಕೆ ಕಾದಿರೋ ಎನ್ ಜಿ ಓ ದವರು ಪ್ರಯತ್ನಿಸಿದರೆ ಅದನ್ನು ಬೆಂಬಲಿಸ್ತೀರಾ? ಇಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಊಹಿಸಿಕೊಳ್ಳಲು ಸಿದ್ಧರಿದ್ದೀರಾ? ಯಾಕೆಂದರೆ ಅದೂ ಸಹಜ ತಾನೆ! ವೈ ಡೋಂಟ್ ಯೂ ಟ್ರೈ! ಈಗ ಕಾನೂನಿನ ಬಗ್ಗೆ ಮಾತನಾಡಿ ಗೌಡ್ರೆ! ಇದಕ್ಕೂ ಕಾನೂನಿನ ಮನ್ನಣೆ ಕೊಡೋಣವೇ?<br />ಅಂದಹಾಗೆ ಮತ್ತೊಂದು ಪ್ರಶ್ನೆ! ನಿಮ್ಮ ನಿಮ್ಮ ಅಮ್ಮ , ಅಕ್ಕ, ಸಿಸ್ಟರ್ ಗಳು ಲೆಸ್ಬಿಯನ್, ಅಪ್ಪ , ಅಣ್ಣ ಗೇ ಅಂತ ಗೊತ್ತಾದ್ರೆ ಆಗಲೂ ಇದೇ ರೀತಿ ಬರೀತೀರಾ? ಅಂತದ್ದನ್ನು ಅರಗಿಸಿಕೊಳ್ಳೋಕೆ ನೀವು ಸಿದ್ದರಿದ್ದೀರಾ? ನಿಮ್ಮ ಮನೆ, ಕುಟುಂಬ, ಸಂಸಾರ, ಪ್ರೀತಿ, ವಿಶ್ವಾಸ, ನಿಮ್ಮ ಅಪ್ಪ-ಅಮ್ಮನ ಸಂಬಂಧ ಇವೆಲ್ಲವುಗಳ ಪವಿತ್ರ ಸಂಬಂಧದ ಬಗ್ಗೆ ಮೊದಲು ಯೋಚಿಸಿ. ನಂತರ ಕಾನೂನಿನ ಬಗ್ಗೆ. ಜಿ.ಎನ್.ಮೋಹನ್ ಗೆ ಬಕೆಟ್ ಹಿಡಿಯುವ ನೀವು, ಬುದ್ದಿ ಜೀವಿಯಾಗುವ ಪೋಜ್ ಕೊಡಬೇಕಿಲ್ಲ.<br /></p><br /><span style="FONT-WEIGHT: bold">ಪ್ರಿಯ ಮೋಹನ್ ಕುಮಾರ್.</span><br />ನಿಮ್ಮ ಕಾಮೆಂಟ್ ಗೆ ಸ್ವಾಗತ ಈ ಪೋಸ್ಟ್ ಅನ್ನು ಬರೆಯುವಾಗಲೇ ತುಂಬಾ ಟೀಕೆ ಬರಬಹುದು, ಚರ್ಚೆ ಆಗಬಹುದು ಅಂಥ ನಿರೀಕ್ಷೆ ಮಾಡಿದ್ದೆ, ಆದರೆ ತುಂಬಾ ಮಂದಿ ಚೆನ್ನಾಗಿದೆ ಅಂದ್ರು, ಕೆಲವರು ಚೆನ್ನಾಗಿ ಬರೀತೀರಿ ಅಂದ್ರು, ಕೆಲವ್ರೂ ನೋ ಕಾಂಮೆಂಟ್ಸ್ ಅಂದರು, ಆದರೆ ನಾನು ನಿರೀಕ್ಷೆ ಮಾಡಿದಂತೆ ನೀವು ಟೀಕೆ ಮಾಡಿದ್ದೀರಿ ಸ್ವಾಗತ.<br /><br />ಅದರೆ ಕಾಮೆಂಟ್ ಬರೆಯುವಾಗ ಅಲ್ಲಲ್ಲಿ ಸಿಕ್ಕಾಪಟ್ಟೆ ಗಂಡಸುತನ ಪ್ರದರ್ಶನ ಮಾಡಿದ್ದೀರಿ, ಅಪ್ಪ, ಅಮ್ಮ, ತಂಗಿ, ಬಕ್ಕೆಟ್ಟು ಅಂತ ಅಸಂಭದ್ದ ವಾಕ್ಯಗಳನ್ನ ಸೇರಿಸಿ ನನ್ನನ್ನು ಉದ್ರೇಕಿಸುವ ಪ್ರಯತ್ನ ಮಾಡಿದ್ದೀರಿ ಅದ್ಯಾಕೆ ನಿಮಗೆ ನನ್ನ ಮೇಲೆ ಸಿಟ್ಟು ಬಂದ ಹಾಗಿದೆಯಲ್ಲಾ....<br />ಇದರ ಮದ್ಯ ನೀವು ಕೇಳಿರುವ ಪ್ರಶ್ನೆಗಳಿಗೆ ನನ್ನ ಸಮಾಜಾಯಿಸಿ ಏನು ಎಂಬಂತೆ ಪ್ರಶ್ನಾರ್ಥಕಗಳನ್ನು ಹಾಕಿ 'ಹೀರೋ' ಆಗಿದ್ದೀರಿ, ಅದಕ್ಕೆ ದನ್ಯವಾದ.<br /><br />ಏಡ್ಸ್ ಪೀಡಿತ ಮಕ್ಕಳಿಗಾಗಿ ಅವರ ಬದುಕಿಗಾಗಿ ವಿದೇಶದ ಪಂಡು ತಗೊಂಡರೇ ನಿಮ್ಮ ಮೇಲೆ ಆಗೋ 'ವ್ಯತಿರಿಕ್ತ' ಪರಿಣಾಮ ಏನಂತ ನಂಗೆ ತಿಳಿಸಿ.<br />ನಾಜ್ ಪೌಂಡೇಶನ್ ಹಾಕಿರುವ ಕೇಸಲ್ಲಿ ಗೆದ್ದರೆ ಹೊಮೊಸೆಕ್ಸ್ ನಲ್ಲಿ ತೊಡಗೋ ಮಂದಿ ನಾಜ್ ಗೆ ಕಾಸು ಕಳಿಸಿಕೊಡ್ತಾರೇನ್ರಿ, ಏಡ್ಸ್ ಪೀಡಿತ ಮಕ್ಕಳಿಗಾಗಿ ಕೆಲಸ ಮಾಡೋ ಸಂಸ್ಥೆ ಅದು ಅಂಥ ಹೇಳಿದ್ದಿನಲ್ಲಾ...<br /><br />ಎನ್ ಜಿ ಓ ಗಳಿಗೆ ಪಾರಿನ್ ಪಂಡು ಬರುತ್ತೆ ಅಂತ ಹೇಳುವ ಹಳೆೇ ತಗಡು ಪ್ರಶ್ನೆಯನ್ನ ಕೆಲವರು ಹಾಕ್ತಾರೆ ನೀವೂ ಹಾಕಿದ್ದೀರಿ, ಹಾಗಾದರೆ ಪಂಡನ್ನ ಎನ್ ಜಿ ಒ ಗಳೇ ಪ್ರಿಂಟು ಮಾಡಕೋಬೇಕಾ.<br /><br />ಆಮೇಲೆ ನಾಜ್ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿರೋದು ಐಪಿಸಿ 337 ಕಾನೂನನ್ನ ಮರುಪಶೀಲನೆ ಮಾಡಿ ಅಂಥ, ತಿದ್ದಿ, ಅಂತ ಅಲ್ಲ. ಕೋರ್ಟ್ ಗೆ ಹಾಗೆ ಮಾಡೋಕೆ ಬರಲ್ಲ. ಡೆಲ್ಲಿ ಹೈಕೋರ್ಟ್ ಜಡ್ಜ್ ಗಳು ಏನೂ ಪೆದ್ದರೂ ಅಲ್ಲ ಅಥವಾ ಹೋಮೋಸೆಕ್ಸ್ ಳೂ ಅಲ್ಲ, ನಿಮ್ಮಂತರಿಗೆ ಹಾಗೆ ಅನ್ನಿಸಿದರೇ ಯಾರಾದರೂ ಪತ್ರಕರ್ತರಿಗೆ ತನಿಖೆ ಮಾಡಲು ಹೇಳಿ ಇಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿ ಪರೀಕ್ಷೆ ಮಾಡಿಸಿ. ನಿಮ್ಮಂತಾ ಕೆಲವರಿಗೆ ಹೀಗೂ ಯೋಚನೆ ಮಾಡುವ ಬ್ರಿಲಿಯನ್ಸಿ ಇರತ್ತೇ.<br /><br />ನಾರ್ಮಲ್ಲಾಗಿರುವ ನಿಮ್ಮಂತವರೇ ಅನೈಸರ್ಗಿಕವಾದ ರೇಪು, ಅತ್ಯಾಚಾರ, ಕೊಲೆ, ಮಕ್ಕಳ ದುರುಪಯೋಗ ಮಾಡುತ್ತಿರುತ್ತಾರೆ ಅವರನ್ನು ಏನು ಮಾಡೋದು ಸ್ವಾಮಿ. ನಿಸರ್ಗ ಕೂಡ ತಪ್ಪು ಮಾಡಬಹುದಲ್ಲಾ ಹೋಮೋಗಳ ಕೇಸಲ್ಲೂ ಅದೇ ಅಲ್ಲವಾ ಆಗಿರೋದು, ನಿಸರ್ಗ ಮಾಡಿರೋ ಲೋಪವನ್ನ ಹೇಗಪ್ಪಾ ಸರಿಮಾಡೋದು.<br /><span style="COLOR: rgb(255,0,0)">ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ ಸೆಕ್ಸ್ ಮಾಡೋದು ಸಹಜ ಅಂತೀರಾ ನೀವು.</span> ಅಂತ ನೀವು ಪ್ರಶ್ನೆ ಕೇಳಿದ್ದೀರಿ ಇಂತ ಪ್ರಶ್ನೆ ಹಾಕೋ ಮನಸು ವಿಷಯದ ಬಗ್ಗೆ ಗಂಭೀರ ಚರ್ಚೆ ಮಾಡದೆ ಯ್ಯಾಗಾದರೂ ಗೆದ್ದುಬಿಡಬೇಕು ಎಂಬ ಕಿರಾತಕ ಮನಸುಗಳಲ್ಲಿ ಹುಟ್ಟಲಿಕ್ಕೆ ಸಾದ್ಯ, ಅದಕ್ಕೆ ಉತ್ತರಕೊಡೋದಕ್ಕಿಂತ ಕೇಳಿದ್ದು ಸರಿಯಾ ತಪ್ಪಾ ಅಂತ ಮೋಹನ್ ಕುಮಾರ್ ಯೋಚಿಸಬೇಕು.<br /><br />ಪ್ರಕೃತಿಗೆ ವಿರುದ್ದವಾದ ಕ್ರಿಯೆಗೆ ಕಾನೂನಿನನ ಮುದ್ರೆ ಯಾಕೆ ಸ್ವಾಮಿ ಅನ್ನೊ ಪ್ರಶ್ನೆ ಕೇಳಿದ್ದೀರಿ, ಅದೇ ಚರ್ಚೆ ಅಲ್ಲವಾ ಈಗ ನಡೀತೀರೋದು, ಕಮಾನ್ ಮಹೇಶ್ ಕುಮಾರ್ ಮತ್ತೊಮ್ಮೆ ಮಗದೊಮ್ಮೆ ಪ್ರಶ್ನೆಗಳನ್ನ ಹಾಕಿ.. ಸುಕಾಸುಮ್ಮನೆ ರಕ್ತ ಕಾರಿಕೊಳ್ಳಬೇಡಿ ಸೈಟಿಫಿಕ್ ಆಗಿ ಅದೂ ಕೂಡ ಆರೋಗ್ಯಕ್ಕೆ ಒಳ್ಳೇದಲ್ಲಾ...<br /><br /><br /><span style="FONT-WEIGHT: bold">ಕೇವಲ ಕಾಮೆಂಟಾಗಿರಬೇಕಿದ್ದ ಮೋಹನ್ ಕುಮಾರ್ ಬರಹವನ್ನು ಬ್ಲಾಗ್ ಗೆ ಹಾಕಿದ್ದೇನೆ, ಚರ್ಚೆ ಆರಂಭವಾದರೆ ಸಂತೋಷ. ಸಿಲ್ಲಿ ಪೈಟ್ಸ್ ಬೇಡ</span>.ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com4tag:blogger.com,1999:blog-4285142921991926989.post-29839991148082404812009-07-20T11:00:00.000-07:002009-07-21T06:35:44.714-07:00ಥ್ರೀ ಸೆವೆಂಟಿ ಸೆವೆನ್.......!!!<span style="font-size:130%;"><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEiis2eQI3IDZzQT5U_tjKRQqGwlB2vvczAP0RYz4yRyYcRxxtl8Pv_-I9hCM48wMMFWYBXZV1tpzeCVLUOSrwbLnWKYPuXlIIqtdfZDee8mVD0IsMqoyM79arQMD_JOyp_EkZa9o6Vsceg/s1600-h/homo.jpg"><img style="margin: 0pt 10px 10px 0pt; float: left; cursor: pointer; width: 214px; height: 320px;" src="https://blogger.googleusercontent.com/img/b/R29vZ2xl/AVvXsEiis2eQI3IDZzQT5U_tjKRQqGwlB2vvczAP0RYz4yRyYcRxxtl8Pv_-I9hCM48wMMFWYBXZV1tpzeCVLUOSrwbLnWKYPuXlIIqtdfZDee8mVD0IsMqoyM79arQMD_JOyp_EkZa9o6Vsceg/s320/homo.jpg" alt="" id="BLOGGER_PHOTO_ID_5360606506554414050" border="0" /></a></span><span style="font-size:130%;"><br /> ಡೆಲ್ಲಿ ಹೈಕೋರ್ಟ್ ಹೋಮೋ ಸೆಕ್ಸುಯಲ್ ಗಳ ಬಗ್ಗೆ ತೀರ್ಪು ಕೊಟ್ಟಮೇಲೆ ಡಾ.ಲೀಲಾಸಂಪಿಗೆ ಮೇಂಡಂ ಮಾತನಾಡುತ್ತಾ , 'ರೀ ಶ್ರೀನಿವಾಸ್ ಈ ಕೇಸ್ ಬಗ್ಗೆ ಪಾಲೋ ಮಾಡ್ರಿ ಏನಂತೆ ಇವರ ಕತೆ' ಅಂತ ಕೇಳಿದ್ರೂ ಸಬ್ಜೆಕ್ಟ್ ಕುತೂಹಲ ಇದ್ದರಿಂದ ನಾನೂ ಇದೇನು ಅಂತ ತಿಳ್ಕೊಳ್ಳೇ ಬೇಕಲ್ಲಾ ಅಂತ ತೀರ್ಮಾನಿಸಿ ನಮ್ಮ ಚಾನಲ್ಲಿಗೊಂದು ಸ್ಟೋರಿ ಕೂಡಾ ಆಗುತ್ತೆ ಮಾಡೋಣಾ ಅಂತಾ ತೀರ್ಮಾನಿಸಿದೆ.<br /></span><span style="font-size:130%;"><br />ದೆಹಲಿಯ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಯ ಸೈಕಾಲಜಿಸ್ಟ್ ಸಂದೀಪ್ ಓರಾ ಅವರನ್ನ ಭೇಟಿ ಮಾಡಬೇಕಾದರೆ ನಂಗೆ ಸಾಕು ಬೇಕಾಗಿತ್ತು. ಯಾಕಾದ್ರೂ ಈ ಹೋಮೋಸೆಕ್ಸುಯಲ್ ಗಳ ಹಿಂದೆ ಬಿದ್ದೆನಪ್ಪಾ ಅಂಥ ಅಂದುಕೊಂಡೆ. ಆ ಹೊತ್ತಿಗೆ ಸಂದೀಪ್ ಓರಾ ನನಗೆ ಬೈಟ್ ಕೊಡಲು ಒಪ್ಪಿಕೊಂಡರು. ಅಪೋಲೋ ಆಸ್ಪತ್ರೆ ಒಳ್ಳೇ ಪೈವ್ ಸ್ಟಾರ್ ಹೋಟೆಲ್ ಇದ್ದಂಗೆ ಇತ್ತು. ಈ ಪಾಪಿ ಟೆರರಿಸ್ಟ್ ಗಳ ಕಾಟದಿಂದ ಆ ಆಸ್ಪತ್ರೆಯಲ್ಲೂ ಎಕೆ 47 ಹಿಡಿದುಕೊಂಡಿದ್ದ ಭದ್ರತಾ ಪಡೆಯವರಿದ್ದರು. ಅವರಿಂದ ನಾವು ಕ್ಯಾಮರಾ ಸ್ಟಾಂಡ್ ಎಲ್ಲಾ ಚೆಕಪ್ ಮಾಡಿಸಿಕೊಂಡು ಡಾಕ್ಟರ್ ಚೇಂಬರಿಗೆ ತಪುಪಿದೆವು.<br /><b><br />ಸಂದರ್ಶನ.</b><br /><br /><b>ಯಾರು ಸಾರ್ ಈ ಹೋಮೋಸೆಕ್ಸುಯಲ್ ಗಳು..?<br />ಡಾಕ್ಟರ್.<br /></b>ಅವರೇನೂ ಬೇರೆಯವರಲ್ಲ ನಮ್ಮ ಮದ್ಯೆಯೇ ಇರ್ತಾರೆ. ನಮ್ಮಂತೆ ಇರ್ತಾರೆ. ಆದರೆ ಅವರ ಸೆಕ್ಸುಯಲ್ ಓರಿಯಂಟೇಷನ್ ಬೇರೆದಾಗಿರುತ್ತೇ ಈಗ ಒಬ್ಬ ಗಂಡಸು ಇನ್ನೊಬ್ಬ ಗಂಡಸನ್ನ ಇಷ್ಟ ಪಟ್ಟರೆ, ಅವರೊಂದಿಗೆ ಬೆರೆತರೆ 'ಗೇ 'ಅಂತ ಕರೀತೀವಿ. ಹೆಣ್ಣೊಬ್ಬಳಿಗೆ ನಂಗೆ ಹೆಣ್ಣೇ ಬೇಕು ಅಂತ ಅನಿಸಿದರೆ 'ಲೆಸ್ಬಿಯನ್ ' ಅಂತೀವಿ.<br />ಕೆಲವರಿಗೆ 'ಗಂಡಸೂ' ಬೇಕು 'ಹೆಂಗಸೂ' ಬೇಕು ಅಂತ ಅನ್ನಿಸುತ್ತೆ ಅವರನ್ನ "ಬೈಸೆಕ್ಸುಯಲ್ಸ್" ಅಂತೀವಿ. ನೋಡೋಕೆ 'ಹೆಣ್ಣಿನಂತೆ' ಇದ್ದರೂ ಮನಸು 'ಗಂಡಾಗಿಯೂ, 'ಗಂಡಿನಂತೆ 'ಕಂಡರೂ ಮನಸು 'ಹೆಣ್ಣಿನಂತೆ' ವರ್ತಿಸೋರನ್ನ, ಅದಕ್ಕೆ ತಕ್ಕಂತೆ ಬಯಕೆ ಆಗೋರನ್ನ 'ಟ್ರಾನ್ಸೆಕ್ಸುಯಲ್ಸ್' ಅಂಥ ಕರೀತೀವಿ . 'ಇಟ್ ಈಸ್ ಜಸ್ಚ್ ಎ ಮ್ಯಾಟರ್ ಆಪ್ ವಾಟ್ ಸೆಕ್ಸ್ ಓರಿಯಂಟೇಷನ್ ದೆ ಹ್ಯಾವ್'. ಅಂದರು.<br /><br /><b>ಸಾರ್ ಈ ಹಿಜಿಡಾ ಗಳು, ಚಕ್ಕಾಗಳು, ಡಬಲ್ ಡೆಕ್ಕರ್ ಗಳು ಅಂದರೇ ಇವರೇನಾ...?</b><br />ನೋಡಿ ಹಿಜಿಡಾಗಳಿಗೂ, ಚಕ್ಕಾಗಳು ಬೇರೆ ಇವರಿಗೂ ಹೋಮೋಗಳಿಗೂ ಸಂಭಂದವೇ ಇಲ್ಲ. ಹಿಜಿಡಾಗಳ ಅಂಗರಚನೆಯೇ ಬೇರೆ ತರನಾಗಿರುತ್ತೆ. ಅವ್ರಿಗೆ ಇಂಥದೇ ಅಂತ ಸ್ಪಷ್ಟವಾಗಿ ಹೇಳಕ್ಕೆ ಆಗದಂತ ಲಿಂಗರಚನೆಇರತ್ತೆ. ಅವರನ್ನ ಹೋಮೋಸೆಕ್ಸುಯಲ್ ಗಳ ಜೊತೆ ಸೇರಿಸಬಾರದು, ಜನಾ ಮಾಡೋ ತಪ್ಪೇ ಅದು ನೋಡಿ. ಈ ಹೋಮೋ ಸೆಕ್ಸುಯಲ್ ಗಳು ನಮ್ಮ ,ನಿಮ್ಮಂತೆ. ಹೆಣ್ಣು ಅಥವಾ ಗಂಡಿನಂತೆ ಕಾಣಿಸುತ್ತಾರೆ. ಗುರುತು ಮಾಡೋದು ಕಷ್ಟ.<br /></span><span style="font-size:130%;"><b>ಯಾಕೆ ಸಾರ್ ಹೋಮೋ ಸೆಕ್ಸುಯಲ್ ಆಗ್ತಾರೆ.?</b><br /> ಯಾಕೆ ಆಗ್ತಾರೆ ಅನ್ನೊದರ ಬಗ್ಗೆ ಸಾಕಷ್ಟು ಥಿಯರಿಗಳಿವೆ. ಹೆಚ್ಚಿನ ಪ್ರಕರಣಗಳಲ್ಲಿ ಅವರ ಜೀನ್ಸ್ ನಲ್ಲಿಯೇ ಅಂಥಾ ಸ್ವಭಾವ ಬಂದಿರುತ್ತೆ. ಹಾರ್ಮೋನುಗಳ ವ್ಯತ್ಯಾಸ ಕೂಡ ಈ ಸ್ವಭಾವಕ್ಕೆ ಕಾರಣ. ಜೊತೆಗೆ ಚಿಕ್ಕವರಿದ್ದಾಗ ಬೆಳೆಯುವ ಪರಿಸರ ಪ್ರಭಾವ ಬೀರಬಹುದು. ಕೆಲವು ಪ್ರಕರಣಗಳಲ್ಲಿ ಅನಿವಾರ್ಯವಾಗಿ ಮತ್ತೊಬ್ಬರ ಒತ್ತಡಕ್ಕೆ ಸಿಲುಕಿ ಹೋಮೋಗಳಾಗಿ ನಂತರ ಬದಲಾಗುವ ಸಾದ್ಯತೆ ಇದೆ.<br /><b>ಇದು ಮೆಂಟಲ್ ಅಥವಾ ಪಿಸಿಕಲ್ ಡಿಸ್ ಆರ್ಡರ್ರಾ...?<br /></b></span><span style="font-size:130%;">ನೋ ನಾಟ್ ಅಟ್ ಆಲ್ . ಅದು ಮೆಂಟಲ್ ಡಿಸ್ ಆರ್ಡರ್ ಅಲ್ಲಾ ಅಥವಾ ಆರೋಗ್ಯದ ಸಮಸ್ಯೆಯೂ ಅಲ್ಲಾ.. ನ್ಯಾಚುರಲ್ ಆದ ಡೊಂಕು. ದೈವ ಮಾಡಿದ ಕಿತಾಪತಿ...<br /><br /><b>ಹೋಮೋಸೆಕ್ಸುಯಲ್ ಗಳನ್ನ ಚಿಕಿತ್ಸೆಯಿಂದ ಸರಿಮಾಡ ಬಹುದಾ?</b><br />ಯಾವುದೇ ಕಾರಣಕ್ಕೂ ಸಾದ್ಯವಿಲ್ಲಾ.<br /><b>ಕಾಮನ್ ಮ್ಯಾನ್ ಹೋಮೋಸೆಕ್ಸುಯಲ್ ಆಗಿ ಬದಲಾಗಬಹುದಾ</b>...?<br /></span><span style="font-size:130%;">ಇಲ್ಲವೇ ಇಲ್ಲಾ, ನಾರ್ಮಲ್ ಮನುಶ್ಯರಿಗೇ ಆಪೋಸಿಟ್ ಸೆಕ್ಸ್ ಬೇಕೆ ವಿನಾ ಸೇಮ್ ಸೆಕ್ಸ್ ಬೇಕಿಲ್ಲ, ಹಾಗೆ ಆಗೋಕೆ ಸಾದ್ಯವೇ ಇಲ್ಲ.<br /><b>ಮುಂದೇ..</b><br /></span><span style="font-size:130%;">ನೋಡ್ರೀ, ಈ ಹೋಮೋಗಳು ಹಿಂದೇನೂ ಇದ್ರೂ, ಈಗಲೂ ಇದಾರೆ, ಮುಂದೇನೂ ಇರ್ತಾರೆ. ಪ್ರಶ್ನೆ ಏನಂದ್ರೆ ಕಾನೂನು ಪ್ರಕಾರ ಅವರು ಸೇರುವುದು ಕಾನೂನಿನ ಪ್ರಕಾಕ ಕೈಂ, ಅಥವಾ ಅಲ್ಲವಾ ಈಗ ಇರೋ ಕಾನೂನು ಅದನ್ನ ಕ್ರೈಂ ಅನ್ನುತ್ತೆ. ಮುಂದೆ ಬರೋ ಕಾನೂನು ತಪ್ಪಲ್ಲ ಅನ್ನಬಹುದು.<br /> ಅದು ಕಾನೂನಿಗೆ ಸಂಭಂದಿಸಿದ ವಿಷಯ.<br /><br />ಥ್ಯಾಂಕ್ಸು ಸಾರ್ ಅಂಥ ಹೇಳಿ ಪ್ಯಾಕಪ್ ಆದೆವು....<br /><br />ಇದನ್ನೆಲ್ಲಾ ಕೇಳಿ ಆದಮೇಲೆ, ಹೋಮೋ ಸೆಕ್ಸುಯಲ್ ಗಳ ಬಗ್ಗೆ ಪಾಪ ಅನ್ನಿಸಿತು. ಪಾಪ ಅವರದೇನು ತಪ್ಪಿಲ್ಲಾ ಎಲ್ಲಾ ದೈವಾನುಗ್ರಹ. ಆಸೆ ಆಗಿದ್ದನ್ನ ಮಾಡಿದ್ರೆ ಕ್ರಿಮಿನಲ್ ಅಪರಾಧ ಆಗುತ್ತೆ .ಹತ್ತು ವರ್ಷ ಜೈಲಿಗೂ ಹೋಗಬೇಕಾಗುತ್ತೆ.<br /> ಈಗಿರೋ ಕಾನೂನಿನ ಪ್ರಕಾರ ಇಬ್ಬರೂ ಹೋಮೋಸೆಕ್ಸುಯಲ್ ಸ್ವ ಇಚ್ಚೆಯಿಂದ ಒಪ್ಪಿ ಸೇರಿದ್ರೂ ದಂಢನೀಯ ಅಪರಾದ ಆಗುತ್ತೆ. ಇದೇ ಹೋಮೋಗಳು ಸಾಮಾನ್ಯನೊಬ್ಬನನ್ನ ಪೀಡಿಸಿ ದುರುಪಯೋಗ ಮಾಡಿದ್ರೆ, ಏನೂ ಅರಿಯದ ಮಕ್ಕಳನ್ನ ತಮ್ಮ ತೀಟೆಗೆ ಬಳಸಿಕೊಂಡ್ರೆ ಮರಣದಂಡನೆ ಬೇಕಾದ್ರೋ ಕೊಡಲಿ ಆದರೆ ನೇಚರ್ ಮಾಡಿದ ತಪ್ಪಿಗೆ, ಅದರಿಂದಾಗಿ ಅವರವರು ತೀರಿಸಿಕೊಳ್ಳೋ ತೀಟೆಗೆ ಶಿಕ್ಷೆ ಕೊಡೋದು ತಪ್ಪಾಗಬಹುದು ಅಂತ ಅನ್ನಿಸಿತು.<br /><br />ದೆಹಲಿ ಹೈಕೋರ್ಟ್ ತೀರ್ಪು ಬಂದಾಗ ಅಹೋ ರಾತ್ರಿ ಫೇಮಸ್ಸಾಗಿದ್ದು ಸಂಸ್ಥೆ ದೆಹಲಿಯ ನಾಜ್ ಪೌಂಡೇಶನ್. ಕೋರ್ಟ್ ನಲ್ಲಿ ದಾವೆ ಹೂಡಿದ್ದೇ ಈ ನಾಜ್ ಪೌಂಡೇಶನ್. ಅಲ್ಲಿಗೆ ಹೋಗಬೇಕು ಅಂಥ ತೀರ್ಮಾನಿಸಿದಾಗ ನಂಗೂ ದಿಗಿಲಾಗಿತ್ತು. ಅಲ್ಲೆಲ್ಲಾ ಹೋಮೋಸೆಕ್ಸುಯಲ್ ಗಳೇ ಇರ್ತಾರೇ. ಪರಿಸ್ಥಿತಿ ಹೇಗೋ ಏನೋ ಅಂಥ ಅಂದುಕೊಂಡು ಅದರ ಅಧ್ಯಕ್ಷೆ ಅಂಜಲಿ ಗೋಪಾಲನ್ ಗೆ ಕರೆಮಾಡಿದಾಗ ಅವರು ದಕ್ಷಿಣಾ ಆಪ್ರೀಕಾದಲ್ಲಿದ್ದರು.<br /> ಬಂದ ಮೇಲೆ ಸಿಕ್ತೇನೆ, ಅಂದರು. ಎರಡು ದಿನ ಕಳೆದ ಮೇಲೆ ಈಸ್ಟ್ ಕೈಲಾಶ್ ನಲ್ಲಿರುವ ನಾಜ್ ಪೌಂಡೇಶನ್ನಿಗೆ ಹೋದೆ. ಮೂರು ಅಂತಸ್ಥಿನ ಹಸಿರು ಹೊದಿಸಿದಂತೆ ಕಾಣಿಸುವ ಬಿಲ್ಜಿಂಗ್ ಅದು. ಮೂರು ನಾಲ್ಕು ಧಡೂತಿ ನಾಯಿಗಳು ಅಲ್ಲಿದ್ದವು. ಬಿಲ್ಡಿಂಗಿನ ತುಂಬಾ ಚಿಕ್ಕ, ಚಿಕ್ಕ ಮಕ್ಕಳೂ ಆಟ ಆಡುತ್ತಿದ್ದರು. ಅಲ್ಲೊಂತರಾ ಸ್ಕೂಲಿನ ವಾತಾವರಣ ಇತ್ತು.<br /><br />ಕಂಪ್ಯೂಟರ್ ರೂಮಿನಲ್ಲಿ ಪಿಯುಸಿ, ಇಲ್ಲಾ ಡಿಗ್ರಿ ಓದುತ್ತಿರಬಹುದಾದ ನಾಲ್ಕಾರು ಹುಡುಗಿಯರಿದ್ದರು. ಯಾರೋ ಹುಡುಗನಿಗೆ ಸೋಶಿಯಲ್ ನೆಟ್ ವರ್ಕ್ ವೆಬ್ ಸೈಟ್ ಆರ್ಕುಟ್ ನಲ್ಲಿ </span><span style="font-size:130%;"> ಸ್ಕ್ಯ್ರಾಪ್</span><span style="font-size:130%;"> ಮಾಡಿ ನಗುತ್ತಾ ಕುಳಿತಿದ್ದರು, ಅಲ್ಲೇ ಹತ್ತಿರದಲ್ಲಿದ್ದ ಆಕರ್ಷಕವಾಗಿ ಡಿಸೈನ್ ಮಾಡಿದ ಡ್ರಾಯಿಂಗ್ ರೂಂ ನಲ್ಲಿ ಅಂಜಲಿ ಗೋಪಾಲನ್ ಇದ್ದರು. ಸಣ್ಣ ತಪ್ಪು ಮಾಡಿದ್ದ ಇಬ್ಬರು ಮಕ್ಕಳಿಗೆ ಹೆದರಿಸುತ್ತಾ ಇದ್ದರೂ.<br /><br />ನಾವು ಕ್ಯಾಮೆರಾ ಆನ್ ಮಾಡಿ ಅವರನ್ನ ಮಾತಿಗೆಳೆದವು.<br /><b> </b>ನಾನು ಅವರನ್ನ ಸ್ಪಲ್ಪ ಖುಷಿ ಮಾಡೋದಕ್ಕೆ ಅಂತ ಒಂದು ಜಾಕ್ ಹಾಕಿದೆ. ಏನ್ ಮೇಡಂಮ್ ಓವರ್ ನೈಟ್ ಫೇಮಸ್ ಆಯಿತಲ್ಲಾ ನಿಮ್ಮ ನಾಜ್ ಪೌಂಡೇಶನ್ ಅಂದೆ ಅದಕ್ಕೆ ಅಂಜಲಿ ಅವರು 'ಆಲ್ ಪಾರ್ ದಿ ರಾಂಗ್ ರೀಸನ್.' ಅಂತ ಅನ್ನುತ್ತಾ, ತಮ್ಮ ಗೆಲುವನ್ನ ತಮ್ಮ ನಗುವಿನಲ್ಲಿ ತೋರಿಸಿದ್ರು.<br /><br /><b>ನೀವು 377 ವಿರುದ್ಧ ಪೈಟ್ ಮಾಡೋಕೆ ಕಾರಣ ಏನು ಮೇಡಂ.?<br /></b>'ನೋಡಿ ಹೋಮೋ ಸೆಕ್ಸುಯಲ್ ಗಳು ಪಾಪಿಗಳಲ್ಲ ,ನೇಚರ್ ಪ್ರಾಬ್ಲಂಮ್ ನಿಂದ ಅವರು ಹಾಗೆ ಆಗಿದಾರೆ, ಅವರವರ ನಡುವೆ ನಡೆಯೋ ಸೆಕ್ಯ್ಸುಯಲ್ ಓರಿಯಂಟೇಶನ್ ಅನ್ನ ಕಾನೂನು ತಪ್ಪು ಅನ್ನುತ್ತೆ. ಅಲ್ಲದೆ, ಅವರವರು ಒಪ್ಪಿ ಬಾಗಿಯಾದ್ರೂ ಅದಕ್ಕೆ 10 ವರ್ಷ ಶಿಕ್ಷೆ, ಇಂದೆಂತಾ ನ್ಯಾಯ, ಇಂತಾ ಕರಾಳ ನ್ಯಾಯವನ್ನೇ ನಾಜ್ ಪ್ರಶ್ನಿಸಿದ್ದು, ಮುಖ್ಯ ವಿಷಯ ಗೊತ್ತಾ ನಾವು ಕಾನೂನನ್ನ ಬದಲಾಯಿಸಿ ಅಂಥ ಕೇಳಲಿಲ್ಲ ಕೇವಲ ಪರಿಶೀಲಿಸಿ ಅಂತ ಕೇಳಿದ್ದೆವು ಈಗ ತೀರ್ಪು ಬರ್ತಾ ಇದೆ.<b><br />ಅಲ್ಲಾ ಸುಮಾರು 10 ವರ್ಷದ ಹಿಂದೆ 2001 ರಲ್ಲೇ ನೀವು ಕೋರ್ಟ್ ನಲ್ಲಿ ಇದನ್ನಾ ಪ್ರಶ್ನೆ ಮಾಡಿದ್ದು ಯಾಕೆ.?</b><br />ನಾಜ್ ಪೌಂಡೇಶನ್ ಏಡ್ಸ್ ನಿಯಂತ್ರಣ ಮತ್ತು ಪೀಡಿತರ ಸಂಭಂದ ಕೆಲಸ ಮಾಡುತ್ತೆ. ಕೆಲವೊಮ್ಮೆ ನಮ್ಮ ಮೇಲೆ, ಕಾರ್ಯಕರ್ತರ ಮೇಲೆ ಆ ಕಾನೂನನ್ನ ಪೋಲೀಸರು ಬಳಸ್ತಾ ಇದ್ರೂ ಅದಕ್ಕೆ ಪ್ರಶ್ನೆ ಮಾಡಿದೆವು.<br /><b>ನಿಮ್ಮದು ಹೋಮೋಸೆಕ್ಸುಯಲ್ ರೈಟ್ಸ್ ಸಂಸ್ಥೆ ಅಲ್ಲವಾ ಹಾಗಾದ್ರೆ..?<br /></b>ಅಲ್ಲಾ, ನಮ್ಮದು ಎಚ್ಐವಿ ಪೀಡಿತರ ಕುರಿತು ಕೆಲಸ ಮಾಡೋ ಸಂಸ್ಥೆ,ಹೋಮೋ ರೈಟ್ಸ್ ಸಂಸ್ಥೆ ಅಲ್ಲ ಈಗೀಗ ಹಿಜಿಡಾಗಳಿಗೆ, ಹೋಮೋಸೆಕ್ಯ್ಸುಯಲ್ ಗಳಿಗೆ ವೈದ್ಯಕೀಯ ಸೇವೆ ತೆರೆದಿದ್ದೇವೆ.<br /><b>ಯಾಕೆ ಮೇಡಂ ಇಂತಾ ಕಾನೂನು..?</b><br />ಇದು ಬ್ರೀಟೀಷರಿಂದ ಎರವಲು ಪಡೆದ ಕಾನೂನು, ಲಾರ್ಡ್ ಮೆಕಾಲೆ ಕಾಲದ್ದು. ಹಿಂದೂ ಸಂಸ್ಕೃತಿಯಲ್ಲಿ ಎಲ್ಲೂ ಇಂಥದಕ್ಕೆ ವಿರೋದ ಇಲ್ಲಾ. ಮಹಾಭಾರತದಲ್ಲಿ ಅರ್ಜುನ ಶಿಕಂಡಿ ಆಗಿದ್ದ, ಅಯ್ಯಪ್ಪ ಶಿವ ಮತ್ತು ವಿಷ್ಣು ಸೇರಿದ್ದರಿಂದ ಹುಟ್ಟಿದವ, ಕಾಮಸೂತ್ರದಲ್ಲಿ ಹೋಮೋಸೆಕ್ಸ್ ಪ್ರಸ್ತಾಪ ಇದೆ.<br /><b>ಈ ತೀರ್ಪನ್ನ ನಮ್ಮ ದಾರ್ಮಿಕ ಲೀಡರ್ ಗಳು ವಿರೋಧಿಸಿದ್ದಾರಲ್ಲಾ..?<br /></b>ಇದನ್ನ ನಾವೆಲ್ಲಾ ನಿರೀಕ್ಷಿಸಿದ್ದೆವು. ಅದರಿಂದ ಅಚ್ಚಿರಿ ಆಗುವಂತದ್ದು ಏನೂ ಇಲ್ಲ ಬಿಡಿ. ಈಗಿನ ಎಷ್ಟೋ ಮಂದಿ ಸಾದು, ಸಂತರು. ರೀಲೀಜಿಯಸ್ ಲೀಡರ್ ಗಳು ಹೋಮೋಗಳು ಅಂತಾರಲ್ಲಾ...ಅದಕ್ಕೇನಂತೀರಿ.<br />ಅದೆಲ್ಲಾ ಇದ್ದದ್ದೆ, ಹಿಂದೆ ಸರ್ಕಾರ ಕೋರ್ಟಿಗೆ 'ಧರ್ಮ' ಇದನ್ನ ವಿರೋಧಿಸುತ್ತೆ ಅಂತ ಹೇಳಿಕೆ ಕೊಟ್ಟಾಗ ಕೋರ್ಟ್ ಬೈದಿತ್ತು, ನಮ್ಮ ಸಂವಿಧಾನ ಧರ್ಮದ ಆಧಾರದ ಮೇಲೆ ರೂಪಿತವಾಗಿಲ್ಲ.<br /><b>ನಿಮಗೆ ಕೋರ್ಟ್ ಕೊಟ್ಟ ತೀರ್ಪಿನಿಂದ ಸಂತೋಷಾ ನಾ..?</b><br />ಸಹಜವಾಗಿ ಸಂತೋಷ ಆಗಿದೆ, ಒಂದು ಐತಿಹಾಸಿಕ ಬೆಳವಣಿಗೆ ನಾಜ್ ಸಾಕ್ಷಿ ಆಯ್ತಲ್ಲಾ ಅಂತ. ಆದ್ರೂ ಕೇಂದ್ರ ಸರ್ಕಾರ, ಸುಪ್ರಿಂ ಕೋರ್ಟ್ ಏನಂತಾವೆ ನೋಡೋಣ.<b><br />ಹೇಗಿದೆ ರೆಸ್ಪಾನ್ಸ್.?</b><br />ತುಂಬಾ ಚೆನ್ನಾಗಿದೆ, ಗೇ ಕಮ್ಯುನಿಟಿ ಹ್ಯಾಪಿ ಆಗಿದೆ. ದೇವರ ಧಯದಿಂದ ನಮಗೂ ಬದುಕೋ ಹಕ್ಕು ಬಂತಲ್ಲಾ ಅಂತ ಅವರಿಗೆಲ್ಲಾ ಖುಷಿಯಾಗಿದ್ದಾರೆ,ಅವರಿಗೆಲ್ಲಾ ಈಗ ನಿಜವಾದ ಸ್ವಾತಂತ್ರ ಬಂಥಂತೆ ಅಂಥ ನಕ್ಕರು ಅಂಜಲಿ ಗೋಪಾಲನ್..<br />ಅವರಿಗೂ ಒಂದು ಥ್ಯಾಂಕ್ಸ್ ಹೇಳಿ ಹೊರಡೋಕೆ ಮುಂದಾದೆವು. ಹೊರಡುವ ಮುನ್ನ ನಮ್ಮ ಸಂಸ್ಥೆಯನ್ನ ನೋಡಿ ಹೋಗಿ ಅಂಥ ಹೇಳಿದರು. 'ನೋಡಿ ಇಲ್ಲಿರೋ ಮಕ್ಕಳೆಲ್ಲಾ ಹೆಚ್ ಐ ವಿ ಪೀಡಿತರು, ಟೀಚರ್ ಗಳು ಮತ್ತು ನನ್ನ ಹೊರತಾಗಿ ' ಅಂತ ಗಂಭೀರವಾಗಿ ಹೇಳಿದರು. ಅಲ್ಲಿ ಸ್ವಚ್ಚಂದವಾಗಿ ಆಡಿಕೊಂಡಿದ್ದ ದೇಶದ ವಿವಿಧ ಪ್ರದೇಶದ ಮಕ್ಕಳು ಇದ್ದರು. ಕಿಲಾಕಿಲಾ ಅಂತ ಆಡಿಕೊಂಡಿದ್ದರು. ನಮ್ಮನ್ನ ನೋಡಿ ಹಲೋ, ಹಲೋ ಅಂಕಲ್ ಅಂತ ಅಂತಿದ್ದರು. ನಾನೂ ಅವರನ್ನ ನೋಡಿ ಹಲೋ ಅಂತಿದ್ದೆ. ಯಾಕೋ ಅವರನ್ನ ನೋಡಿ ನೋವಾಗೋದು. ಒಂತರಾ ಕಸಿವಿಸಿ ಆಗೋದು.<br /><br />ಕಾರು ಹತ್ತಿ ವಾಪಸ್ಸು ಬರುವಾಗ ನಮ್ಮ ಕ್ಯಾಮರಾ ಮನ್ ಪಪ್ಪು "ಆರ್ಕುಟ್ ನೋಡುತ್ತಿದ್ದ ಹುಡುಗಿಯರು ಬಹುತ್ ಅಚ್ಚಾ ತಾ ನಾ... ಅಂದ'. ನಾನು 'ಅಚ್ಚಾತ... ಆದ್ರೆ ಅವರಿಗೆಲ್ಲಾ ಎಚ್ ಐ ವಿ ಇದೆ ಅಂದೆ'. ಹಿಂದಿ ಬಾಷೆಯವನಾದ ಅವನಿಗೆ ನಾನು ಅಷ್ಟೊತ್ತು ಸಂಬಾಷಿಸಿದ್ದ </span><span style="font-size:130%;">ಇಂಗ್ಲೀಷ್ </span><span style="font-size:130%;"> ಅರ್ಥ ಆಗಿರಲಿಲ್ಲ. ಯಾವುದೋ ಸ್ಕೂಲ್ ಬಗ್ಗೆ ಸ್ಟೋರಿ ಮಾಡ್ತಾ ಇದ್ದೀವಿ ಅಂತ ತಿಳ್ಕಂಡಿದ್ದ. ಮಕ್ಕಳೆಲ್ಲ ಪೀಡಿತರು ಎಂಬ ವಿಷಯ ತಿಳಿದ ಮೇಲೆ ಗಾಭರಿಯಾದ.<br /><br />ನಾನು ಏನು ಹೇಳಕ್ಕೆ ಹೊರಟೆ ಅಂತ ಈಗ ಗೊತ್ತಾಯ್ತಾ.. ಆಗಲಿಲ್ಲ ಅಂದ್ರೆ ನಮಗೆ ಅನ್ನಿಸಿದ್ದೇ ಸರಿ ಅಂಥ ತಿಳ್ಕೊಳ್ಳೋದು ತಪ್ಪು. ನಿಮಗೆ ಗೊತ್ತಿರುವ ಡಾಕ್ಟರ್ ಗಳು, ಇಲ್ಲಾ ವಿಷಯದ ಬಗ್ಗೆ ಅರಿತರ ಹತ್ತಿರ ವಿಷಯ ಏನಂತಾ ತಿಳಕೊಂಡು ನಿಮ್ಮದೇ ತೀರ್ಮಾನಕ್ಕೆ ಬನ್ನಿ ಯಾರೋ ಸ್ವಾಮಿ, ಪಾದ್ರಿ, ಮುಲ್ಲಾ ಹೇಳ್ತಾರೆ ಅಂತ ನಾವು ಕನ್ಲೂಕುಶನ್ನಿಗೆ ಬರೋದು ಸೈಂಟಿಫಿಕ್ ಆಗಿ ತಪ್ಪಾಗುತ್ತೇ... ಅಲ್ವಾ...!!<br /><br /><br /></span><span style="font-size:130%;"><br /></span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com7tag:blogger.com,1999:blog-4285142921991926989.post-89477427901566519462009-07-16T11:34:00.000-07:002009-07-17T01:25:11.104-07:00ಧಿಮಾಕು... ಒಂದು ಟಿಪ್ಪಣಿ.<div style="TEXT-ALIGN: left"><img alt="http://livingincourageonline.com/wp-content/uploads/2008/07/full.jpg" src="http://livingincourageonline.com/wp-content/uploads/2008/07/full.jpg" width="430" /><span style="font-size:130%;">ಕೆಲವರು ಹಾಗೆ ಇರುತ್ತಾರೆ... ಜೀವನದ ಅಪ್ಸ್ ಅಂಡ್ ಡೌನ್ಸ್ ಗಳಿಗೆ ಕೇರೇ ಮಾಡುವುದಿಲ್ಲ. ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಗರ್ವ ಅನ್ನೊದು ಇರುವುದಿಲ್ಲ. "ನಾನು ನಿಮ್ಮಂತೆ ಮನುಷ್ಯ ಕಣಯ್ಯಾ" ಅನ್ನೊ ತರದವರು. ಸರಳವಾಗಿ ಎಲ್ಲರ ಜೊತೆಗೆ ಬೆರೆಯುವವರು, ನಮ್ಮ ನಿಮ್ಮಂತವರ ಕಷ್ಟ ಏನಂತ ತಿಳಿದವರು. ನನ್ನ ಅರಿವಿಗೆ ಬಂದಂತೆ ಯಾರಾದರೂ ನಿಜವಾದ ಅರ್ಥದಲ್ಲಿ ಬುದ್ದಿವಂತರೂ , ಜ್ಞಾನಿಗಳು, ಪಂಡಿತೋತ್ತಮರೂ ಆಗಿದ್ದರೆ ಅವರೆಲ್ಲರೂ ಸಿಕ್ಕಾಪಟ್ಟೆ ಸಿಂಪಲ್ಲಾಗಿರುತ್ತಾರೆ. ಸರಳವಾಗಿ ಮಾತಾಡ್ತಾರೆ. ಎಲ್ಲರೊಂದಿಗೆ ಬೆರೆಯಲು ಉತ್ಸುಕರಾಗಿರುತ್ತಾರೆ. ನಮ್ಮ ಅಬ್ದುಲ್ ಕಲಾಂ ಇದ್ದಾರಲ್ಲಾ ಹಾಗೆ..! ಮನುಷ್ಯನ ತಿಳಿವಳಿಕೆ ಹೆಚ್ಚು ಪಕ್ವವಾಗುತ್ತಿದ್ದಂತೆ ವಿನಯ ಹೆಚ್ಚಾಗುತ್ತದೆ ಅನ್ನೊಕೆ ಅವರೇ ಉದಾಹರಣೆ.<br /></span></div><div style="TEXT-ALIGN: left"><span style="font-size:130%;"></span> </div><div style="TEXT-ALIGN: left"><span style="font-size:130%;">ಅದೇ ಅಲ್ಪ ಜ್ಞಾನಿಗಳು ಇಡೀ ಪ್ರಪಂಚಕ್ಕೆ ತಿಳಿಯದಿದ್ದದ್ದು ನನಗೆ ತಿಳಿದಿದೆ ಅನ್ನೋ ಗರ್ವದಿಂದ ಬೀಗ್ತಾ ಇರ್ತಾರೆ. ಯಾರಿಗೂ ಅರ್ಥವಾಗದ ಭಾಷೆಲಿ ಮಾತಾಡೋದು, ಜನರಿಂದ ದೂರ ಇರೋದು, ಮುಖ ಗಂಟಿಕ್ಕಿಕೊಂಡು ಮಾತೋಡೋದು - ಇಂಥವೇ ಹಲವು ಡಿಸ್ಆರ್ಡರ್ ಗಳು ಅಲ್ಪಮತಿಗಳಲ್ಲಿ ಕಾಣುತ್ತವೆ.<br /></div></span><span style="font-size:130%;"></span><div style="TEXT-ALIGN: left"><span style="font-size:130%;">ನಮ್ಮ ರಾಜ್ಯದ ಕೆಲವು ರಾಜಕಾರಣಿಗಳು ಅಧಿಕಾರ ಇಲ್ಲದೇ ಇರೋವಾಗ ಅಣ್ಣಾ... ಅಪ್ಪಾ.. ಅಂತ ಮಾತಾಡಿಸ್ತಾ ಇರ್ತಾರೆ, ಬೆನ್ನುಬೀಳ್ತಾರೆ. ಅದೇ ಅಧಿಕಾರ ಬಂದಾಗ ಪರಿಚಯ ಇದ್ದರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಅಧಿಕಾರದ ಅಮಲು ನೆತ್ತಿಗೇರಿರುತ್ತದೆ. ಅಧಿಕಾರ ಇದ್ದಾಗ ಸಿಗೋ ತಾತ್ಕಾಲಿಕ ಗೌರವ, ಸಂಪಾದಿಸಬಹುದಾದ ಹಣ ಅವರ ತಲೆಯನ್ನ ಗಿರಗಿಟ್ಲೆ ಆಡಿಸ್ತಾ ಇರತ್ತೆ. ಎಲ್ಲಾ ಪಕ್ಷಗಳಲ್ಲೂ ಇಂಥವರು ಇದ್ದಾರೆ ಬಿಡಿ. <br /><br /></span><span style="font-size:130%;"> ಮೇಲಿನ ಟಿಪ್ಪಣಿಯೊಂದಿಗೆ ನಾನು ಹೇಳಬೇಕಾದ್ದನ್ನು ಈಗ ಹೇಳುತ್ತೆನೆ- ಈಗಿನ ಕೇಂದ್ರ ಸರ್ಕಾರದಲ್ಲಿ ತೀರಾ ಟಿಪಿಕಲ್ ಸ್ವಭಾವದ ಮಂತ್ರಿಗಳಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ಖುಷಿಯಾಗುತ್ತದೆ. ಇಂಥವರ ಕೈಯಲ್ಲಿ ದೇಶ ಇದ್ದರೆ, ದೇಶದ ಜನ ನಿರಾಳವಾಗಿರಬಹುದು ನೋಡಪ್ಪಾ ಅಂತ ಅನ್ನಿಸದೇ ಇರದು.</span></div><div style="TEXT-ALIGN: left"><span style="font-size:130%;"> ಅಂಥವರಲ್ಲಿ ಮೊದಲಿಗ ಡಾ.ಮನಮೋಹನ್ ಸಿಂಗ್. ಹಿಂದೆ ಪ್ಲಾನಿಂಗ್ ಕಮಿಷನ್ನಿನ ಉಪಾಧ್ಯಕ್ಷರಾಗಿದ್ದಾಗ ದೇಶ ಸಂಕಷ್ಟ</span><span style="font-size:130%;">ದಲ್ಲಿದೆ ಅನ್ನೊ ಕಾರಣಕ್ಕೆ ಒಂದು ರೂಪಾಯಿ ಗೌರವಧನ ಪಡೆಯುತ್ತಿದ್ದರಂತೆ. </span></div><div style="TEXT-ALIGN: left"><span style="font-size:130%;"> ನಿಜಕ್ಕೂ ವಿನಯವಂತರಾದ ಮನಮೋಹನ್ ಗಂಟಲು ಬಿಚ್ಚಿ ಮಾತಾಡಿದ್ದನ್ನು ಯಾರೂ ನೋಡಿರಲಾರರು. ಸಿಂಗ್ ರ ಇಂಟಗ್ರಿಟಿ, ದೂರದೃಷ್ಟಿಯನ್ನ ಪ್ರಶ್ನೆ ಮಾಡೋಕೆ ಸಾದ್ಯವಾಗೋಲ್ಲ. ಮನಮೋಹನ್ ಸ್ವಲ್ಪೇ ಸ್ವಲ್ಪ ಕೋಪದಿಂದ ಮಾತಾಡಿದ್ದನ್ನ ಜನ ನೋಡಿದ್ದು ಕಳೆದ ಚುನಾವಣೆಗಳ ಸಮಯದಲ್ಲಿ. ಅಡ್ವಾಣಿ ತನ್ನನ್ನ ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ ಅಂತ ದೂಷಿಸುತ್ತಾ ಇದ್ದರು. ಹೋದ ಕಡೆಯಲ್ಲಾ ಅದೇ ಭಾಷಣ ಮಾಡುತ್ತಿದ್ದರು. ಆಗ ಮನಮೋಹನ್ ಹೇಳಿದ್ದು, "ನಾನು ಅಡ್ವಾಣಿ ಅವರ ರಾಜಕೀಯ ಜೀವನ ಗಮನಿಸಿದ್ದೇನೆ, ರಾಮಮಂದಿರ ಕೆಡವಿದ್ದು, ದೇಶವ್ಯಾಪಿ ರಥಯಾತ್ರೆ ಮಾಡಿದ್ದೇ ಅವರ ಸಾಧನೆ; ಬೇರೇನಾದರು ಇದೆಯಾ..? ಅವರೇ ಹೇಳಲಿ " ಅಂದಿದ್ದರು. ಬಹುಶ ಮನಮೋಹನ್ ಮಾಡಿರಬಹುದಾದ ಉಗ್ರಾತಿಉಗ್ರ ರಾಜಕೀಯ ಭಾಷಣ ಇದೇ ಇರಬಹುದೇನೋ..! ಮನಮೊಹನ್ ಪ್ರಧಾನಮಂತ್ರಿಯಾದರೂ ತನ್ನ ನೆಂಟರಿಷ್ಟರನ್ನೆಲ್ಲಾ ಮನೆಯಲ್ಲಿ ತುಂಬಿಕೊಂಡಿಲ್ಲ. ಈಗಲೂ ಅವಕಾಶ ಸಿಕ್ಕ ಕಡೆಯೆಲ್ಲಾ ತಮ್ಮ ಹೆಂಡತಿ ಕಟ್ಟಿಕೊಟ್ಟ ಬುತ್ತಿಯನ್ನ ತೆಗೆದುಕೊಂಡು ಹೋಗ್ತಾರೆ ಪ್ರಧಾನಿ...<br /><br /></span><span style="font-size:130%;">ಇನ್ನೊಬ್ಬ ಟಿಪಿಕಲ್ ಆಸಾಮಿ ರಕ್ಷಣಾ ಸಚಿವ ಎ.ಕೆ. ಆಂಟನಿ. ಇವರ ಬಗ್ಗೆ ಇವರ ರಾಜಕೀಯ ಜೀವಮಾನದ ಉದ್ದಕ್ಕೂ ಯಾರೂ ಭ್ರಷ್ಟಾ</span><span style="font-size:130%;">ಚಾರದ ಆರೋಪ ಮಾಡಿಲ್ಲ. ಮಾಡೋದು ಕಷ್ಟ ಅಗಬಹುದೇನೋ. ಯಾಕೆಂದರೆ, ಆಂಟನಿ ರಾಜೀನಾಮೆ ಪತ್ರವನ್ನ ತನ್ನ ಕಿಸೆಯಲ್ಲೇ ಇಟ್ಟುಕೊಂಡು ತಿರುಗುತ್ತಾರಂತೆ ಅನ್ನೊ ಲಘುವಾದ ಜೋಕೊಂದು ಜಾಲ್ತಿಯಲ್ಲಿದೆ. ಇದು ನಿಜವೇ ಇರಬೇಕೇನೋ. ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೇರಳದಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳ ಖರ್ಚಿಗೆ ಅಂತ ಅಲ್ಲಿನ ನಾಯಕ ಆಂಟನಿಯವರಿಗೆ ತಮ್ಮ ನಂಬಿಂಕಸ್ಥ ಮಂತ್ರಿಯೊಬ್ಬರ ಕೈಯಲ್ಲಿ ಸಾಕಷ್ಠು ಹಣ ಕಳಿಸಿದ್ದರಂತೆ. ಆ ಹಣವನ್ನು ಸ್ವೀಕರಿಸಲು ಆಂಟನಿ ನಿರಾಕರಿಸಿ, ನಂಗೆ ಹಣ ಬೇಡ, ನೀವೇ ಕ್ಷೇತ್ರದಲ್ಲೆಲ್ಲಾ ತಿರುಗಿ ಹಂಚಿ ಬಿಡಿ ಅಂತ ಹೇಳಿ ಕಳಿಸಿದ್ದರಂತೆ. ಇದನ್ನ ನಂಗೆ ಕಾಂಗ್ರೆಸ್ ಲೀಡರ್ ಒಬ್ಬರು ಹೇಳಿದ್ದರು.</span></div><div style="TEXT-ALIGN: left"><span style="font-size:130%;"> </span><span style="font-size:130%;"> ಕೇರಳದ ಪತ್ರಕರ್ತ ಸ್ನೇಹಿತನೊಬ್ಬ ಎ.ಕೆ. ಆಂಟನಿ ಎರಡನೇ ಬಾರಿ ರಕ್ಷಣಾ ಸಚಿವನಾದಾಗ ಹೇಳಿದ್ದು ನೆನಪಿದೆ. 'ಶ್ರೀನಿವಾಸ್, ಈ ಮನುಷ್ಯ ಅಧಿಕಾರ ಬೇಡ ಅಂತ ದೂರ ಹೋದಾಗಲೆಲ್ಲ ಈತನಿಗೆ ಅಧಿಕಾರ ಹುಡುಕಿಕೊಂಡು ಬರುತ್ತೆ ನೋಡು, ಅಂದಿದ್ದ. ಈತನ ಸರಳತೆಯೇ ಅವರ ಶಕ್ತಿ ಅಂದಿದ್ದ'.<br /><br />ಈಗ ಕೇಂದ್ರದಲ್ಲಿ ರೈಲ್ವೇ ಮಂತ್ರಿ ಆಗಿರೋ ಮಮತಾ ಬ್ಯಾನರ್ಜಿ ಕೂಡಾ ಟಿಪಿಕಲ್ ಬೆಂಗಾಲಿ. ಆಕೆ ಅತಿದೊಡ್ಡ ರೈಲ್ವೇ ಇಲಾಖೆ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮೇಲೂ ಆಕೆ ಹಾಕಿಕೊಳ್ಳೊದು ಹವಾಯಿ ಚಪ್ಪಲಿ.</span></div><div style="TEXT-ALIGN: left"><span style="font-size:130%;"> ಮೊನ್ನೆ ರೈಲು ಬಜೆಟ್ ಮಂಡಿಸಲು ಆಕೆ ಬಂದಿದ್ದು ತನ್ನ ಹಳೇ ಮಾರುತಿ ಜೆನ್ ಕಾರಿನಲ್ಲಿ. ಸೆಕ್ಯುರಿಟಿ ಕೂಡಾ ಬಳಸೋಲ್ಲ. ಕೊಲ್ಕಾತ್ತಾದಲ್ಲಿ ಆಕೆಯದು ಈಗಲೂ ಸಿಂಗಲ್ ಬೆಡ್ ರೂಂ ಹೌಸ್. ಅದರಲ್ಲೇ ತಾನು, ತನ್ನ ತಾಯಿ, ಸಹೋದರ ಎಲ್ಲಾರು ವಾಸಮಾಡುತ್ತಾರಂತೆ.<br /><br />ತಮಿಳುನಾಡಿನ ಮತ್ತೊಬ್ಬ ಟಿಪಿಕಲ್ ತಮಿಳಣ್ಣನ್ ಚಿದಂಬರಂ. ಆತ ಚುನಾವಣೆಯಲ್ಲಿ ಗೆದ್ದ ರೀತಿಯ ಬಗ್ಗೆ ಈಗಲೂ ಅನುಮಾನಗಳಿವೆ. ಆದರೂ, ಮಂತ್ರಿಯಾಗಿ ಆತನ ಕಾರ್ಯವೈಖರಿ ಮೆಚ್ಚುವಂತದ್ದು. ದೇಶದ ಗೃಹ ಸಚಿವರಾಗಿ ಕೈಗೊಂದು ಕಾಲಿಗೊಂದ್ದು ಸೇವಕರನ್ನ ಇಟ್ಟುಕೊಳ್ಳಬಹುದು. ಆದರೆ ಚಿದಂಬರಂ ಮಾತ್ರ ತನ್ನೆಲ್ಲಾ ಫೈಲುಗಳನ್ನ ತಾನೇ ಕಂಕುಳಲ್ಲಿ ಹಿಡಕೊಂಡು ತಿರುಗೊದನ್ನ ನೀವು ನೋಡಿರಬಹುದು. ಅಷ್ಟೇ ಅಲ್ಲಾ ಚಿದಂಬರಂ ಓಡಾಡೋದು ಈಗಲೂ ಅವರ ಫೆೇವರಿಟ್ ಹಳೇ ಎಸ್ಟೀಮ್ ಕಾರಿನಲ್ಲಿ..! ದೆಹಲಿಯಲ್ಲಿ ಇದ್ದಾಗ ಯಾವುದೇ ಸೆಕ್ಯುರಿಟಿಯವರನ್ನ ಹಿಂದೆ ಮುಂದೆ ಇಟ್ಟುಕೊಳ್ಳೊದಿಲ್ಲ. ಟ್ರಾಪಿಕ್ ಸಿಗ್ನಲ್ಲುಗಳಲ್ಲಿ ಕಾರನ್ನು ನಿಲ್ಲಿಸುತ್ತಾ ಅಡ್ಡಾಡುವಸ್ಟು ಸರಳತೆ ಇದೆ. ಸೌತ್ ಬ್ಲಾಕ್ ನ ತಮ್ಮ ಕಚೇರಿಯ ನೌಕರೆಲ್ಲಾ ಮನೆಗೆ ಹೋದರೂ ಆಫೀಸಿನಲ್ಲೇ ಕುಳಿತು ಕೆಲಸ ಮಾಡುತ್ತಿರುತ್ತಾನೆ ಗೃಹಮಂತ್ರಿ.<br /><br />ಹೀಗೆ, ಟಿಪಿಕಲ್ ತರದ ತುಂಬಾ ಮಂದಿ ಇದ್ದಾರೆ. ಎಲ್ಲಾರ ಬಗ್ಗೆ ಇಲ್ಲಿ ಬರೆಯೋಕೆ ಆಗಲ್ಲ. ಆದರೆ, ಇಂಥದೇ ಚುರುಕಿನ ಕನ್ನಡಿಗ ಒಬ್ಬ ಇದ್ದಾರೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಂತ್ರಿ ಜೈರಾಮ್ ರಮೇಶ್. ನೋಡಲಿಕ್ಕೆ ಒಳ್ಳೆ ಬ್ರಿಟೀಷರ ವಂಶದವನಂತೆ ಕಂಡರೂ ರಮೇಶ್ ಮೂಲತ ಚಿಕ್ಕಮಗಳೂರು ಕಡೆಯವರು. ವರ್ಕೋಹಾಲಿಕ್ ಅಂತಾರಲ್ಲ ಅಂಥವ. ತನ್ನ ಇಲಾಖೆಗೆ ಸಂಭಂದಿಸಿದ ಕೆಲಸ ಎಲ್ಲೇ ಇರಲಿ, ತಾನೇ ಖುದ್ದು ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಕೈಲೊಂದು ಚರ್ಮದ ಬ್ಯಾಗು ಹಿಡಕೊಂಡು ಕೆಲಸ ಆಗಬೇಕಾದ ಅಧಿಕಾರಿ ಹತ್ರ ತಾನೆ ತಿರುಗಿ ಸಹಿ ಹಾಕಿಸಿಕೊಂಡು ಬರುತ್ತಾರೆ. ಅರ್ಧ ವಯಸ್ಸು ಆಗಿದ್ದರು ಇಪ್ಪತ್ತರ ಯುವಕನಂತೆ ಚಂಗನೆ ಜಿಗಿಯುತ್ತಾ ಜೋಕ್ ಮಾಡುತ್ತಾ ಇರ್ತಾರೆ. ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಅನ್ನೋ ಬಿಗುಮಾನ, ಹಮ್ಮು ಆತನಿಗೆ ಇಲ್ಲ. 'ಈಗೋ' ಅಂತಾರಲ್ಲ ಅದು ನನಗಂತೂ ಕಂಡಿಲ್ಲ. ನಿಜಕ್ಕೂ ಲವಬಲ್ ಅಂತಾರಲ್ಲಾ ಅಂಥವನು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಆತ ಉತ್ತರಿಸೋ ವಿಧಾನ ನೋಡಿದರಂತೂ ಎಂಥಾ ತಲೆ ಈತನದು ಅನ್ನಿಸದೇ ಇರಲಾರದು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ವಾರ್ ರೂಮಿನ ಅಧ್ಯಕ್ಷ ಆಗಿದ್ದ ಜೈರಾಮ್ ಕಾಂಗ್ರೆಸ್ ನ ಪ್ರಮುಖ ಸ್ಟ್ರಾಟಜಿಸ್ಚ್ ಕೂಡ ಹೌದು.<br /><br />ಸಂಪುಟದಲ್ಲಿ ಇರೋರೆಲ್ಲರೂ ಹಾಗೆ ಇದ್ದಾರೆ ಅನ್ನೊದು ನನ್ನ ವಾದ ಅಲ್ಲ. ಕಾಂಗ್ರೆಸ್ ನಲ್ಲಿ ಪ್ರಖಾಂಡ ಖದೀಮರೂ ಇದ್ದಾರೆ ಬಿಡಿ. ಆದರೆ ನಮ್ಮಲ್ಲಿನ ಕೆಲ ಮಂತ್ರಿಗಳು, ಎಂಎಲ್ಎ ಗಳು ಜನ ಅಧಿಕಾರ ಕೊಟ್ಟಾಗ ಐಶಾರಾಮದಿಂದ ಅಧಿಕಾರದ ಮದದಿಂದ ನಡಕೋತಾರೆ. ಅದೇ ರಾಜಕೀಯದಲ್ಲಿ ಒಳ್ಳೇ ಮಂದಿಯೂ ಇದ್ದಾರೆ. ಹೀಗಾಗಿ ಇಂಡಿಯಾದ ಡೆಮಾಕ್ರಸಿ ಬ್ಯಾಲೆನ್ಸ್ ಆಗ್ತಾ ಇರತ್ತೆ.</span></div><div style="TEXT-ALIGN: left"><span style="font-size:130%;"> ಕೆಲವರು ಅಧಿಕಾರವನ್ನ ಹಣದಿಂದ, ದರ್ಪದಿಂದ ಪಡೆಯುತ್ತಾರೆ. ಕೆಲವರು ರಾಜಕೀಯ ಸಂಘರ್ಷದಿಂದ ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಗಳಿಸುತ್ತಾರೆ ಅಲ್ಲವಾ...?<br /><br /><br /><br /></div></span><span style="font-size:85%;"></span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com6tag:blogger.com,1999:blog-4285142921991926989.post-82775710203929210512009-07-12T07:05:00.000-07:002009-07-18T22:03:56.770-07:00ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ....<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEheSauNGkkcDWMC4GErnkly0iOLVZVD9HnJtOfJFtMrF7VBGaW_kfBTrOvqqI9_qkgmCidj6I4E7UbhArA_bbecy-8LcIiflJT6pw9tE6PrT1iM0IRoThg3UkeKIZmken2MUx3jyFx80Ww/s1600-h/fool++2.jpg"><img style="margin: 0pt 10px 10px 0pt; float: left; cursor: pointer; width: 268px; height: 320px;" src="https://blogger.googleusercontent.com/img/b/R29vZ2xl/AVvXsEheSauNGkkcDWMC4GErnkly0iOLVZVD9HnJtOfJFtMrF7VBGaW_kfBTrOvqqI9_qkgmCidj6I4E7UbhArA_bbecy-8LcIiflJT6pw9tE6PrT1iM0IRoThg3UkeKIZmken2MUx3jyFx80Ww/s320/fool++2.jpg" alt="" id="BLOGGER_PHOTO_ID_5357576206737799394" border="0" /></a><br /> ರಾಜಕೀಯ ಅನ್ನೋದು ನಿಜಕ್ಕೂ ರೋಚಕ ಸಂಗತಿಗಳ ಗಣಿ ಇದ್ದ ಹಾಗೆ, ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಅಂತ ರಾಜಕೀಯದ ಬಗ್ಗೆ ಜೋಕ್ ಮಾಡೋ ಮಂದಿಗೂ ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಇರತ್ತೆ, ಚಾನ್ಸ್ ಸಿಕ್ಕರೆ ನೋಡೇ ಬಿಡೋಣ ಅಂತ ಒಳಗೋಳಗೆ ಅಂದುಕೊಳ್ತಾ ಇರ್ತಾರೆ.<br /> ಸಲೂನಿನಲ್ಲಿ ಕೆಲಸ ಮಾಡುವ ಕ್ಷೌರಿಕ ಕೂಡ ರಾಜಕೀಯ ವ್ಯಕ್ತಿಯೊಬ್ಬನಿಗೆ ಕ್ಷೌರ ಮಾಡುತ್ತಾ ತನ್ನ ಕುಳಿತ ಮನುಷ್ಯ ಎಂತಾ ದಡ್ಡನನ್ಮಗ ಇವನೂ ರಾಜಕಾರಣಿ ಆಗಿದ್ದಾನಲ್ಲಾ ಅಂತ ಮನಸೊಳಗೆ ಅಂದುಕೊಳ್ಳಲಿಕ್ಕೆ ಸಾಕು. ನನಗೂ ಮೂರ್ಖ ರಾಜಕಾರಣಿಗಳ ಜೊತೆ ಬೆರೆಯೋ ಅವಕಾಶ ಸಿಕ್ಕಾಗಲೆಲ್ಲ ಹಾಗೆ ಅನಿಸಿದೆ, ಯಾಕಂದರೆ ಇಂಡಿಯೂದ ಡೆಮಾಕ್ರಸಿಯಲ್ಲಿ ಎಂತೆಂತವರೋ ಪಾರ್ಲಿಮೆಂಟಿಗೆ ಬಂದು ಹೋಗಿದ್ದಾರೆ.<br /><br />ರಾಜಕೀಯಕೀಯಕ್ಕೆ ಬರೋಕೆ ಇಂತದೇ ಕ್ವಾಲಿಪಿಕೇಶನ್ನು ಅಂತ ಇಲ್ಲವಲ್ಲಾ ಯಾರ್ಯಾರೋ ಇಲ್ಲಿ ಬಂದು ಹೋಗಿದ್ದಾರೆ. ಮೊನ್ನೆ ಕನ್ನಡಿಗ, ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಬರೆದಿರುವ 'what ails Indian parliament' ಅನ್ನೋ ಪುಸ್ತಕ ಓದ್ತಾ ಇದ್ದೆ, ಅದರಲ್ಲಿ 11 ನೇ ಲೋಕಸಬೆಯಲ್ಲಿ ಇದ್ದ ಕೆಲವು ಪೆಕ್ಯುಲಿಯರ್ ಎಂಪಿಗಳ ಬಗ್ಗೆ ಬರೆದಿದ್ದರು, ಅದರಲ್ಲಿ ಉತ್ತರಪ್ರದೇಶದ ಎಂಪಿ ಒಬ್ಬ ತನ್ನ ಒಲಿಸಿಕೊಳ್ಳೋಕ್ಕೆ ಹಿಡಿದಿದ್ದ ದಾರಿಯನ್ನ ವಿವರಿಸಿದ್ದರು, ಆ ಎಂಪಿಯ ಹೆಸರು ನನಗೆ ಮರೆತುಹೋಗಿದೆ, ಆ ಮಹಾಶಯನ ಪ್ರಮುಖ ಕೆಲಸ ಏನಪ್ಪಾ ಅಂದರೆ ತನ್ನ ಕ್ಷೇತ್ರದಲ್ಲಿ ಸತ್ತವರ ಬೂದಿಯನ್ನ ಪವಿತ್ರ ಗಂಗಾ ನದಿಯಲ್ಲಿ ಬಿಟ್ಟು ಬರೋದು. ಆತ ಈ ಕೆಲಸವನ್ನ ಎಷ್ಟು ಸಿರಿಯಸ್ಸಾಗಿ ಮಾಡುತ್ತಿದ್ದ ಅಂದರೆ ನಾನು ಡೆಲ್ಲಿಯಿಂದ ವಾಪಸ್ಸು ಬಂದಿದ್ದೆನೇ ಮುಂದಿನ ವಾರ ಕಾಶಿಗೆ ಹೋಗುತ್ತಿದ್ದೇನೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸತ್ತವರ ಮನೆಯವರು ಪಿಂಡದ ಮಡಿಕೆಯನ್ನ ಇಂತಾ ದಿನದ ಒಳಗೆ ನನಗೆ ತಲುಪಿಸಿ ಅಂತ ನ್ಯೂಸ್ ಪೇಪರಿನಲ್ಲಿ ಜಾಹಿರಾತು ಹೊರಡಿಸುತ್ತಿದ್ದನಂತೆ, ವಾಪಸ್ಸು ಬಂದಾಗ ಮತ್ತೆ ಜಾಹಿರಾತು ನೀಡಿ ಕಾಶಿಯಿಂದ ವಾಪ್ಪಸ್ಸು ಬಂದಿದ್ದೇನೆ ಗಂಗಾಜಲವನ್ನ ವಾಪಸ್ಸು ಒಯ್ಯಿರಿ ಅಂತ ಮಾಹಿತಿ ನೀಡುತ್ತಿದ್ದನಂತೆ.... ಆತನ ಈ ಪವಿತ್ರ ಕಾರ್ಯವನ್ನ ಮೆಚ್ಚಿ ಜನ ಅವನನ್ನ ಎರಡೆರಡು ಬಾರಿ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದರಂತೆ...<br /><br />ಈಗ ನೆನಪಾಯಿತು ನೋಡಿ ಕಳೆದ ವರ್ಷ ಮೂಲೂರಿನ ಶಾಸಕ ಹಾಗು ಹಾಗಿನ ಮುಜರಾಯಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿಗೆಂದು ಗಂಗಾಜಲವನ್ನ ತರಿಸಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ನೀಡಿ ರಾಜ್ಯದ ಜನತೆಯ ಕೃಪೆಗೆ ಪಾತ್ರರಾಗಿದ್ದರಲ್ಲಾ. ಇದೆ ಶೆಟ್ಟಿ ಚುನಾವಣೆಗಳಲ್ಲಿ ಗೆಲ್ಲೂದು ಹೇಗಪ್ಪಾ ಅಂದರೆ ಕ್ಷೇತ್ರದ ಹಳ್ಳಿಯವರನ್ನ ತಂಡೋಪತಂಡವಾಗಿ ಪವಿತ್ರ ಕ್ಷೇತ್ರಗಳಿಗೆ ಪ್ರವಾಸಕ್ಕೆ ಸ್ವಂತ ಖರ್ಚಿನಲ್ಲಿ ಕಳೆಸುತ್ತಾರೆ. ಮತದಾರರಿಗೆ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿಸಿದ ಪುಣ್ಯಾತ್ಮನಿಗೆ ಪುಟಗೋಸಿ ಒಂದು ಓಟು ಕೊಡೋದು ಯಾವ ಲೆಕ್ಕದ ಮಾತು ಅಲ್ಲವಾ...<br /> ಮನೆಗೆ ಬಂದವರಿಗೆಲ್ಲಾ ತಿರುಪತಿ ಲಾಡು ತಿನ್ನಿಸೋದೇ ಅಲ್ಲ ಆತನನ್ನ ಭೇಟಿ ಮಾಡೋಕೆ ಹೋದ ಪತ್ರಕರ್ತರಿಗೂ ತಿರುಪತಿ ಲಾಡು ತಿನ್ನಿಸುವುದನ್ನ ನಾನೇ ನೋಡಿದ್ದೇನೆ.<br /><br />ಮದ್ದೂರು ಕ್ಷೇತ್ರದಲ್ಲಿ ಶಾಸಕರಾಗಿ ಕಳೆದು ವರ್ಷ ತೀರಿಕೊಂಡರಲ್ಲಾ ಸಿದ್ದರಾಜು, ಅವರ ಚುನಾವಣಾ ಟ್ರೇಡ್ ಸೀಕ್ರೇಟ್ ಏನಪ್ಪಾ ಅಂದರೆ ಅವರ ಕ್ಷೇತ್ರದಲ್ಲಿ ಯಾರಾದರೂ ತೀರಿಕೊಂಡರೆ ಸಾಕು, ದಿಡೀರ್ ಅಂತ ಹೋಗಿ ಕಣ್ಣೀರಾಕಿಬಿಡೋದು ಜೊತೆಗೆ ಸತ್ತವನನ್ನ ಧಪನ್ ಮಾಡುವರೆಗೆ ಜೊತೆಗಿದ್ದು ಶವಯಾತ್ರೆಯಲ್ಲಿ ಹೆಗಲು ಕೊಟ್ಟು ಬಿಡೋದು. ಸತ್ತಮನೆಯ ನೋವಿಗೆ ಮಿಡಿವ ಶಾಸಕನಿಗಿಂತಾ ಜನಪ್ರತಿನಿದಿ ಬೇಕಾ ನೀವೆ ಹೇಳಿ.<br /><br />ಅದೇ ಮೊನ್ನೆ ತಾನೆ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾದರಲ್ಲಾ ಸೋಮಣ್ಣ ಅವರು ಮಂತ್ರಿಯಾದ ತಕ್ಷಣ 20,000 ಸಾವಿರ ಜನಕ್ಕೆ ಬಾಡೂಟ ಹಾಕಿಸಿದರಂತೆ ಯಾಕ್ರಪ್ಪಾ ಅಂತ ಸೋಮಣ್ಣನ ಅನುಯಾಯಿಯೊಬ್ಬನನ್ನ ವಿಚಾರಿಸಿದೆ, ಅದಕ್ಕೆ ಅವ ಹೇಳಿದ್ದೇನು ಗೊತ್ತೇ ನೋಡಿ ಸಾರ್ ಗೋವಿಂದರಾಜನಗರದಲ್ಲಿ ಇರೋದೆ ಕುರುಬ್ರೂ, ವಕ್ಕಲಿಗ್ರೂ ಅವರಿಗೆ ಬಾಡೂಟ ಹಾಕಿಸಿದ್ರೆ ಖುಷ್ ಆಗ್ತಾರೆ ಓಟೂ ಕೊಡ್ತಾರೆ, ನಂ ಸೋಮಣ್ಣನಿಗೆ ಜನನಾ ಹೆಂಗೆ ಇಟ್ಕಬೇಕು ಅಂತ ಗೊತ್ತೂ ಸಾರ್ ಮತ್ತೆ ಗೆಲ್ಲೇ ಗೆಲ್ತಿವಿ ಸಾರ್ ಅಂದ, ನಾನು ಬೆರಗಾದೆ...<br /> ರಾಜಕಾರಣಿಗಳ ಗಿಮ್ಮಿಕ್ಕುಗಳೇ ಇಂತವು ಯಾರು ಮದುಗೆ ಕರೆದರೂ ಹೋಗೋದು, ನಾಮಕರಣ, ಹುಟ್ಟುಹಬ್ಬ, ತಿಥಿ, ಸಾವು, ಕಡೆಗೆ ಸೀಮಂತ, ಒಸಕೆ ಗಳಿಗೆಲ್ಲಾ ಹೋದರೆ ಜನ ಓಟ್ ಹಾಕ್ತಾರಂತೆ ಇಲ್ಲಾ ಅಂದರೆ ಜನ ಕೋಪಿಸಿಕೊಳ್ತಾರಂತೆ.. ಸದ್ಯ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ ದೊಡ್ಡ ಇಲಾಖೆಯ ಮಂತ್ರಿ ಯೊಬ್ಬರು ಬೇಕಾದರೆ ಪಾರ್ಲಿಮೆಂಟ್ ಸೆಷನ್ ಬೇಕಾದರೂ ತಪ್ಪಿಸಿಕೊಂಡಾರು, ಯಾರದಾದರೂ ಮದುವೆಗೆ ಕರೆದಿದ್ದರೆ ಬಿಲ್ ಕುಲ್ ತಪ್ಪಿಸಿಕೊಳ್ಳುವುದಿಲ್ಲ ಅಸ್ಟರ ಮಟ್ಟಿಗೆ ಅವರು ಕ್ಷೇತ್ರದ ಜನತೆಯೊಂದಿಗೆ ಬೆರೆತುಹೋಗಿದ್ದಾರೆ.<br /><br />ಮೊನ್ನೆ ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಿರೋ ವರ್ತೂರು ಪ್ರಕಾಶ್ ದೆಹಲಿಗೆ ಬಂದಿದ್ದರು ಆ ಮನುಷ್ಯ ವಿಚಿತ್ರ ಅಂತ ಎಲ್ಲಾರಿಗೂ ಗೊತ್ತು, ಸುಮ್ಮನೆ ಕುತೂಹಲಕ್ಕೆ ಅಂತ ಮಾತಿಗೆ ಎಳೆದೆ . ದೆಹಲಿಯ ಕರ್ನಾಟಕ ಭವನದ ಕ್ಯಾಂಟೀನಿನಲ್ಲಿ ಭರ್ಜರಿ ಕುರಿಗಳ ತಲೆ ಮಾಂಸ ತಾನೇ ಆರ್ಡರ್ ಮಾಡಿಸಿಕೊಂಡು ಸಮಾ ತಿನ್ನುತ್ತಾ ಕುಳಿತಿದ್ದ , ನಮಸ್ಕಾರ ಸಾರ್ ಅಂತ ಪರಿಚಯ ಮಾಡಿಕೊಂಡೆ, ಏನ್ ಗುರು ನೀನು ಓದಿದ್ದು ಅಂತ ಕೇಳಿದ, ನಾನು ಮಾಸ್ಟರ್ ಡಿಗ್ರಿ ಮಾಡಿದ್ದೀನಿ ಸಾರ್, ಮಾಸ್ ಕಮ್ಯುನಿಕೇಷನ್ ಜರ್ನಲಿಸಂ ಸಾರ್ ಅಂದೆ. ಆತ ಹೌದಾ... ಅಂತ ಸುಮ್ಮನಿರದೇ 'ಬಿಎ ಗಿಯೇ' ಮಾಡಿಲ್ವಾ ಅಂದ. ನಂಗೆ ನಗು ಬಂದರೂ ತೋರಿಸಿಕೊಳ್ಳದೇ ಅದನ್ನೂ ಮಾಡಿದ್ದೀನಿ ಸಾರ್ ಅಂದೆ......ಹಾಗೆ ಮುಂದುವರೆದು ಕೆಆರ್ ಪುರಂ ಕಾಲೇಜಿನಲ್ಲಿ ನಿಮ್ಮಂತಾ ಜರ್ನಲಿಸ್ಟುಗಳನ್ನೆಲ್ಲಾ ಓದಿಸ್ತಾ ಇದ್ದೀನಿ, ಅದಕ್ಕೆ ಅಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನೆ, ಮುಂದಿನ ವರ್ಷದಿಂದ ಅವರೆಲ್ಲಾ ಟಿವಿ, ಪೇಪರಿನಲ್ಲಿ ಕೆಲಸಕ್ಕೆ ಸೇರ್ತಾರೆ ನನನ್ನ ಪುಲ್ ಟಿವಿಯಲ್ಲಿ ತೋರಿಸ್ತಾರೆ ಅಂದ.<br />ನಾನು ಯಾರಪ್ಪಾ ಅವರು ಜರ್ನಲಿಂಸಂ ವಿದ್ಯಾರ್ಥಿಗಳು ಇವರಿಂದ ಬೆಳಿಸ್ಕೋಳ್ತಿರೋದು ಅಂದುಕೊಂಡೆ.....<br /><br />ನಮ್ಮ ರಾಜಕಾರಣಿಗಳೇ ಹಾಗೆ ವಿಚಿತ್ರವಾಗಿರ್ತಾರೆ ಅವರ ಹತ್ರ ಮಾತಾಡುತ್ತಿದ್ದರೆ ಇಂತವರನ್ನೆಲ್ಲಾ ಹೇಗೆ ಆಯ್ಕೆ ಮಾಡಿದರಪ್ಪಾ ಅಂತಾ ಅನ್ನಿಸುತ್ತಿರುತ್ತೆ, ಅವರ ಎಲೆಕ್ಷನ್ ಟೆಕ್ನಿಕ್ಕುಗಳೂ ಹಾಗೆ ವಿಚಿತ್ರ ಮತ್ತು ವೈಶಿಷ್ಠ್ಯ ಪೂರ್ಣ...ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com9tag:blogger.com,1999:blog-4285142921991926989.post-83430040220386016532009-07-10T08:56:00.000-07:002009-07-10T09:24:45.142-07:00ಎನ್ಕೌಂಟರ್ ಇನ್ ಆಪ್ರೀಕಾ......!!!<span style="font-weight: bold;"></span><br /> ಎನ್ಕೌಂಟರ್ ವಿಥ್ ಎಲಿಫೆಂಟ್ ಅಂತ ನಾನು ಬರೆದ ಬ್ಲಾಗ್ ಪೋಸ್ಟ್ ಗೆ ನನ್ನ ಗೆಳೆಯ ಜಯಕುಮಾರ್ ರಿಯಾಕ್ಟ್ ಮಾಡಲು ನನಗೆ ಕರೆ ಮಾಡಿದ್ದರು ಆನೆಗಳ ಬಗ್ಗೆ ಮತ್ತಷ್ಟು ಬರೀರಿ ಗೌಡ್ರೆ ಅಂತ ಹೇಳಿದ್ರು... ಜೊತೆಗೆ ಶಿರಾಡಿ ಘಾಟಿಯಲ್ಲಿ ತಾನು ಪ್ರಯಾಣಿಸುತ್ತಿದ್ದಾಗ ದಿಡೀರನೆ ಕೆಎಸ್ಆರ್ ಟಿ ಸಿ ಬಸ್ಸಿಗೆ ಅಡ್ಡಬಂದ ಆನೆ ಮಾಡಿದ ಪಜೀತಿ ಬಗ್ಗೆ ಹೇಳಿದ್ರು , ಆನೆ ಕಂಡಾ ಕ್ಷಣ ಮೀಟರ್ ಅಪ್ ಆದ ಡೈವರ್ ಒಂದು ಕಿಲೋಮೇಟರ್ ವರೆಗೆ ಬಸ್ಸನ್ನ ಹಿಂದಕ್ಕೆ ಓಡಿಸಿಕೊಂಡೆು ಹೊದನಂತೆ, ಯಾವ ಯಾವ ಊರಿನಿಂದಲೋ ಬಂದಿದ್ದ ಪ್ರಯಾಣಿಕರು ಕೆಳಗೆ ಇಳಿದು ಓಡಿದರಂತೆ. ಹೀಗೆ ಆನೆ ಮಾಡಿದ ಪಜೀತಿ ಹೇಳುತ್ತಾ ಆನೆಗಳನ್ನು ಖೆಡ್ಡಾಗಳಿಗೆ ಕೆಡುವಲು ಸರ್ಕಾರದಿಂದ ಬರುವ ಹಣವನ್ನ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ಹೇಗೆ ಖೆಡ್ಡಾಕ್ಕೆ ಕೆಡವುತ್ತಿದ್ದಾರೆ ಅಂತ ವಿವರಿಸಿದರು. ಪಾಪ ಆನೆಗಳನ್ನು ರಕ್ಷಿಸಲು ಥಾಯ್ಲೆಂಡ್ ನಲ್ಲಿರುವಂತೆ ಆನೆದಾಮ ಮಾಡಿದ್ರೆ ಒಳ್ಳೇದು ಅಂತ ಹೇಳಿದ್ರು.....<br />ಅಮೇಲೆ ಸ್ಪಲ್ಪ ಹೊತ್ತಿಗೆ ಆನೆ ಕೈಗೆ ಸಿಕ್ಕಿಕೊಂಡರೆ ಹೇಗಿರುತ್ತೇ ಅಂತ ನನ್ನ ಪೋಸ್ಟಿಗೆ ಪೂರಕವಾಗಿ ಆಪ್ರೀಕಾ ಕಾಡಿನಲ್ಲಿ ತೆಗೆದ ಒಂದು ಪೋಟೋ ಕಳಿಸಿಕೊಟ್ಟರು ಹಳೇದನ್ನ ನೆನಿಸಿಕೊಂಡ ನನಗೆ ಮತ್ತೊಮ್ಮೆ ಮೈ ಜುಂ ಅಂತ್ತು....<br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhS2yMSyutvuZfKj5C2YNQs1jKASapk8v4wVRLtpXbKjRI3n512_mppAHkmowjS9aejt3nWpQ1-lxxwb1spkbqoMOcWhtMN9pfSWuYvZO7qPm4QqLhHnOmdtV8aQNAsQbczMGH9310zKlI/s1600-h/elephent+attack.jpg"><img style="margin: 0pt 10px 10px 0pt; float: left; cursor: pointer; width: 407px; height: 236px;" src="https://blogger.googleusercontent.com/img/b/R29vZ2xl/AVvXsEhS2yMSyutvuZfKj5C2YNQs1jKASapk8v4wVRLtpXbKjRI3n512_mppAHkmowjS9aejt3nWpQ1-lxxwb1spkbqoMOcWhtMN9pfSWuYvZO7qPm4QqLhHnOmdtV8aQNAsQbczMGH9310zKlI/s320/elephent+attack.jpg" alt="" id="BLOGGER_PHOTO_ID_5356866751147208402" border="0" /></a><br /><br /><span style="color: rgb(255, 0, 0);">ಈ</span><span style="color: rgb(255, 0, 0);"> </span><span style="color: rgb(255, 0, 0);">ಪುಂಡಾನೆಗೆ</span><span style="color: rgb(255, 0, 0);"> </span><span style="color: rgb(255, 0, 0);">ಕಾರಿನ</span><span style="color: rgb(255, 0, 0);"> </span><span style="color: rgb(255, 0, 0);">ಮೇಲೆ</span><span style="color: rgb(255, 0, 0);"> </span><span style="color: rgb(255, 0, 0);">ಕಾಲಿಡೋದು</span><span style="color: rgb(255, 0, 0);"> </span><span style="color: rgb(255, 0, 0);">ಯಾವ</span><span style="color: rgb(255, 0, 0);"> </span><span style="color: rgb(255, 0, 0);">ಲೆಕ್ಕ</span><span style="color: rgb(255, 0, 0);"> ನೀವೇ</span> <span style="color: rgb(255, 0, 0);">ಯೋಚಿಸಿ</span><span style="color: rgb(255, 0, 0);"> </span><span style="color: rgb(255, 0, 0);">ಕಾಮೆಂಟ್</span><span style="color: rgb(255, 0, 0);"> </span><span style="color: rgb(255, 0, 0);">ಹಾಕಿ</span><span style="color: rgb(255, 0, 0);">..</span>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com2tag:blogger.com,1999:blog-4285142921991926989.post-37071049435816060832009-07-07T04:58:00.000-07:002009-07-12T07:47:56.183-07:00ಎನ್ಕೌಂಟರ್ ವಿಥ್ ಎಲಿಪೆಂಟ್....!!<a href="http://1.bp.blogspot.com/_t5R-5BrPGis/SlM6jDKfD9I/AAAAAAAADRA/5-5xTNu70Hs/s1600-h/the_elephant_man_40562511111111111111111.jpg"><img id="BLOGGER_PHOTO_ID_5355688755692769234" style="margin: 0px 10px 10px 0px; float: left; width: 255px; height: 320px;" alt="" src="http://1.bp.blogspot.com/_t5R-5BrPGis/SlM6jDKfD9I/AAAAAAAADRA/5-5xTNu70Hs/s320/the_elephant_man_40562511111111111111111.jpg" border="0" /></a><br /><div><span class=""> ನನ್ನೂರು</span> ಶುದ್ಧ ಬಯಲು ಸೀಮೆ ಪ್ರದೇಶವಾದ್ದರಿಂದ ನಮ್ಮ ಕಡೆ ಅರಣ್ಯ ಪ್ರದೇಶಗಳು ಕಮ್ಮಿ, ನಮ್ಮ ಕಡೆ ಮಕ್ಕಳು ನೀಲಗಿರಿ ತೋಪುಗಳನ್ನೇ ಕಾಡು ಅಂತ ತಿಳದುಕೊಳ್ಳುವಂತಾ ಪರಿಸ್ಥಿತಿ ಇದೆ, ನಮ್ಮ ಕಡೆಯ ನೀಲಗಿರಿ ಕಾದಿಟ್ಟ ಅರಣ್ಯಗಳಲ್ಲಿ ಕಾಣಿಸೋ ಕಾಡಿನ ಪ್ರಾಣಿಗಳಲ್ಲಿ ಹೆಚ್ಚೆಂದರೆ ನರಿ, ಮೊಲ, ಮುಳ್ಳಂದಿ, ನವಿಲು ಮುಂತಾದವು ಮಾತ್ರ. ನನಗಂತೂ ಕಾಡಿನ ಪ್ರಾಣಿಗಳೆಂದರೆ ಸಿಕ್ಕಾಪಟ್ಟೆ ಕುತೂಹಲ, ತೇಜಸ್ವಿ ಅವರ ಕಾಡಿನ ಕಥಾನಕಗಳನ್ನು ಓದಿಕೊಂಡ ಮೇಲಂತೂ ಕಾಡೆಂದರೆ ಹುಚ್ಟು, ಅಲ್ಲಿ ಕಾಡಲ್ಲಿ ಏನೋ ಇಂಟರಸ್ಚಿಂಗ್ ಆಗಿದ್ದು ನಡೀತಾ ಇದೆ ಅದನೆಲ್ಲಾ ತೇಜಸ್ವಿ ಕೂತೂಹಲದಿಂದ ನೋಡ್ತಾ ಇದಾರೆ, ಅದನ್ನೆಲ್ಲಾ ಮಂದಿನ ಬುಕ್ಕಲ್ಲಿ ನಮಗಾಗಿ ಬರೀತಾರೆ ಅಂತ ಇವಾಗಲೂ ಅನ್ನಿಸ್ತಾ ಇರತ್ತೆ. ಅವರು ಈಗ ಇಲ್ಲ ಅಂತ ನನಗೆ ನೆನಪಾಗೋದೆ ಕಮ್ಮಿ.<br />ಹಾಸನದಲ್ಲಿ ಇದ್ದ ಕಾರಣಕ್ಕೆ ನನಗೂ ಕಾಡಿನ ಅನುಭವಗಳನ್ನು ಅವರಿವರ ಹತ್ತಿರ ಕೇಳಕ್ಕೆ, ಕೆಲವು ಪ್ರಕರಣಗಳನ್ನ ವರದಿ ಮಾಡಕ್ಕೆ ಅವಕಾಶ ಸಿಕ್ಕಿತ್ತು.<br /><span class=""></span></div><div>ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಾಡು ಪ್ರದೇಶಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚು, ಕಾಡಿನಲ್ಲಿನ ಆಹಾರ ಸಿಕ್ಕದೆ ಹಸಿದು ಹೋಗುವ ಆನೆಗಳು ರೈತರ ತೋಟಗಳಿಗೆ ನುಗ್ಗುತ್ತವೆ, ಆನೆಗಳ ಉಪಟಳದಿಂದ ರೋಸಿ ಹೋಗಿರುವ ಇಲ್ಲಿನ ಜನಕ್ಕೆ ಆನೆ ಅಂದರೆ ರಾಕ್ಷಸ ಇದ್ದ ಹಾಗೆ, ಊರಿನ ಪಕ್ಕದ ಬೆಟ್ಟಕ್ಕೆ ಆನೆ ಬಂದವೆ ಅಂದ್ರೆ ರೈತರಿಗೆ ನಿದ್ದೆ ಹಾರಿ ಹೋಗಿಬಿಡುತ್ತೆ, ಆದರೆ ಟಿವಿಯಲ್ಲಿ ಆನೆ ನೋಡಿರುವ ನಮಗೆ ಆನೆ ಅಂದರೆ ಗಣೇಶ ಇದ್ದಂಗೆ ಶುದ್ಧ ಅಮಾಯಕ ಅಷ್ಠೇ. ಆದರೆ ಆನೆ ಎಷ್ಠು ಪ್ರಳಯಕಾರಿ ಅಂದರೆ ಗುಂಪು ಗುಂಪಾಗಿ ನುಗ್ಗಿದವು ಅಂದರೆ ಬೆಳೆದ ಬೆಳೆಯ ಕೊರಡು, ಕೊನರೂ ಉಳಿಯಲ್ಲಾ ಬೆಳೆಯನ್ನೆ ತಿಂದು, ತುಳಿದು ನಾಶಮಾಡಿ ಹೋಗುತ್ತವೆ.<br /><br />ಎಲ್ಲಾ ಆನೆಗಳಿಗಿಂತ ಕಾಡಿನಲ್ಲಿ ಪುಂಡೆದ್ದು ಹೋಗಿರುವ ಪುಂಡಾನೆಗಳಂತೂ ಬಾರಿ ಅಪಾಯಕಾರಿ ಅಕಸ್ಮಾತಾಗಿ ಅವುಗಳ ಕೈಗೆ ಮನುಷ್ಯರೇನಾದರೂ ಸಿಕ್ಕಿದರೆ, ಗಿರ ಗಿರ ಅಂತ ಸುತ್ತಿಸಿ ಅಪ್ಪಚ್ಚಿ ಮಾಡಿ ಹಾಕುತ್ತವೆ, ನನ್ನ ಅನುಭವಕ್ಕೆ ಬಂದಂತೆ, ಕೂಲಿಗೆ ಹೋಗುವ ಕಾರ್ಮಿಕರು ವಾಪಸ್ಸು ಬರುವಾಗಲೋ, ಕಾಡಿಗೆ ಅಂತ ಹೋದವರನ್ನೋ, ಶೌಚಕ್ಕೆ ಅಂತ ಬಯಲಿಗೆ ಹೋದವರು ಆನೆ ದಾಳಿಗೆ ಸಿಕ್ಕಿ ಜನ ಸತ್ತಿದ್ದಾರೆ.. ಆದರೆ ಯಾವ ಪ್ರಾಣಿಗೆ ಸಿಕ್ಕಿ ಬದುಕಬಹುದೇನೋ ಆದರೆ ಆನೆ ತುಳಿತಕ್ಕೆ ಸಿಕ್ಕರೆ ಬದುಕುವುದು ಉಂಟಾ.<br /><br />ಆನೆಗಳಿಗೆ ಸೇಂದಿ ಅಂದರೆ ಇಷ್ಠ ಅಂತ ಕೂಡ ನನಗೆ ಕೆಲವರು ಹೇಳಿದ್ದರು ಸಕಲೇಶಪುರದ, ಮತ್ತು ಕೊಡಗಿನ ಕಾಡುಗಳಲ್ಲಿ ಕಳ್ಳ ಬಡ್ಡಿ ತಯಾರಿಸುವ ಅಡ್ಡಾಗಳಿಗೆ ನುಗ್ಗಿ ಸಮಾ ಕಳ್ಳಬಟ್ಟಿ ಕುಡಿದು, ನಶೆ ಏರಿಸಿಕೊಂಡು ಆನೆಗಳು ರಾಜಾರೋಷವಾಗಿ ಹಳ್ಳಿಗಳಿಗೆ ನುಗ್ಗುವುದು ಉಂಟು.. ಕಳ್ಳಬಟ್ಟಿ ತಯಾರಿಸುವ ಕಳ್ಳ ಅಡ್ಡಾಗಳ ವಾಸನೆಯನ್ನ ಐವತ್ತೂ ಅರವತ್ತೋ ಕಿಲೋಮೀಟರ್ ದೂರದಿಂದಲೇ ಆಘ್ರಾಣಿಸುವ ಶಕ್ತಿ ಆನೆಗಳಿಗಳಿಗೆ ಇದೆಯಂತೆ, ಒಂದು ಸಾರಿ ಅರಕಲಗೂಡಿನ ಹಳ್ಳಿಯೊಂದಕ್ಕೆ ಕಳ್ಳಬಟ್ಟಿ ಕುಡಿದ ಆನೆಯೊಂದು ನುಗ್ಗಿ ದಾಂದಲೇ ಮಾಡಿದ್ದನ್ನ ಅರಕಲಗೂಡಿನ ನನ್ನ ಸ್ನೇಹಿತ ಜಯಕುಮಾರ್ ವರ್ಣಿಸಿದ್ದು ನನಗಿನ್ನೂ ನೆನಪಿದೆ.<br /><br />ಸೀರಿಯಸ್ಸಾದ ವಿಷಯ ಏನೆಂದರೆ ಆನೆಗಳು ಇರಬೇಕಾದ ಅರಣ್ಯವನ್ನೆಲ್ಲಾ ಜನ ನಾಶ ಮಾಡಿದ್ದಾರೆ, ಇಲ್ಲಾ ಆನೆ ಇರಬೇಕಾದ ಜಾಗಕ್ಕೆ ಜನ ಹೋಗಿದ್ದಾರೆ ಈಗೀಗಂತೂ ಆನೆಗಳು ಇರಲಿಕ್ಕೆ ಅರಣ್ಯಗಳೇ ಇಲ್ಲದಂತೆ ಆಗಿಬಿಟ್ಟಿದೆ ಬಿಡಿ. ರೈತರು ತಮ್ಮ ಬೆಳೆ ಉಳಿಸಿಕೊಳ್ಳೋಕೆ ಅಂತ ವಿದ್ಯುತ್ ಬೇಲಿ ಹಾಕಿ ಹೈ ವೋಲ್ಟೇಜ್ ಕಂರೆಟು ಕೊಡೋದರಿಂದ ವರ್ಷಕ್ಕೆ ಏನಿಲ್ಲಾ ಅಂದರೂ ಇಪ್ಪತ್ತು ಆನೆಗಳು ಸಾಯ್ತಾ ಇವೆ, ಕೆಲವು ಪುಂಡರು ಆನೆಗಳಿಗೆ ಬಂದೂಕಿನಲ್ಲಿ ಸಣ್ಣ ಸಣ್ಣ ಗುಂ<br />ಡು ಗಳನ್ನ ಹಾಕಿ ಹೊಡೆಯುತ್ತಾಂತೆ ಗುಂಡು ತಗುಲಿದ ಆನೆಗಳು ಅತ್ತ ಸಾಯಲೂ ಆಗದೆ ಇತ್ತ ಬದುಗಲೂ ಆಗದೆ ವಿಪರೀತ ನೋವಿನಿಂದ ರೊಚ್ಚೆ ಹಿಡಿದು ಗಲಾಟೆ ಎಬ್ಬಿಸಿ ನಿದಾನಕ್ಕೆ ಸಾಯುತ್ತವಂತೆ. ಅರಣ್ಯ ಇಲಾಖೆ?ವರು ರೈತರಿಂದ ಒದೆ ಬೀಳುವ ಭಯದಿಂದ ಸರ್ಕಾರಕ್ಕೆ ನಿಜವಾದ ವರದಿ ಸಲ್ಲಿಸದೇ ತಪ್ಪು ವರದಿ ಮಾಡಿ, ಆಹಾರ ವ್ಯಾತ್ಯಾಸದಿಂದ ಆನೆ ಸತ್ತಿದೆ ಅಂತ ಬರೆಯುತ್ತಾರೆ. ಜನ ಆನೆ ಸತ್ತಾಗ ವಿಪರೀತ ಭಕ್ತಿಯಿಂದ, ಆನೆಯನ್ನ ಥೇಟು ಗಣೇಶನಂತೆ ಸಿಂಗರಿಸಿ, ಆನೆ ಹಣೆಗೆ ವಿಭೂತಿ ಬಳಿದು ದಪನ್ ಮಾಡುತ್ತಾರೆ.<br /><br />ಆನೆ ಬಗ್ಗೆ ನೋಡಿ ಕೇಳಿ ತಿಳಿದಿರುವ ನಮಗೂ ಆನೆಗೂ ಒಮ್ಮೆ ಎನ್ಕೌಂಟರ್ ಆಗಿತ್ತು, ನಾನು, ಈಶ, ಗೋವಿಂದ ಒಮ್ಮೆ ಬೇಜಾರು ಕಳೆಯೂಕೆ ಅಂತ ಕೊಡಗಿಗೆ ಹೋಗಿದ್ದವರು ನಾಗರಹೋಳೆ ಕಾಡಿನಿಂದ ಹೆಗ್ಗಡದೇವನಕೋಟೆಗೆ ಹೋಗೋದು ಅಂತ ತೀರ್ಮಾನ ಮಾಡಿದೆವು ನಾವು ಕೊಡಗಿನ ಕಡೆಯಿಂದ ಕಾಡಿನ ಹಾದಿ ಹಿಡಿಯಲಿಕ್ಕೆ ಸಂಜೆ ಆಗಿಬಿಟ್ಚಿತ್ತು, ಅರಣ್ಯ ಇಲಾಖೆ ಗಾರ್ಡ್ ಒಬ್ಬ ಒಳಗೆ ಬಿಡಲ್ಲಾ ಅಂದರೂ ಬಿಡದ ನಾವು ಅವನ ಕೈಬಿಸಿ ಮಾಡಿ ಕಾಡಿನ ರಸ್ತೆಯಲ್ಲಿ ನಿಧಾನವಾಗಿ ಕಾರು ಓಡಿಸಿಕೊಂಡು ಹೋಗುತ್ತಿದ್ದೆವು, ನಮ್ಮ ಪುಣ್ಯಕ್ಕೆ ಅಲ್ಲಲ್ಲಿ ಜಿಂಕೆಗಳು, ನವಿಲುಗಳು, ಕಾಡೆಮ್ಮೆಗಳು ಕಂಡವು. ಕಾಡೆಂಮ್ಮೆಗಳಂತೂ ತಿಂದು ಕೊಬ್ಬಿ ಭಯ ಹುಟ್ಚಿಸುವ ಆಕಾರದಲ್ಲಿದ್ದವು ನಾವೂ ಭಯ ಮಿಶ್ರತ ಕೂತೂಹಲದಲ್ಲಿ ಮಂದುವರೆದೆವು.. ಬಹುಶ ಕಾಡಿನ ಹಾದಿ ಅರ್ಧ ಸವೆದಿರಬೇಕು ತಟ್ಟನೆ ಸಿಕ್ಕ ಎರಡು ದಾರಿಗಳಲ್ಲಿ ಯಾವಕಡೆ ಹೋಗಬೇಕೋ ತಿಳಿಯದೆ ದಾರಿ ತಪ್ಪಿದೆವು. </div><div><br />ಹಾಗೆ ಮುಂದುವರೆಯುತ್ತಿದ್ದಾ ಹತ್ತಿಪ್ಪತ್ತು ಆನೆಗಳು ಅವುಗಳ ಮರಿಗಳು ಹಿಂಡಾಗಿ ಮೇಯುತ್ತಿದ್ದವು ಅವನ್ನು ಕಂಡ ನಾವು ನೋಡುತ್ತಾ ಮುಂದುವರೆಯುತ್ತಿದ್ದಾಗ ಗುಂಪಿನಲ್ಲಿದ್ದ ಬಾರೀ ಆನೆಯೊಂದು ಓ ಅಂತ ಘೀಳಿಟ್ಟು ನಮ್ನನ್ನ ದಿಟ್ಟಿಸಿತು ನಮಗೆ ಭಯ ಆಯಿತಾದರೂ ಕಾರಿನಲ್ಲಿ ಕುಳಿತಿದ್ದರಿಂದ ದೈರ್ಯದಿಂದ ಇದ್ದೆವು. ಹಾಗೆ ಸ್ಪಲ್ಪ ಮುಂದಕ್ಕೆ ಹೋದ ನಮಗೆ ಎದುರಾದ ಅರಣ್ಯ ಇಲಾಖೆ ಜೀಪಿನ ಡ್ರೈವರ್ ಹತ್ತಿರ ದಾರಿ ವಿಚಾರಿಸಿಕೊಂಡು ಬಂದ ರಸ್ತೆಯಲ್ಲೇ ವಾಪ್ಪಸ್ಸಾಗಬೇಕಾಯಿತು.</div><div> </div><div> ಮತ್ತೆ ಆನೆಗಳ ಹಿಂಡು ಇದ್ದ ಜಾಗಕ್ಕೆ ಬಂದಿದ್ದೆ ತಡ ಮಾರಾಯರೇ, ಹಿಂದೆ ನಮ್ಮನ್ನು ನೋಡಿ ಘೀಳಿಟ್ಟಿದ್ದ ಆನೆ ಮತ್ತೆ ಘೀಳಿಡುತ್ತಾ ನಮ್ಮತ್ತ ನುಗ್ಗಿತು ನನಗೆ ಏನು ಮಾಡಬೇಕೂ ತಿಳಿಯದೇ ಕಾರಿನ ಅಷ್ಠೂ ಆಕ್ಸಿಲೇಟರ್ ಒತ್ತಿ ವಿಪರೀತ ವೇಗದಲ್ಲಿ ಮುನ್ನುಗ್ಗಿದೆ, ಮತ್ತೆ ಹಿಂದಕ್ಕೆ ತಿರುಗಿದರೇ ಆನೆ ನಮ್ಮನ್ನೇ ಅಟ್ಟಾಡಿಸಿಕೊಂಡು ಬರ್ತಾ ಇತ್ತು, ನನ್ನ ಮತ್ತು ನನ್ನ ಗೆಳಯರಿಗೆ ಮೀಟರ್ ಅಪ್ ಅಂತಾರಲ್ಲಾ ಅದಾಗಿತ್ತು...!! </div><div> </div><div><span class=""> ನಾಸ್ತಿಕರಾಗಿದ್ದ</span> ನಮಗೆ ನಾವು ನಂಬದ ದೇವರುಗಳೆಲ್ಲಾ ನೆನಪಾದರು, ಗಾಭರಿಯಾಗಿದ್ದ ನಾವು ನಾಗಾಲೋಟದಲ್ಲಿ ಹೆಗ್ಗಡದೇವನ ಕೋಟೆ ಕಡೆಗೆ ಪರಾರಿಯಾದೆವು, ಈಗ ನೆನೆಸಿಕೊಂಡರೂ ಮೈ ಜುಂ ಅನ್ನಿಸುತ್ತೆ, ಅವತ್ತೇನಾದರೂ ಆತುರದಲ್ಲಿ ನನ್ನ ಕಾರು ಆಪ್ ಆಗಿತ್ತೋ ಏನಾಗುತ್ತಿತ್ತೋ ಗೊತ್ತಿಲ್ಲಾ.. ಆ ಆನೆಗೆ ಯಾವ ರೀತಿ ರೊಚ್ಚಿಗೆದ್ದಿತ್ತೊ ಗೊತ್ತಿಲ್ಲ, ನಾವೇನಾದರೂ ಸಿಕ್ಕಿಕೊಂಡಿದ್ದರೆ ಕತೆ 'ಕಲಾಸ್' ಆಗುತ್ತಿತ್ತು ಅಂತ ಊಹಿಸಬೇಕಷ್ಟೆೇ.</div>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com3tag:blogger.com,1999:blog-4285142921991926989.post-71473933179145464792009-06-30T03:11:00.000-07:002009-07-10T07:51:38.668-07:00<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgdsvys7jpzzmTRLuowGD0BVQ44b8quHhn_8Q4UA8-Zi7q-SamxAxglnJ46BqS6sixy8BgIdPzTF7WzXO8fssFEo5biceawjch40aHbihGEClLO-KF-eC5rFNuSTsb49WqHKK3m1LyymeU/s1600-h/Circus_of_Dreams_by_Negai_san.jpg"><img id="BLOGGER_PHOTO_ID_5353070165813431154" style="FLOAT: left; MARGIN: 0pt 10px 10px 0pt; WIDTH: 227px; CURSOR: pointer; HEIGHT: 320px" alt="" src="https://blogger.googleusercontent.com/img/b/R29vZ2xl/AVvXsEgdsvys7jpzzmTRLuowGD0BVQ44b8quHhn_8Q4UA8-Zi7q-SamxAxglnJ46BqS6sixy8BgIdPzTF7WzXO8fssFEo5biceawjch40aHbihGEClLO-KF-eC5rFNuSTsb49WqHKK3m1LyymeU/s320/Circus_of_Dreams_by_Negai_san.jpg" border="0" /></a><br /><span style="FONT-WEIGHT: bold">ಅಮರಾವತಿಯಲ್ಲಿ</span><span style="FONT-WEIGHT: bold; COLOR: rgb(51,51,255)"> </span>ನೋಡ್ಕಂಡು<span style="FONT-WEIGHT: bold; COLOR: rgb(51,51,255)"> </span>ಬಂದವರು<span style="FONT-WEIGHT: bold; COLOR: rgb(51,51,255)">....</span><br /><br />ಇದನ್ನ ಯಾವತ್ತೋ ಬರೆದುಬಿಡಬೇಕು ಅಂತ ಅಂದುಕೊಂಡಿದ್ದೆ ಆದರೆ ಈ ಪ್ರಕರಣ ಕೆಲವರನ್ನ ಬ್ಲಾಕ್ ಮೇಲ್ ಮಾಡಲಿಕ್ಕೆ ಆಗಾಗ ಬಳಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ತಡವಾಗಿ ಹೇಳುಕತ್ತಿದ್ದೇನೆ, ಈ ಘಟನೆ ನಡೆದದ್ದು ನಾನು ಮಾನಸಗಂಗೊತ್ರಿಯಲ್ಲಿ ಓದುತ್ತಿದ್ದ ಕಾಲದಲ್ಲಿ, ಅಲ್ಲಿ ಎಂಎ ಒದುವ ಕಾಲಕ್ಕೆ ನಾವು ಸೀರಿಯಸ್ಸಾಗಿ ಓದಿದ್ದಕ್ಕಿಂದ ವಿಚಿತ್ರ ಪ್ರಯೋಗಗಳನ್ನ ಮಾಡಿದ್ದೇ ಹೆಚ್ಚು. ತೀರಾ ಪುಂಡು ಸ್ವಾಬಾವದ ಹುಡುಗರೇ ಒಂದೆಡೆ ಅಪೂರ್ವ ಸಂಗಮದಂತೆ ಸೇರಿಕೊಂಡಿದ್ದರಿಂದ ಹುಡುಗಾಟಿಕೆಯ ಪರಾಕಾಷ್ಠೆ ತಲುಪಿದ್ದೆವು ಅನ್ನಿ, ನಮ್ಮ ಓದು ಮುಗಿದು ವರ್ಷಗಳೇ ಕಳೆದು ಹೋದರೂ ಇನ್ನೂ ನಮ್ಮ ಬ್ಯಾಚ್ ಅನ್ನು ಅಲ್ಲಿನ ಉಪಾನ್ಯಾಸಕರೇ ನೆನೆಸಿಕೊಳ್ಳುವ ಮಟ್ಟಕ್ಕೆ ನಾವು ಪೇಮಸ್ಸಾಗಿದ್ದೆವು. ನಮ್ಮನ್ನು ನಾವೇ ಜರ್ನೋ ಬಾಯ್ಸ್ ಅಂತ ಕರೆದುಕೊಳ್ಳುತ್ತಿದ್ದ ನಾವು ಕ್ಲಾಸುಗಳು ಇರಲಿ ಬಿಡಲಿ ದಿನದ ಬಹುತೇಕ ಕಾಲವನ್ನು ಗಾಂಧಿ ಕ್ಯಾಂಟೀನಿನಲ್ಲಿ ಅಥವಾ ಅಥವಾ ಕ್ಯಾಂಪಾಸ್ಸಿನ ಒಳಗೇ ಇದ್ದ ಲೇಡೀಸ್ ಹಾಸ್ಚೆಲ್ ನ ಬೆಚ್ಚಗಿನ ವಾತಾವರಣದಲ್ಲಿ ಕಳೆಯುತ್ತಿದ್ದೆವು. ಲೇಡಿಸ್ ಹಾಸ್ಚೆಲ್ ನ ಎದರು ಇರುತ್ತಿದ್ದ ಕಾಂಪೊಂಡು ನಮ್ಮ ಸಂಜೆ ಹೊತ್ತಿನ ಅಡ್ಡಾ ಆಗಿತ್ತು...<br /><br />ಮೊದಲೇ ಜರ್ನಲಿಸಂ ಓದುತ್ತಿದ್ದ ನಮ್ಮ ನ್ನು ಬೇರೆ ವಿಶಯ ಓದುತ್ತಿದ್ದ ಹುಡುಗ,ಹುಡುಗಿಯರು ವಿಶೇಷ ಗೌರವದಿಂದ ಕಾಣುತ್ತಿದ್ದರು, ಅದನ್ನೇ ಎಕ್ಸಪ್ಲಾಯ್ಟ್ ಮಾಡಿಕೊಂಡ ನಾವು, ನಾವು ಮಾಡುವುದೆಲ್ಲ ಸರಿ ನಮ್ಮಂತೆ ಎಂಜಾಯ್ ಮಾಡೋರು ಲೋಕದಲ್ಲೇ ಇಲ್ಲ ಅನ್ನೋ ಇಗೋ ದಲ್ಲೇ ಜೀವಿಸುತ್ತಿದ್ದೆವು.<br /><br />ಅವತ್ತು ಶನಿವಾರ ಅಂತ ಕಾಣುತ್ತೆ, ಯಾವ ಕ್ಲಾಸು ಗಳೂ ಇರಲಿಲ್ಲ ಗಾಂಧಿ ಕ್ಯಾಂಟೀನಿನ ಮುಂದೆ ಪಂಟ್ಟಾಂಗ ಹೊಡೆಯುತ್ತಿದ್ದೆವು, ಸ್ವಲ್ಪ ತಡವಾಗಿ ಬಂದ ನಮ್ಮ ಬ್ಯಾಚಿನಲ್ಲೇ ಪ್ರಳಯಾಂತಕನಂತಿದ್ದ ಪಂಟರ್ ಅಪಾಯಕಾರಿ ಐಡಿಯಾವೂಂದನ್ನು ತಲೆಯಲ್ಲಿಟ್ಚುಕೊಂಡು ಎಕ್ಸಿಕ್ಯೂಟ್ ಮಾಡಲು ಸಿದ್ದವಾಗಿಯೇ ಬಂದಿದ್ದ... ಒಬ್ಬೊಬ್ಬರನ್ನೇ ಪಕ್ಕಕ್ಕೆ ಕರೆದು ನಾನೂರು ರೂಪಾಯಿ ಇದೆಯೇನು ಒಳ್ಳೆ ಮಜಾ ತೋರಿಸ್ತೀನಿ ಅಂತ ಕೇಳುತ್ತಿದ್ದ, ಗುಂಡು ಪಾರ್ಟಿಗಳಿಗಾಗಿ ಸಾಮಾನ್ಯವಾಗಿ ನೂರೋ, ನೂರೈವತ್ತೋ ರೂಪಾಯಿಗಳನ್ನು ಕೇಳುತ್ತಿದ್ದ ಆಸಾಮಿ ಇದ್ದಕ್ಕಿದ್ದಂತೆ ನಾನೂರು ರೂಪಾಯಿ ಕೇಳಿದರೇ ದಂಗಾದ ಗೆಳೆಯರೆಲ್ಲ ಇಲ್ಲಾ ಗುರು ಪಾಪರ್ ಆಗೋಗಿದಿವಿ ಗುರು ರೈಸ್ ಬಾತ್ ಗೂ ಕಾಸಿಲ್ಲ ಅಂತ ಹೇಳಿದರೂ ಬಿಡದ ಆಸಾಮಿ ಇಲ್ಲ ಕಣ್ರೋ ಇಂತ ಚಾನ್ಸ್ ಮತ್ತೆ ಸಿಗಲ್ಲ, ಒಳ್ಳೆ ಪಿಗರ್ ಗಳಂತೆ ನಾರ್ಥ್ ಇಂಡಿಯಾದಿಂದ ಬಂದಿದ್ದಾರಂತೆ ಮಿಸ್ಸಾಯ್ತೂ ಸಿಗೋದಿಲ್ಲ ಅಂತ ಹೇಳಿದ ಇನ್ನು ಕೆಲವರಿಗೆ ಡಗಾರ್ ಗಳ ಮನೆ ಹೆಂಗಿರುತ್ತೋ ಅಂತ ತಿಳುಕೊಳ್ರೋ ಮಕ್ಕಾಳಾ ಅಂತಾ ಕೆಲವರ ಕುತೂಹಲ ಹೆಚ್ಚಿಸಿದ, ನನಗೋ ಇದು ಡೇಂಜರ್ ಐಡಿಯೂ ಅಂತ ಗೊತ್ತಾದ ತಕ್ಷಣವೇ ಜಾಗ ಖಾಲಿ ಮಾಡಿದೆ.<br /><br />ಪಂಟರ್ ತೋರಿಸಿದ ಆಮಿಶಕ್ಕೆ ಬಿದ್ದ ನಾಲ್ಕೈದು ಮಂದಿ ಯಾಗೋ ಹಣ ಹೊಂದಿಸಿ ಪ್ರಥಮ ಸಹಾಸಕ್ಕೆ ರೆಡೆಯಾಗಿದ್ದಾರೆ, ಟೆರರ್, ಪೆಂಗ, ಪಂಚು, ನೈಸು, ಐಸು ಇತ್ಯಾದಿಗಳು ಕೆಆರ್ಎಸ್ ರಸ್ತೆಯ ಅಮರಾವತಿ ಅತಿಥಿ ಗೃಹಕ್ಕೆ ಹೋಗಿಬಂದಿದ್ದಾರೆ.<br /><br />ಸೋಮವಾರ ಕ್ಲಾಸಿಗೆ ಬಂದ ಅವರೆಲ್ಲ ಶನಿವಾರ ನಡೆದಿದ್ದನ್ನೆಲ್ಲಾ ನಮಗೆ ಹೇಳದೆ ಕದ್ದು ಮುಚ್ಚಿ ಓಡಾಡುತ್ತಾ ತಪ್ಪಿಸಿಕೊಂಡು ತಿರುಗುತ್ತಿದ್ದರು, ನನಗೂ ಏನಾಗಿರಬಹುದು ಅನ್ನೋ ಕುತೂಹಲ ತಡೆಯಲಾಗದೇ ಒಬ್ಬೊರನ್ನು ವಿಶ್ವಾಸಕ್ಕೆ ತೆಗೆಡುಕೊಂಡು ಬೇರೆ ಬೇರೆ ಸಮಯದಲ್ಲಿ ವಿಚಾರಿಸಿಕೊಂಡೆ..<br /><br />ಅಗ ತಿಳಿದಿದ್ದೇನಪ್ಪಾ ಅಂದರೆ ಕೆಆರ್ಎಸ್ ಗೆ ಹೋಗುವ ರಸ್ತೆಯಲ್ಲಿರು ಅಮರಾವತಿ ಅತಿಥಿ ಗೃಹಕ್ಕೆ ಹೋದವರೆಲ್ಲ ಅಲ್ಲಿದ್ದ ಕಲರ್ ಕಲರ್ ಹುಡುಗಿಯರಲ್ಲಿ ತಮಗೆ ಬೇಕಾದವರನ್ನು ಅಯ್ಕೆ ಮಾಡಿಕೊಂಡ ತಕ್ಷಣವೇ ಅವರೇ ರೂಮುಗಳೊಳಗೆ ಕರೆದುಕೊಂಡು ಹೋದರಂತೆ...<br />ಅಮೇಲೇನಾಯಿತು ಅನ್ನೊದೆ ಕುತೂಹಲ ಅಲ್ಲವಾ, ಒಳಗೆ ಹೋದವರೆಲ್ಲಾ ಕೆಲವೇ ನಿಮಿಶಗಳಲ್ಲಿ ಹೋಟೆಲ್ ಹೊರಗೆ ಬಂದು ನಿಂತಿದ್ದರಂತೆ, ಒಬ್ಬರಿಗೊಬ್ಬರು ಕಡಿದು ಕಟ್ಟೆ ಹಾಕಿದವರಂತೆ ಹಾಗಾಯಿತು ಮಗಾ, ಹೀಗಾಯಿತು ಮಗಾ... ಸೂಪರ್ರೂ ಮಗಾ.. ಅಂತ ಹೇಳಿಕೊಳ್ಳುತ್ತಾ ಪೌರುಷದ ಪ್ರದರ್ಶನ ಮಾಡಿಕೊಳ್ಳುತ್ತಾ ವಾಪ್ಪಸ್ಸಾಗಿದ್ದಾರೆ.<br /><br />ಈ ಅಮರಾವತಿ ಪ್ರಕರಣ ನಡೆದ ಬಹಳ ದಿನಗಳ ಗೊತ್ತಾಗಿದ್ದೇನಪ್ಪಾ ಅಂತರೆ ಮೊದಲೇ ಭಯದಲ್ಲಿದ್ದ ಇವರೆಲ್ಲ ಅತಿಥಿ ಗೃಹದ ಪರಿಸರ ಕಂಡು ಗಾಬರಿಯಾಗಿದ್ದರಂತೆ... ಇವರು ನೋಡು ನೋಡುತ್ತಿದ್ದಂತೆ ಬಟ್ಟೆ ಕಳಚಲು ಆರಂಭಸಿದ ಆ ಹೆಣ್ಣುಗಳನ್ನು ನೋಡಿ ಮತ್ತಷ್ಠು ಗಲಿಬಿಲಿಗೆ ಒಳಗಾಗಿ ಹೆದರಿಹೋಗಿದ್ದಾರೆ, ಕಾಸು ಕೊಟ್ಚಿದ್ದಕ್ಕೆ ಮೋಸ ಆಗಬಾರದು ಅಂತ ಅಮರಾವತಿಗಳನ್ನು ಮುಟ್ಟದೇ ಅವರ ದರ್ಷನ ಮಾಡಿಕೊಂಡು ಬಂದರಂತೆ. ಈ ಪ್ರಕರಣ ಈಗ ರಹಸ್ಯವಾಗೇನು ಉಳಿದಿಲ್ಲ ಅಮರಾವತಿಗೆ ಹೋಗಿ ಬಂದವರೆಲ್ಲ ನಾನು ಏನೂ<br />ಮಾಡಲಿಲ್ಲಪ್ಪಾ ಸುಮ್ಮನೇ ನೋಡಿಕೊಂಡು ಬಂದೆ ಅಷ್ಠೇ ಹೇಳುತ್ತಿದ್ದಾರೆ.<br /><br />ಪತ್ರಿಕೊದ್ಯಮಕ್ಕೆ ಕಾಲಿಡುವುದಕ್ಕೂ ಮುನ್ನವೇ ಹೊಸ ಅನುಭವಕ್ಕಾಗಿ ಕಾತರಿಸುತ್ತಿದ್ದ ನನ್ನ ಗೆಳಯರೆಲ್ಲಾ ಸದ್ಯ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ, ಚಾನೆಲ್ ಗಳಲ್ಲಿ ವರದಿಗಾರರಾಗಿ ಹೆಸರು ಮಾಡಿದ್ದಾರೆ, ಅವರು ಸಿಕ್ಕಾಗಲೆಲ್ಲಾ ಎನ್ರಪ್ಪಾ ಅಮರಾವತಿಗಳೂ ಅಂತ ಕಿಚಾಯಿಸುತ್ತಾ ಇರ್ತೇನೆ... ಬಾಲ ಬಿಚ್ಚಿದಿರೋ ನಿಮ್ಮ ನಿಜವಾದ ಹೆಸರುಗಳನ್ನು ಬರೆಯಬೇಕಾಗುತ್ತದೆ ಅಂತ <span class="">ಎಚ್ಚr</span>ಅಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comtag:blogger.com,1999:blog-4285142921991926989.post-88451755014912865792009-06-29T04:43:00.000-07:002009-06-29T05:03:22.911-07:00ರಿಪೋರ್ಟ್ ಟಿಲ್ ಡೆತ್...!!!<div><br /></div><div><br /></div><div><br /></div><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjAA_bfDgu3ECwnPFDcMptqe3GkbN3oYznR3hF9DVIPvmydm3Z26a6Nu3HR56NteIriy4zEJZAfIRNA2LzN2blNWAO7iwLh-wf7_5i21fyyxRSuhcXbGN5VdsxYI0CZGbRNfHNLOyZF3RI/s1600-h/gowda2222222222222222222222.bmp"><img style="float:left; margin:0 10px 10px 0;cursor:pointer; cursor:hand;width: 320px; height: 296px;" src="https://blogger.googleusercontent.com/img/b/R29vZ2xl/AVvXsEjAA_bfDgu3ECwnPFDcMptqe3GkbN3oYznR3hF9DVIPvmydm3Z26a6Nu3HR56NteIriy4zEJZAfIRNA2LzN2blNWAO7iwLh-wf7_5i21fyyxRSuhcXbGN5VdsxYI0CZGbRNfHNLOyZF3RI/s320/gowda2222222222222222222222.bmp" border="0" alt="" id="BLOGGER_PHOTO_ID_5352717694292200082" /></a><br /><div><span class="Apple-style-span" style="font-size:small;"><div> ಈ ಪ್ರಕರಣ ನೆನೆಸಿಕೊಂಡಾಗಲೆಲ್ಲ ನನಗೆ ಒಂತಾರ ಕಸಿವಿಸಿಯಾಗುತ್ತೆ, ತಪ್ಪು ನಂದಾ, ಮತ್ತೊಬ್ಬರದಾ, ಆತನ ಸಾವಿಗೆ ನಾನು ಹೊಣೆಯಾ ಇಲ್ಲಾ ವಿಜಯಕರ್ನಾಟಕ ಪತ್ರಿಕೆ ಹೊಣೆಯಾ ಎಂಬ ಗೋಜಲು, ಗೋಜಲು ಯೋಚನೆಗಳು ದುತ್ತನೆ ಬಂದು ನಿಲ್ಲುತ್ತವೆ, ಪತ್ರಕರ್ತ ವೃತ್ತಿಯಲ್ಲಿ ಇಂತವೆಲ್ಲ ಸಹಜ ನನಗೆ ನಾನೇ ಹೇಳಿಕೊಂಡು ಸುಮ್ಮನೇ ಇರಲು ಯತ್ನಿಸಿದರು ನನಗೆ ಈ ಪ್ರಕರಣ ಆಗಾಗ ನೆನಪಾಗುತ್ತಾ, ಸರಿ ತಪ್ಪಿನ ಗೋಜಲಿಗೆ ಮತ್ತೆ ಮತ್ತೆ ಸಿಕ್ಕಿಸುತ್ತದೆ.</div><br />ನಿಮಗೆ ನೆನಪಿರಬೇಕು ಹಾಸನ ಜಿಲ್ಲೆಯಲ್ಲಿ ಅಕ್ಕಿ ಹಗರಣ ಎಂಬ ಬೃಹತ್ ಹಗರಣವೊಂದು ಬೆಳೆಕಿಗೆ ಬಂದು ಹತ್ತಾರು ಸರ್ಕಾರಿ ಅಧಿಕಾರಿಗಳು ಜೈಲಿಗೆ ಹೋಗಿ ಮತ್ತೆ ಕೋರ್ಟಿನಿಂದ ಕುಲಾಸೆಯಾದರು, ಸಾಮಾನ್ಯವಾಗಿ ಹಾಸನ ಜಿಲ್ಲೆಯಲ್ಲಿ ನಡೆದ ಬಹುತೇಕ ಹಗರಣ ಮತ್ತು ಕೊಲೆ ಕೇಸುಗಳು ಸಾಕ್ಷಾಧಾರಗಳಿಲ್ಲದೇ ಕುಲಾಸೆಯಾಗುತ್ತವೆ, ಅದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. </span><div><span class="Apple-style-span" style="font-size:small;"><br />ಅಕ್ಕಿ ಹಗರಣ ನಡೆದು ಹೋಗಿ ರಾಜ್ಯದಾದ್ಯಂತ ಬಾರಿ ಸುದ್ದಿಯಾದಮೇಲೂ ಆ ಅಕ್ಕಿ ಹಗರಣ ಮುಂದುವರೆದಿತ್ತು, ಪೋಲೀಸರು, ಆಹಾರ ಇಲಾಖೆ ಅಧಿಕಾರಿಗಳು, ಎಪ್.ಸಿ.ಐ ಗೋಡೌನಿನ ಅಧಿಕಾರಿಗಳು, ವ್ಯಾಪಾರಿಗಳು, ಲಾರಿ ಮಾಲಿಕರು ಸೇರಿ ಬಡವರಿಗೆ ಸೇರಬೇಕಾದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸಿ ಗುಳುಂ ಮಾಡುವುದೇ ಅಕ್ಕಿ ಹಗರಣ, ಈ ದಂದೆ ಮತ್ತು ಅದರ ವಿಸ್ತಾರಕ್ಕೆ ಹೋದರೆ ಕಷ್ಠ ಬಿಡಿ,ಕೊಲೆ ಆಗಬಹುದು, ಹಗರಣದ ಅಕ್ಕಿಯನ್ನು ಮಂಗಳೂರು ಬಂಧರಿನ ಮೂಲಕ ವಿದೇಶಕ್ಕೂ ಸಾಗಿಸುತ್ತಾರೆ ಆದರಿಂದ ಇದೊಂದು ಬಾರಿ ಕಳ್ಶರ, ದುರುಳರ ಸಂತೆ.<br /><br />ಹಳೆ ಹಗರಣ ಬೆಳಕಿಗೆ ಬಂದು ವರ್ಷ ಕಳೆದ ನಂತರ ಮತ್ತೆ ಬಡವರ ಅಕ್ಕಿಯನ್ನ ಕಳ್ಳ ಮಾರ್ಗಗಳಲ್ಲಿ ಲಪಟಾಯಿಸುತ್ತಿರುವ ಮಾಹಿತಿ ಪಡೆದ ನಾನು ದೃಶ್ಯಗಳ ಸಮೇತ ಈ ಟಿ.ವಿ.ಯಲ್ಲಿ ವರದಿ ಮಾಡಿದೆ, ನನ್ನ ತನಿಖೆಯನ್ನು ಒಂದೇ ಪ್ರಕರಣಕ್ಕೆ ಸೀಮಿತಗೊಳಿಸದೆ ಸರಿ ಸುಮಾರು ಒಂದು ತಿಂಗಳು ನಿರಂತರವಾಗಿ ಅಕ್ಕಿ ದಾಸ್ತಾನಿರುವ ಗೋಡೌನುಗಳ ಮೇಲೆ ಅಧಿಕಾರಿಗಳ ಸಮೇತ ಧಾಳಿ ಮಾಡೋದು, ಲಾರಿಗಳನ್ನ ಸಾಕ್ಷ ಸಮೇತ ಹಿಡಿದು ವರದಿ ಮಾಡುವುದು ನಾನು ಮಾಡಿದ ಕೆಲಸ....ಆರಂಭದಲ್ಲಿ ಅನಾಮಿಕ ವ್ಯಕ್ತಿಯಿಂದ ಬಂದ ಮಾಹಿತಿ ಮೇರೆಗೆ ಶುರುವಾದ ನನ್ನ ಕಾರ್ಯಾಚರಣೆಗೆ ನಂತರದ ದಿನಗಳಲ್ಲಿ ಹಗರಣದಲ್ಲಿ ಪಾಲ್ಗೊಂಡಿದ್ದ ಮಂದಿಯೇ ಅವರವರ ನಡುವಿನ ದ್ವೇಷದಿಂದಾಗಿ ಮಾದ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಹಾಸನ ಸೇರಿದಂತೆ ರಾಜ್ಯದಲ್ಲೇ ಇದು ದೊಡ್ಡ ಸುದ್ದಿಯಾಗಿತ್ತು....</span></div><div><span class="Apple-style-span" style="font-size:small;"><br />ಬಾರಿ ಹಣ ತೊಡಗಿಕೊಂಡ ಹಗರಣವಾದ್ದರಿಂದ ವರದಿ ಮಾಡಲು ಹೋದ ವರದಿಗಾರರ ಮೇಲೂ ಭ್ರಷ್ಠಾಚಾರದ ಆರೋಪ ಖಂಡಿತಾ ಬರುವುದರಿಂದ ವರಿದಿಗಾರರಿಗೆ ಮಾಹಿತಿ ಸಿಕ್ಕರೂ ಅದರ ತಂಟೆಗೆ ಹೋಗದೆ ಸುಮ್ಮನೆ ಇದ್ದು ಬಿಡುತ್ತಿದ್ದರು. </span></div><div><span class="Apple-style-span" style="font-size:small;">ಪರಿಸ್ಥಿತಿ ವಿಶಮವಾಗಿದ್ದರು ಅನ್ಯಾಯ ಸಹಿಸಿಕೊಳ್ಳಲಾಗದ ನಾನು ನನಗಿದ್ದ ಸೀಮಿತ ಅವಕಾಶದಲ್ಲೇ ಈ ಹಗರಣಗಳನ್ನ ಮತ್ತೆ ಬೆಳಕಿಗೆ ತಂದೆ, ನನ್ನ ಇಂತಹ ಪ್ರಯತ್ನದಲ್ಲಿ ನನ್ನ ಜೊತೆಗಿದ್ದವರು ವಿಜಯಕರ್ನಾಟಕ ಪತ್ರಿಕೆಯವರು.<br /><br /></span></div><div><span class="Apple-style-span" style="font-size:small;">ಒಂದು ದಿನ ಏನಾಯಿತೆಂದರೆ ಹಾಸನದ ಸಂತೇಪೇಟೆ ಮೈದಾನದಲ್ಲಿ ವ್ಯಕ್ತಿಯೊಬ್ಬ ಅಕ್ರಮ ದಾಸ್ತಾನು ಮಾಡಿದ್ದಾನೆ ಅಂತ ಸುದ್ದಿ ಸಿಕ್ಕಿದ್ದೇ ತಡ ನಾನು, ವಿಜಯಕರ್ನಾಟಕ ಪತ್ರಿಕೆ ಪ್ರಕಾಶ್ ಸ್ಥಳಕ್ಕೆ ಭಾರಿ ಅಕ್ರಮ ದಾಸ್ತಾನನ್ನು ಹಿಡಿದು ಬಿಟ್ಟವು. ಸ್ಥಳದಲ್ಲೇ ಸಿಕ್ಕಿಕೊಂಡ ವ್ಯಕ್ತಿಯ ಮದ್ಯ ವಯಸ್ಸು ಮೀರಿತ್ತು.</span></div><div><span class="Apple-style-span" style="font-size:small;"> ನಮ್ಮ ಕೈಯಲ್ಲಿ ಸಿಕ್ಕಿಕೊಂಡು ಗಾಬರಿಗೆ ಒಳಗಾಗಿ ನಮಗೆ ಹಣದ ಆಮಿಶ ಒಡ್ಡಿದ, ಅದೆಲ್ಲಕ್ಕೆ ತಲೆಬಾಗದ ನಾವು ವರದಿ ಮಾಡಿದೆವು.</span></div><div><span class="Apple-style-span" style="font-size:100%;"><span class="Apple-style-span" style="font-size:13px;"><br /></span></span></div><div><span class="Apple-style-span" style="font-size:small;"> ಹಾಸನದಲ್ಲೆಲ್ಲಾ ದೊಡ್ಡ ಸುದ್ದಿಯಾಯಿತು. ಹಾಸನದಲ್ಲಿ ಬಾರಿ ಶ್ರೀಮಂತರೂ ಮರ್ಯಾದಸ್ಥ ಕುಟುಂಭದವನಾಗಿದ್ದ ಆತನ ದಂದೆ ಇದಾ.... ಅಂತ ಅಲ್ಲಿನ ಜನಕ್ಕೆ ಗೊತ್ತಾಯಿತು. ನಾನು ಎಂದಿನಂತೆ ಪ್ರಕರಣವನ್ನು ವರದಿ ಮಾಡಿ ಸುಮ್ಮನೇ ಆಗಿಬಿಟ್ಟಿ.</span></div><div><span class="Apple-style-span" style="font-size:100%;"><span class="Apple-style-span" style="font-size:13px;"><br /></span></span></div><div><span class="Apple-style-span" style="font-size:small;">ಆದರೆ ವಿಜಯಕರ್ನಾಟಕದವರು ಅಕ್ಕಿ ಗುಳುಂ ಅಂತ ಪ್ರೋಮೋ ಹಾಕಿಕೊಂಡು ಆತನನ್ನ ಅರೆಸ್ಟ್ ಮಾಡುವವರೆಗೆ ದಿನಾ ಸುದ್ಧಿ ಹಾಕುತ್ತಿದ್ದರು,,, ಅಕ್ಕಿ ಕಳ್ಳನನ್ನು 5 ದಿನವಾದರೂ ಬಂಧಿಸದ ಪೋಲೀಸರು....! 15 ದಿನವಾದರೂ ಬಂಧಿಸಿದ ಪೋಲೀಸರು ಅಂತ, ಕಳ್ಳ ಮತ್ತು ಪೋಲೀಸರ ಹಿಂದೆ ವಿಜಯಕರ್ನಾಟಕದವರು ಬಿದ್ದು ಬಿಟ್ಟರು.... ಪ್ರಕರಣ ನಡೆದು ಒಂದು ತಿಂಗಳ ನಂತರ ವ್ಯಕ್ತಿಯ ಬಂಧನವಾಯಿತು ಅದನ್ನೂ ವಿಜಯಕರ್ನಾಟಕದವರು ಪಲಶೃತಿ ಅಂತ ಬರೆದುಕೊಂಡರು...</span></div><div><span class="Apple-style-span" style="font-size:100%;"><span class="Apple-style-span" style="font-size:13px;"><br /></span></span></div><div><span class="Apple-style-span" style="font-size:small;">ಆತ ಬೇಲ್ ಅಪ್ಲಿಕೇಶನ್ ಹಾಕಿದಾಗ... ಮತ್ತೆ ಬಿಡುಗಡೆಯಾದಾಗ ಪಾಲೋ ಅಪ್ ಸುದ್ದಿಗಳನ್ನು ಪತ್ರಿಕೆಯಲ್ಲಿ ಆತನ ದಪ್ಪ ದಪ್ಪ ಪೋಟೋ ಹಾಕಿ ಅಕ್ಕಿ ಕಳ್ಳನ ಚಡ್ಡಿ ಹರಿದರು... ಆದು ಯಾವ ಮಟ್ಟಕ್ಕೆ ಹೋಗಿತ್ತು ಅಂದರೆ ನನಗೇ ಯಾಕೋ ಇವರದು ವಿಕೃತಿ ಅನ್ನಿಸಲಿಕ್ಕೆ ಶುರುವಾಗಿತ್ತು.<br /><br />ಇದೆಲ್ಲ ನಡೆದು ಎರಡು ತಿಂಗಳಾಗಿರಬೇಕು ನನ್ನ ಸ್ನೇಹಿತ ಗಣೇಶ ನನಗೆ ಬೆಳಿಗ್ಗೆ ಅಷ್ಟೊತ್ತಿಗೆ ಕರೆ ಮಾಡಿ, ಲೋ ಗೌಡ ಅಂತೂ ಇಂತೂ ಅಕ್ಕಿ ಕಳ್ಳನನ್ನೂ ಬಲಿ ತಗೊಂಡ್ರಲ್ಲೋ ಅಂದ. ನಾನು ಗಾಭರಿಯಿಂದ ಯಾಕಪ್ಪಾ ಅಂದೆ ಅದೇ ಕಣೋ ಅಕ್ಕಿ ಹಗರಣದಲ್ಲಿ ದಿನಾಲೂ ಪೇಪರಿನಲ್ಲಿ ಬರ್ತಾ ಇದ್ದನಲ್ಲಾ ಆ ಅಸಾಮಿ, ಆತ ಸತ್ತೋದ ಕಣೋ... ಹೈ ಶುಗರ್ ಇತ್ತಂತೆ.... ಬಿಪಿ ಸಿಕ್ಕಾ ಪಟ್ಟೆ ಹೆಚ್ಚು ಕಮ್ಮಿ ಆಗಿದೆ, ಜೊತೆಗೆ ಹಾರ್ಟ್ ಪೈಲೂರಾಗಿ ಹೋಗಿ ಬಿಟ್ಟಿದ್ದಾನೆ ಗುರೂ..<br />ನೀವು ಪೇಪರಿನೋರ ಕಾರಣದಿಂದಲೇ ಸತ್ತ ಅಂತ ಜನ ಮಾತಾಡಿಕೊಳ್ತಾ ಇದಾರೆ, ಇದಕ್ಕೆಲ್ಲಾ ಕಾರಣ ವಿಜಯಕರ್ನಾಟಕ ಹಾಸನ ಮುಖ್ಯಸ್ಥ ಮಹೇಶ್ ಚಂದ್ರನಿಗೆ ಈಗ ನೆಮ್ಮದಿ ಸಿಕ್ಕಿರಬೇಕು ಅವನಿಗೆ ಪೋನು ಮಾಡ್ರೋ ಅಂತ ಯಾರೋ ಅವರ ಮನೆ ಹತ್ರ ಮಾತಾಡಿಕೊಂಡರಂತೆ ಅಂತ ಹೇಳಿದ. ಜೊತೆಗೆ ನೀನೂ ಇವತ್ತೊಂದು ದಿನ ಹುಶಾರಾಗಿರು ಗುರು ಯಾಕಂದರೆ ಅವನನ್ನ ಮೊದಲು ಹಿಡಿದೊನೇ ನೀನಲ್ಲವಾ ಅಂದ.</span></div><div><span class="Apple-style-span" style="font-size:small;"><br />ನನಗೆ ಯಾಕೋ ಬೇಜಾರಾಯಿತು ನಾನು ಆತನನ್ನು ಹಿಡಿದಿದ್ದರಿಂದಲೇ ಅಲ್ವಾ ಆತ ಸತ್ತಿದ್ದು, ಆ ವಿಜಯಕರ್ನಾಟಕದವರು ಆತನನ್ನು ಹುರಿದು ತಿಂದದ್ದು, ಆತ ತಪ್ಪು ಮಾಡಿದ್ದ ನಿಜ ಆದರೂ ಸಾಯೋವಂತಾ ತಪ್ಪಲ್ಲ ಅಂತೆಲ್ಲಾ ಅನ್ನಿಸಲಿಕ್ಕೆ ಶುರುವಾಯಿತು... ಈ ಪ್ರಕರಣದಲ್ಲಿ ನನ್ನ ಪಾತ್ರ ಸರಿನಾ ತಪ್ಪಾ ಅಂತ ಗೊತ್ತಾಗಲೇ ಇಲ್ಲ.</span></div><div><span class="Apple-style-span" style="font-size:small;"><br />ಅವನ ಸುದ್ಧಿಯನ್ನ ದಿನಾ ಪಾಲೋ ಅಪ್ ಮಾಡುತ್ತಿದ್ದ ವಿಜಯಕರ್ನಾಟಕದವರು ಅವನು ಸತ್ತ ದಿನ ಒಂದೇ ಒಂದು ಶಬ್ಧ ಸುದ್ಧಿ ಬರೆಯಲಿಲ್ಲ ನೋಡಿ.....</span></div></div>ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.com3