tag:blogger.com,1999:blog-4285142921991926989.post486023957118917722..comments2023-05-11T03:14:53.706-07:00Comments on ಖಾಸಗಿ ಡೈರಿ: ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comBlogger5125tag:blogger.com,1999:blog-4285142921991926989.post-81759944485318889112009-05-10T08:25:00.000-07:002009-05-10T08:25:00.000-07:00ಗೌಡ ನೀನು ಅದನ್ನ ತಿಂದು ೧೦೦ ಕೆಜಿ ಆಗಿದ್ದು ? ಹಂದಿ ಬಾಡು...ಗೌಡ ನೀನು ಅದನ್ನ ತಿಂದು ೧೦೦ ಕೆಜಿ ಆಗಿದ್ದು ? ಹಂದಿ ಬಾಡು ಅಂದ್ರೆ ಗೌಡ ಗೌಡ ಅಂದ್ರೆ ಹಂದಿ ಬಾಡು ಅಂತ ನಿನ್ನ ದೇಹ ನೋಡ್ದಗಲೆಲ್ಲ ಹೆಲ್ಲ್ತ್ತನೆ.prasad C.Bhttps://www.blogger.com/profile/05559827562274646924noreply@blogger.comtag:blogger.com,1999:blog-4285142921991926989.post-68306970786057800582009-05-09T01:32:00.000-07:002009-05-09T01:32:00.000-07:00ಇಲ್ಲಿ ಒಬ್ಬನೇ ಕೂತು ನಗ್ತಾ ಇದ್ದೀನಿ ಮಾರಯ. ನಿಜವಾಗಿ ಪಿ. ...ಇಲ್ಲಿ ಒಬ್ಬನೇ ಕೂತು ನಗ್ತಾ ಇದ್ದೀನಿ ಮಾರಯ. ನಿಜವಾಗಿ ಪಿ. ಮಂಜು ನಮ್ಮ ಜೊತೆ ಇದ್ದಾಗಿನ ದಿನಗಳು ತುಂಬಾ ಚೆನ್ನಾಗಿದ್ವು. ಅವನೊಂದ್ತರ ಪ್ರೇರಕ ಶಕ್ತಿ ಕಣೋ. ಮಂಜ್ಅಣ್ಣ ಹೋದಮೇಲೆ ನಾವು ಎಲ್ಲರು ಒಟ್ಟಿಗೆ ಸೇರಿ ಏನು ಮಾಡೋಕೆ ಆಗ್ಲೇ ಇಲ್ಲ. ಕಪ್ಪೆ ತರದ ಎಲ್ಲರನ್ನು ಹಿಡಿದುಕೊಂಡು ಒಂದೇ ಕಡೆ ಕೂರಿಸಿ ಅವನು ಜನ ನಾವೂ ಇದ್ದೇವೆ ಅಂತ ನಮ್ಮಣ್ಣ ಹಾಸನದ ವಿಶೇಷ ಸಂಘಟನೆಯಾಗಿ ರೂಪಿಸಿದ್ದು ಮರಿಯೋಕೆ ಆಗಲ್ಲ ಬಿಡು. ನಾನಿಲ್ಲ ನಿಮ್ಮ ರಾತ್ರಿ ಘೋಸ್ಟಿಗಳಲ್ಲಿ ನಾಗನನ್ನು ಕಂಟ್ರೋಲ್ ಮಾಡುತಿದ್ದ ಏಕ ಮಾತ್ರ ವ್ಯಕ್ತಿ ಪಿ. ಮಂಜು. ಬೆಳಿಗ್ಗೆ ಎದ್ದು ನಿಮ್ಮ ರಾತ್ರಿಗಳ ಚರ್ಚೆಯನ್ನು ಕೇಳಿಸಿಕೊಂಡೆ ನಾನು ಬಿದ್ದು ದಿದ್ದು ನಗ್ತಾ ಇದ್ದೆ. ಈವಗ್ಲು ಸಹ.banavaseheltiddinihttps://www.blogger.com/profile/10602074151771715741noreply@blogger.comtag:blogger.com,1999:blog-4285142921991926989.post-59033465195642518952009-05-09T01:26:00.000-07:002009-05-09T01:26:00.000-07:00ಹೌದು ಗೌಡ್ರೆ ಆ ಘಟನೆ ನನಗೂ ನೆನಪಿದೆ, ವಿಜಯಕರ್ನಾಟಕ ದಲ್ಲಿ...ಹೌದು ಗೌಡ್ರೆ ಆ ಘಟನೆ ನನಗೂ ನೆನಪಿದೆ, ವಿಜಯಕರ್ನಾಟಕ ದಲ್ಲಿ ಸುದ್ದಿ ಓದಿ ಬೇಸರಿಸಿಕೊಂಡವರಲ್ಲಿ ನಾನು ಒಬ್ಬ. ಬಹುಶ ಆ ರೀತಿ ಆಗಿದ್ದಕ್ಕೆ ನಾನು ಯೋಚಿಸಿದ ಕಾರಣ ಹೀಗಿದೆ. ನೋಡಿ ಒಂದು ಸುದ್ದಿ ಮಾಡೋಕೆ ನಾನು ತಾನು ಅಂತ ಪತ್ರಕರ್ತರು ಮುಗಿ ಬೀಳ್ತಾರೆ ಮುದ್ರಣ ಮಾದ್ಯಮಕ್ಕೆ ಸುದ್ದಿ ಸಿಗುತ್ವೆ ಆದರೆ ವಿಶುವಲ್ ಮೀಡಿಯಾಗೆ ಎಲ್ಲವನ್ನು ಸುದ್ದಿ ಮಾಡೋಕಾಗಲ್ಲ ಆಗ ಸುದ್ದಿ ಕ್ರಿಯೇಟ್ ಮಾಡೋದು ಅನಿವಾರ್ಯವೂ ಆಗ ಬಹುದು. ಆದರೆ ಅಂತಹ ಸುದ್ದಿಯಿಂದ ಯಾರಿಗೂ ಹಾನಿಯಾಗ ಬಾರದು, ನೀವು ಅಚಾನಕ್ ಆಗಿ ಕ್ರಿಯೇಟ್ ಮಾಡಿದ ಸುದ್ದಿ ಈ ಕೆಟಗರಿಗೆ ಸೇರುತ್ತೆ. ಆದರೂ ನಿಮ್ಮ ವರದಿಗಾರ ಮಿತ್ರನ ಸುದ್ದಿಯ ಹಪಹಪಿಗೆ ನೀವೆ ವರದಿಯಾಗುವಂತಾಗಿದ್ದು ದುರಾದೃಷ್ಠಕರ. ಅಷ್ಟಕ್ಕೂ ಆ ಸಂಧರ್ಭದಲ್ಲಿ ಹಾಸನದಲ್ಲಿ ವಿಕ ಮಂದಿ ಎಡಿಟೋರಿಯಲ್ ವಿಭಾಗ ತೆರೆದಿದ್ದರು,ಅಗತ್ಯಕ್ಕಿಂತ ಹೆಚ್ಚಾಗಿ 5-6ಮಂದಿ ವರದಿಗಾರರು ಇದ್ರು ಅವರಿಗೆ ತಾನೆ ಏನ್ ಕೆಲ್ಸ ಯರ್ಯಾರು ಹೂಸಿದ್ರು ಅನ್ನೋದನ್ನು ಪತ್ರಿಕೆಲಿ ಬರೀತೀದ್ರು, ಒಂದ್ರೀತೀಲಿ ಲೋಕಲ್ ಪೇಪರಲ್ಲಿ ಸುದ್ದಿ ಆಗೋಕೆ ಅನರ್ಹ ಅನ್ನೋಂತಹ ಸುದ್ದಿಗಳನ್ನು ಬರೆದು ಸುದ್ದಿಗಳ ತೂಕವನ್ನೇ ಹಾಳು ಮಾಡಿದ್ರು. ವಿಕ ಪತ್ರಿಕೆ ದರದಲ್ಲಿ ಮಾತ್ರವಲ್ಲ ಸುದ್ದಿಗಳಲ್ಲೂ ತನ್ನ ತೂಕ ಕಳೆದು ಕೊಂಡಿದ್ದು ಹೀಗೆ ಅಷ್ಟೇ ಅಲ್ಲ ವರದಿಗಾರರಿಗಿದ್ದ ಮೌಲ್ಯವನ್ನು ಹಾಳುಮಾಡ್ತು,ಇದು ಪತ್ರಕರ್ತರಿಗೆ ದೊಡ್ಡ ಪಾಠ ಹಾಸನದಲ್ಲಿ... ಬೇರೆ ಕಡೆ ಹೇಗೋ ಗೊತ್ತಿಲ್ಲ.:-)ಅರಕಲಗೂಡುಜಯಕುಮಾರ್https://www.blogger.com/profile/13715541195716574025noreply@blogger.comtag:blogger.com,1999:blog-4285142921991926989.post-66543700080873191282009-05-09T01:08:00.000-07:002009-05-09T01:08:00.000-07:00ಚೆನ್ನಾಗಿದೆ..
ಇಂತಹಾ ಘಟನೆಗಳ ಬಗ್ಗೆ ಸದಾ ಬರೀತಿರಿ...
ನಾವ...ಚೆನ್ನಾಗಿದೆ..<br />ಇಂತಹಾ ಘಟನೆಗಳ ಬಗ್ಗೆ ಸದಾ ಬರೀತಿರಿ...<br />ನಾವು ಒದ್ತಾ ಇರ್ತೇವೆ...ಕೆ. ರಾಘವ ಶರ್ಮhttps://www.blogger.com/profile/04512752708389887508noreply@blogger.comtag:blogger.com,1999:blog-4285142921991926989.post-50180828691603073462009-05-08T20:20:00.000-07:002009-05-08T20:20:00.000-07:00TV channel reporters are really in trouble for the...TV channel reporters are really in trouble for they have to some how provide some news at least for every othger day..So that they make stories cook up stories and instigate politicians' followers to do one or the other thing despite knowing the fact that its unethical as far as the media ethics are concerned. But for them "its WOrk Ethic or pressure for them". The article is good for the electronic, TV medium reporters what not to do just to tag some stories...ಗೋವಿಂದ್ರಾಜ್https://www.blogger.com/profile/10169222368618937490noreply@blogger.com