tag:blogger.com,1999:blog-4285142921991926989.post8521648092791816756..comments2023-05-11T03:14:53.706-07:00Comments on ಖಾಸಗಿ ಡೈರಿ: ಡಿಸ್ನಿ ಲ್ಯಾಂಡ್, ವಂಡರ್ ಲ್ಯಾಂಡ್ ಎಲ್ಲಾ ಇಲ್ಲೇ ಐತಲ್ಲಾ..ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comBlogger2125tag:blogger.com,1999:blog-4285142921991926989.post-42836724289100558232010-10-08T23:23:13.711-07:002010-10-08T23:23:13.711-07:00ಗೌಡ್ರೇ, ಅಂತು ಬರದ್ರಿ...
ಜಯಕುಮಾರ್ ಹೇಳ್ದಂಗೆ ಚರ್ಚೆ ಆಗೋ...ಗೌಡ್ರೇ, ಅಂತು ಬರದ್ರಿ...<br />ಜಯಕುಮಾರ್ ಹೇಳ್ದಂಗೆ ಚರ್ಚೆ ಆಗೋಂಥ ವಿಷ್ಯಾನೆ ಬರ್ದಿರಿ.ಮೂರು ಬಿಟ್ಟವರ ಸರ್ಕಾರ ನೋಡಿ ಓಟು ಹಾಕಿದವನು ತಲೆ ಚಚ್ಚಿಕೊಂಡಿದ್ರೆ ಸಾಕು.<br />ಜನ್ಮೇಪಿ ಈ ಸರ್ಕಾರ ಮತ್ತೆ ಬರೊಲ್ಲ. <br />ನಿನ್ನೆ ವಿಧಾನ ಸೌಧದ ಮುಂದೆ ಮಾಟ ಮಾಡಿಸಿದಾರೆ ಅನ್ನೋ ಸುದ್ದಿ ತಿಳಿದ ಮೇಲಂತು ಈ ಜನ ರಾಜಕೀಯ ಶಕ್ತಿ ಕೇಂದ್ರಕ್ಕೆ, ಜನರಿಗೆ ಅವಮಾನ ಮಾಡಿ ಬಿಟ್ರು ಅನಿಸಿತು. ನೀವು "ವಿಧಾನಸೌದ ಡೀ ನೋಟಿಪೈ ಮಾಡಿಕೊಡಪ್ಪಾ ರಾಜ್ಯಕ್ಕಾದರೂ ಒಳ್ಳೇದಾಗುತ್ತೆ " ಅನ್ನೋ ಮಾತು ನೂರಕ್ಕೆ ನೂರು ಸತ್ಯ. <br />-ಕುಮಾರ್Anonymousnoreply@blogger.comtag:blogger.com,1999:blog-4285142921991926989.post-33286129918637012922010-10-01T07:20:06.202-07:002010-10-01T07:20:06.202-07:00ಶ್ರೀನಿವಾಸ್ ಬಹಳ ದಿನಗಳ ನಂತರ ಬರೆದರೂ ಚರ್ಚೆಗೆ ಅರ್ಹವಾಗುವ...ಶ್ರೀನಿವಾಸ್ ಬಹಳ ದಿನಗಳ ನಂತರ ಬರೆದರೂ ಚರ್ಚೆಗೆ ಅರ್ಹವಾಗುವಂತಹ ವಿಚಾರ ತಂದಿದ್ದೀರಿ, ಲಘು ಹಾಸ್ಯ ಬೆರೆತ ಬರಹ ಚೆನ್ನಾಗಿದೆ ಅಷ್ಟೆ ದಿಟವೂ ಆಗಿದೆ. ಭ್ರಷ್ಟಾಚಾರದ ವಂಡರ್ ಲ್ಯಾಂಡ್, ಡಿಸ್ನಿಲ್ಯಾಂಡ್ ಎಲ್ಲಾ ಇವತ್ತಿನ ರಾಜಕಾರಣದಲ್ಲಿ ಹಸಿಹಸಿಯಾಗಿ ಕಾಣಸಿಗುತ್ತಿದೆ. ರಾಜಕಾರಣದಲ್ಲಿ ಸೂಕ್ಷ್ಮ ಪ್ರಜ್ಞೆಯ ಕೊರತೆ ಇದೆ ಅದು ನೈತಿಕವಾಗಿಯೂ ಅವರನ್ನು ಹಾಳುಗೆಡವಿರುವುದರಿಂದ ಮರ್ಯಾದೆ ಪದಕ್ಕೆ ಅರ್ಥ ಕಳೆದುಹೋಗಿದೆ, ನಿರ್ಲಜ್ಜ ರಾಕಾರಣಿಗಳು ಆ ಮೂಲಕ ಪ್ರಜಾತಾಂತ್ರಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಇದರಲ್ಲಿ ಪ್ರಜೆಗಳ ಪಾಲು ಪ್ರಮುಖವಾಗಿದೆಯಲ್ಲವೇ ?ಅರಕಲಗೂಡುಜಯಕುಮಾರ್https://www.blogger.com/profile/13715541195716574025noreply@blogger.com